AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರುತಿ ಹಾಸನ್​ಗೆ ಸಾಕಾಯ್ತು ಹುಡುಗರ ಸಹವಾಸ; ಮತ್ತೆ ಲವ್ ಮಾಡಲ್ಲ ಎಂದ ನಟಿ

ಶ್ರುತಿ ಅವರು ಶಾಂತನು ಹಜಾರಿಕಾ ಜೊತೆ ಡೇಟ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಪ್ರೀತಿ ಬ್ರೇಕಪ್ನಲ್ಲಿ ಕೊನೆ ಆಗಿದೆ. ಈ ವಿಚಾರವನ್ನು ಅವರೇ ಅಧಿಕೃತ ಮಾಡಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: May 24, 2024 | 8:56 AM

ನಟಿ ಶ್ರುತಿ ಹಾಸನ್ ಅವರು ಡೇಟಿಂಗ್ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ಅವರು ಸಿಂಗಲ್ ಆಗಿ ಇದ್ದಿದ್ದೇ ಕಡಿಮೆ. ಒಬ್ಬಲ್ಲಾ ಒಬ್ಬರ ಜೊತೆ ಡೇಟಿಂಗ್ ಮಾಡುತ್ತಲೇ ಇದ್ದರು. ಈಗ ಅವರಿಗೆ ಹುಡುಗರ ಸಹವಾಸ ಸಾಕಾಗಿದೆ.

ನಟಿ ಶ್ರುತಿ ಹಾಸನ್ ಅವರು ಡೇಟಿಂಗ್ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ಅವರು ಸಿಂಗಲ್ ಆಗಿ ಇದ್ದಿದ್ದೇ ಕಡಿಮೆ. ಒಬ್ಬಲ್ಲಾ ಒಬ್ಬರ ಜೊತೆ ಡೇಟಿಂಗ್ ಮಾಡುತ್ತಲೇ ಇದ್ದರು. ಈಗ ಅವರಿಗೆ ಹುಡುಗರ ಸಹವಾಸ ಸಾಕಾಗಿದೆ.

1 / 6
ಶ್ರುತಿ ಅವರು ಶಾಂತನು ಹಜಾರಿಕಾ ಜೊತೆ ಡೇಟ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಪ್ರೀತಿ ಬ್ರೇಕಪ್​ನಲ್ಲಿ ಕೊನೆ ಆಗಿದೆ. ಈ ವಿಚಾರವನ್ನು ಅವರೇ ಅಧಿಕೃತ ಮಾಡಿದ್ದಾರೆ.

ಶ್ರುತಿ ಅವರು ಶಾಂತನು ಹಜಾರಿಕಾ ಜೊತೆ ಡೇಟ್ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಪ್ರೀತಿ ಬ್ರೇಕಪ್​ನಲ್ಲಿ ಕೊನೆ ಆಗಿದೆ. ಈ ವಿಚಾರವನ್ನು ಅವರೇ ಅಧಿಕೃತ ಮಾಡಿದ್ದಾರೆ.

2 / 6
ಸೋಶಿಯಲ್ ಮೀಡಿಯಾದಲ್ಲಿ ‘ಆಸ್ಕ್​ ಮಿ ಅನಿಥಿಂಗ್’ ಸೆಷನ್ ನಡೆಸಲಾಗಿತ್ತು. ಈ ವೇಳೆ ಶ್ರುತಿ ಅವರಿಗೆ ‘ಸಿಂಗಲ್ ಅಥವಾ ಕಮಿಟೆಡ್’ ಎಂದು ಕೇಳಲಾಗಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ‘ಆಸ್ಕ್​ ಮಿ ಅನಿಥಿಂಗ್’ ಸೆಷನ್ ನಡೆಸಲಾಗಿತ್ತು. ಈ ವೇಳೆ ಶ್ರುತಿ ಅವರಿಗೆ ‘ಸಿಂಗಲ್ ಅಥವಾ ಕಮಿಟೆಡ್’ ಎಂದು ಕೇಳಲಾಗಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ.

3 / 6
‘ನಾನು ಸಿಂಗಲ್. ಮಿಂಗಲ್ ಆಗೋಕೆ ಇಷ್ಟ ಇಲ್ಲ. ಕೆಲಸ ಮಾತ್ರ. ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ’ ಎಂದಿದ್ದಾರೆ ಶ್ರುತಿ.

‘ನಾನು ಸಿಂಗಲ್. ಮಿಂಗಲ್ ಆಗೋಕೆ ಇಷ್ಟ ಇಲ್ಲ. ಕೆಲಸ ಮಾತ್ರ. ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ’ ಎಂದಿದ್ದಾರೆ ಶ್ರುತಿ.

4 / 6
ಶ್ರುತಿ ಅವರು ಶಾಂತನು ಜೊತೆ ಸುತ್ತಾಡುವುದಕ್ಕೂ ಮೊದಲು ಕೆಲವು ಹೀರೋಗಳ ಜೊತೆ ಸುತ್ತಾಡಿದ್ದರು. ಇದನ್ನು ಅವರು ಅಲ್ಲಗಳೆಯುತ್ತಾ ಬಂದಿದ್ದರು.

ಶ್ರುತಿ ಅವರು ಶಾಂತನು ಜೊತೆ ಸುತ್ತಾಡುವುದಕ್ಕೂ ಮೊದಲು ಕೆಲವು ಹೀರೋಗಳ ಜೊತೆ ಸುತ್ತಾಡಿದ್ದರು. ಇದನ್ನು ಅವರು ಅಲ್ಲಗಳೆಯುತ್ತಾ ಬಂದಿದ್ದರು.

5 / 6
ಶ್ರುತಿ ಹಾಸನ್ ಅವರು ಶಾಂತನು ಜೊತೆ ಸುತ್ತಾಡಿದ್ದನ್ನು ಮುಚ್ಚಿಟ್ಟಿಲ್ಲ. ಅವರು ಈ ವಿಚಾರದ ಬಗ್ಗೆ ಅವರು ಓಪನ್ ಆಗಿದ್ದರು.

ಶ್ರುತಿ ಹಾಸನ್ ಅವರು ಶಾಂತನು ಜೊತೆ ಸುತ್ತಾಡಿದ್ದನ್ನು ಮುಚ್ಚಿಟ್ಟಿಲ್ಲ. ಅವರು ಈ ವಿಚಾರದ ಬಗ್ಗೆ ಅವರು ಓಪನ್ ಆಗಿದ್ದರು.

6 / 6
Follow us
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್