AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಮಾನಲ್ಲಿ ಮಿಂಚಿದ ಕನ್ನಡಿಗರು ಇಲ್ಲಿದೆ ಕೆಲವು ಸುಂದರ ಚಿತ್ರಗಳು

SIIMA 2024: ಸೈಮಾ 2024 ದುಬೈನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕನ್ನಡದ ಹಲವು ಸೆಲೆಬ್ರಿಟಿಗಳು ಸೈಮಾನಲ್ಲಿ ಭಾಗವಹಿಸಿದ್ದರು. ಸೈಮಾನಲ್ಲಿ ಮಿಂಚು ಹರಿಸಿದ ಕನ್ನಡದ ಸೆಲೆಬ್ರಿಟಿಗಳ ಚಿತ್ರಗಳು ಇಲ್ಲಿವೆ.

ಮಂಜುನಾಥ ಸಿ.
|

Updated on: Sep 15, 2024 | 9:50 AM

Share
ಸೈಮಾ 2024 ದುಬೈನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್, ಹಿರಿಯ ನಟಿ ಮಾಲಾಶ್ರೀ ಅವರೊಟ್ಟಿಗೆ ಆಪ್ತವಾದ ಮಾತುಕತೆಯಲ್ಲಿದ್ದಾರೆ.

ಸೈಮಾ 2024 ದುಬೈನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್, ಹಿರಿಯ ನಟಿ ಮಾಲಾಶ್ರೀ ಅವರೊಟ್ಟಿಗೆ ಆಪ್ತವಾದ ಮಾತುಕತೆಯಲ್ಲಿದ್ದಾರೆ.

1 / 7
ನಟ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಅರ್ಧ ಶತಮಾನದ ಸೇವೆಯನ್ನು ಪರಿಗಣಿಸಿ ಅವರಿಗೆ ವಿಶೇಷ ಪ್ರಶಸ್ತಿಯನ್ನು ಸೈಮಾ ನೀಡಿದೆ. ನಟಿ ಶ್ರೆಯಾ ಹಾಗೂ ಮನೋಜ್ ಅವರು ಪ್ರಶಸ್ತಿ ನೀಡಿದ್ದಾರೆ.

ನಟ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಅರ್ಧ ಶತಮಾನದ ಸೇವೆಯನ್ನು ಪರಿಗಣಿಸಿ ಅವರಿಗೆ ವಿಶೇಷ ಪ್ರಶಸ್ತಿಯನ್ನು ಸೈಮಾ ನೀಡಿದೆ. ನಟಿ ಶ್ರೆಯಾ ಹಾಗೂ ಮನೋಜ್ ಅವರು ಪ್ರಶಸ್ತಿ ನೀಡಿದ್ದಾರೆ.

2 / 7
ಕನ್ನಡದ ನಟ ದುನಿಯಾ ವಿಜಯ್ ಈ ಬಾರಿ ಸೈಮಾ ಗೆದ್ದಿದ್ದು ತೆಲುಗು ಸಿನಿಮಾಕ್ಕಾಗಿ. ತೆಲುಗಿನ ಭಗವಂತ ಕೇಸರಿ ಸಿನಿಮಾದ ವಿಲನ್ ಪಾತ್ರಕ್ಕೆ ದುನಿಯಾ ವಿಜಯ್​ಗೆ ಅತ್ಯುತ್ತಮ ವಿಲನ್ ಪ್ರಶಸ್ತಿ ಬಂದಿದೆ.

ಕನ್ನಡದ ನಟ ದುನಿಯಾ ವಿಜಯ್ ಈ ಬಾರಿ ಸೈಮಾ ಗೆದ್ದಿದ್ದು ತೆಲುಗು ಸಿನಿಮಾಕ್ಕಾಗಿ. ತೆಲುಗಿನ ಭಗವಂತ ಕೇಸರಿ ಸಿನಿಮಾದ ವಿಲನ್ ಪಾತ್ರಕ್ಕೆ ದುನಿಯಾ ವಿಜಯ್​ಗೆ ಅತ್ಯುತ್ತಮ ವಿಲನ್ ಪ್ರಶಸ್ತಿ ಬಂದಿದೆ.

3 / 7
ನಟಿ ರುಕ್ಮಿಣಿ ವಸಂತ್ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕಾರ ಮಾಡಿದರು. ಇದು ಅವರ ಮೊದಲ ಸೈಮಾ ಪ್ರಶಸ್ತಿ ಆಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಹಲವು ಪ್ರಶಸ್ತಿ ಗೆದ್ದಿತು.

ನಟಿ ರುಕ್ಮಿಣಿ ವಸಂತ್ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕಾರ ಮಾಡಿದರು. ಇದು ಅವರ ಮೊದಲ ಸೈಮಾ ಪ್ರಶಸ್ತಿ ಆಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಹಲವು ಪ್ರಶಸ್ತಿ ಗೆದ್ದಿತು.

4 / 7
ನಟ ರಿಷಿ ಹಾಗೂ ಶುಬ್ರ ಅಯ್ಯಪ್ಪ ಅವರುಗಳು ಅಚ್ಚುಕಟ್ಟಾಗಿ, ತಮಾಷೆ ಭರಿತವಾಗಿ ಸೈಮಾ 2024 ಅವಾರ್ಡ್ ಶೋ ನಡೆಸಿಕೊಟ್ಟರು. ಕನ್ನಡ ಪ್ರಶಸ್ತಿ ವಿತರಣೆಗೆ ಇವರು ನಿರೂಪಕರಾಗಿದ್ದರು.

ನಟ ರಿಷಿ ಹಾಗೂ ಶುಬ್ರ ಅಯ್ಯಪ್ಪ ಅವರುಗಳು ಅಚ್ಚುಕಟ್ಟಾಗಿ, ತಮಾಷೆ ಭರಿತವಾಗಿ ಸೈಮಾ 2024 ಅವಾರ್ಡ್ ಶೋ ನಡೆಸಿಕೊಟ್ಟರು. ಕನ್ನಡ ಪ್ರಶಸ್ತಿ ವಿತರಣೆಗೆ ಇವರು ನಿರೂಪಕರಾಗಿದ್ದರು.

5 / 7
ನಟಿ ಶಾನ್ವಿ ಶ್ರೀವತ್ಸ ಅವರೂ ಸಹ ಪ್ರಶಸ್ತಿಗೆ ನಾಮಿನೇಟ್ ಆಗಿರಲಿಲ್ಲ ಆದರೆ ಸ್ಟೇಜ್ ಮೇಲೆ ಅತ್ಯುತ್ತಮವಾಗಿ ನೃತ್ಯ ಪ್ರದರ್ಶನ ನೀಡಿ ನೆರೆದವರ ಹೃದಯ ಗೆದ್ದರು ಶಾನ್ವಿ ಶ್ರೀವತ್ಸ.

ನಟಿ ಶಾನ್ವಿ ಶ್ರೀವತ್ಸ ಅವರೂ ಸಹ ಪ್ರಶಸ್ತಿಗೆ ನಾಮಿನೇಟ್ ಆಗಿರಲಿಲ್ಲ ಆದರೆ ಸ್ಟೇಜ್ ಮೇಲೆ ಅತ್ಯುತ್ತಮವಾಗಿ ನೃತ್ಯ ಪ್ರದರ್ಶನ ನೀಡಿ ನೆರೆದವರ ಹೃದಯ ಗೆದ್ದರು ಶಾನ್ವಿ ಶ್ರೀವತ್ಸ.

6 / 7
ನಟಿ ಪ್ರಣಿತಾ ಅವರ ಯಾವ ಸಿನಿಮಾ ಸಹ ನಾಮಿನೇಟ್ ಆಗಿರಲಿಲ್ಲ ಆದರೆ ಅತಿಥಿಯಾಗಿ ಅವರು ಬಂದಿದ್ದರು. ಇತ್ತೀಚೆಗಷ್ಟೆ ಪ್ರಣಿತಾಗೆ ಗಂಡು ಮಗು ಆಗಿದೆ. ಹಾಗೆಂದು ಅವರು ಸೈಮಾ ತಪ್ಪಿಸಿಕೊಂಡಿಲ್ಲ.

ನಟಿ ಪ್ರಣಿತಾ ಅವರ ಯಾವ ಸಿನಿಮಾ ಸಹ ನಾಮಿನೇಟ್ ಆಗಿರಲಿಲ್ಲ ಆದರೆ ಅತಿಥಿಯಾಗಿ ಅವರು ಬಂದಿದ್ದರು. ಇತ್ತೀಚೆಗಷ್ಟೆ ಪ್ರಣಿತಾಗೆ ಗಂಡು ಮಗು ಆಗಿದೆ. ಹಾಗೆಂದು ಅವರು ಸೈಮಾ ತಪ್ಪಿಸಿಕೊಂಡಿಲ್ಲ.

7 / 7
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ