Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರುತಿ ಹಾಸನ್​ಗೆ ಸಾಕಾಯ್ತು ಹುಡುಗರ ಸಹವಾಸ; ಮತ್ತೆ ಲವ್ ಮಾಡಲ್ಲ ಎಂದ ನಟಿ

ಶ್ರುತಿ ಅವರು ಶಾಂತನು ಹಜಾರಿಕಾ ಜೊತೆ ಡೇಟ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಪ್ರೀತಿ ಬ್ರೇಕಪ್ನಲ್ಲಿ ಕೊನೆ ಆಗಿದೆ. ಈ ವಿಚಾರವನ್ನು ಅವರೇ ಅಧಿಕೃತ ಮಾಡಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: May 24, 2024 | 8:56 AM

ನಟಿ ಶ್ರುತಿ ಹಾಸನ್ ಅವರು ಡೇಟಿಂಗ್ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ಅವರು ಸಿಂಗಲ್ ಆಗಿ ಇದ್ದಿದ್ದೇ ಕಡಿಮೆ. ಒಬ್ಬಲ್ಲಾ ಒಬ್ಬರ ಜೊತೆ ಡೇಟಿಂಗ್ ಮಾಡುತ್ತಲೇ ಇದ್ದರು. ಈಗ ಅವರಿಗೆ ಹುಡುಗರ ಸಹವಾಸ ಸಾಕಾಗಿದೆ.

ನಟಿ ಶ್ರುತಿ ಹಾಸನ್ ಅವರು ಡೇಟಿಂಗ್ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ಅವರು ಸಿಂಗಲ್ ಆಗಿ ಇದ್ದಿದ್ದೇ ಕಡಿಮೆ. ಒಬ್ಬಲ್ಲಾ ಒಬ್ಬರ ಜೊತೆ ಡೇಟಿಂಗ್ ಮಾಡುತ್ತಲೇ ಇದ್ದರು. ಈಗ ಅವರಿಗೆ ಹುಡುಗರ ಸಹವಾಸ ಸಾಕಾಗಿದೆ.

1 / 6
ಶ್ರುತಿ ಅವರು ಶಾಂತನು ಹಜಾರಿಕಾ ಜೊತೆ ಡೇಟ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಪ್ರೀತಿ ಬ್ರೇಕಪ್​ನಲ್ಲಿ ಕೊನೆ ಆಗಿದೆ. ಈ ವಿಚಾರವನ್ನು ಅವರೇ ಅಧಿಕೃತ ಮಾಡಿದ್ದಾರೆ.

ಶ್ರುತಿ ಅವರು ಶಾಂತನು ಹಜಾರಿಕಾ ಜೊತೆ ಡೇಟ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಪ್ರೀತಿ ಬ್ರೇಕಪ್​ನಲ್ಲಿ ಕೊನೆ ಆಗಿದೆ. ಈ ವಿಚಾರವನ್ನು ಅವರೇ ಅಧಿಕೃತ ಮಾಡಿದ್ದಾರೆ.

2 / 6
ಸೋಶಿಯಲ್ ಮೀಡಿಯಾದಲ್ಲಿ ‘ಆಸ್ಕ್​ ಮಿ ಅನಿಥಿಂಗ್’ ಸೆಷನ್ ನಡೆಸಲಾಗಿತ್ತು. ಈ ವೇಳೆ ಶ್ರುತಿ ಅವರಿಗೆ ‘ಸಿಂಗಲ್ ಅಥವಾ ಕಮಿಟೆಡ್’ ಎಂದು ಕೇಳಲಾಗಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ‘ಆಸ್ಕ್​ ಮಿ ಅನಿಥಿಂಗ್’ ಸೆಷನ್ ನಡೆಸಲಾಗಿತ್ತು. ಈ ವೇಳೆ ಶ್ರುತಿ ಅವರಿಗೆ ‘ಸಿಂಗಲ್ ಅಥವಾ ಕಮಿಟೆಡ್’ ಎಂದು ಕೇಳಲಾಗಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ.

3 / 6
‘ನಾನು ಸಿಂಗಲ್. ಮಿಂಗಲ್ ಆಗೋಕೆ ಇಷ್ಟ ಇಲ್ಲ. ಕೆಲಸ ಮಾತ್ರ. ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ’ ಎಂದಿದ್ದಾರೆ ಶ್ರುತಿ.

‘ನಾನು ಸಿಂಗಲ್. ಮಿಂಗಲ್ ಆಗೋಕೆ ಇಷ್ಟ ಇಲ್ಲ. ಕೆಲಸ ಮಾತ್ರ. ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ’ ಎಂದಿದ್ದಾರೆ ಶ್ರುತಿ.

4 / 6
ಶ್ರುತಿ ಅವರು ಶಾಂತನು ಜೊತೆ ಸುತ್ತಾಡುವುದಕ್ಕೂ ಮೊದಲು ಕೆಲವು ಹೀರೋಗಳ ಜೊತೆ ಸುತ್ತಾಡಿದ್ದರು. ಇದನ್ನು ಅವರು ಅಲ್ಲಗಳೆಯುತ್ತಾ ಬಂದಿದ್ದರು.

ಶ್ರುತಿ ಅವರು ಶಾಂತನು ಜೊತೆ ಸುತ್ತಾಡುವುದಕ್ಕೂ ಮೊದಲು ಕೆಲವು ಹೀರೋಗಳ ಜೊತೆ ಸುತ್ತಾಡಿದ್ದರು. ಇದನ್ನು ಅವರು ಅಲ್ಲಗಳೆಯುತ್ತಾ ಬಂದಿದ್ದರು.

5 / 6
ಶ್ರುತಿ ಹಾಸನ್ ಅವರು ಶಾಂತನು ಜೊತೆ ಸುತ್ತಾಡಿದ್ದನ್ನು ಮುಚ್ಚಿಟ್ಟಿಲ್ಲ. ಅವರು ಈ ವಿಚಾರದ ಬಗ್ಗೆ ಅವರು ಓಪನ್ ಆಗಿದ್ದರು.

ಶ್ರುತಿ ಹಾಸನ್ ಅವರು ಶಾಂತನು ಜೊತೆ ಸುತ್ತಾಡಿದ್ದನ್ನು ಮುಚ್ಚಿಟ್ಟಿಲ್ಲ. ಅವರು ಈ ವಿಚಾರದ ಬಗ್ಗೆ ಅವರು ಓಪನ್ ಆಗಿದ್ದರು.

6 / 6
Follow us
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ