AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಮದುವೆಗೆ ಮುನ್ನ ರೋಸ್ ಸೆಲೆಬ್ರೇಷನ್ ಖುಷಿಯಲ್ಲಿ ನಟಿ ಸೋನಲ್

ಸೋನಲ್ ಮತ್ತು ತರುಣ್ ಸುಧೀರ್ ಆಗಸ್ಟ್ 11 ರಂದು ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಆದರು. ಈಗ ಮತ್ತೊಮ್ಮೆ ಈ ಜೋಡಿ ಮದುವೆ ಆಗಲಿದ್ದಾರೆ. ಅದಕ್ಕೂ ಮುನ್ನ ಸೋನಲ್ ಮನೆಯಲ್ಲಿ ಕೆಲವು ಸಂಭ್ರಮಾಚರಣೆ ನಡೆದಿವೆ. ಇಲ್ಲಿವೆ ಕೆಲವು ಚಿತ್ರಗಳು.

ಮಂಜುನಾಥ ಸಿ.
|

Updated on: Aug 31, 2024 | 8:49 PM

Share
ಸೋನಲ್ ಮತ್ತು ತರುಣ್ ಸುಧೀರ್ ಇತ್ತೀಚೆಗಷ್ಟೆ ಅದ್ಧೂರಿಯಾಗಿ, ಹಿಂದೂ ಸಂಪ್ರದಾಯದಂತೆ ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪ ಒಂದರಲ್ಲಿ ವಿವಾಹವಾದರು. ಹಲವು ಅತಿಥಿಗಳು ಮದುವೆಯಲ್ಲಿ ಭಾಗವಹಿಸಿದ್ದರು.

ಸೋನಲ್ ಮತ್ತು ತರುಣ್ ಸುಧೀರ್ ಇತ್ತೀಚೆಗಷ್ಟೆ ಅದ್ಧೂರಿಯಾಗಿ, ಹಿಂದೂ ಸಂಪ್ರದಾಯದಂತೆ ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪ ಒಂದರಲ್ಲಿ ವಿವಾಹವಾದರು. ಹಲವು ಅತಿಥಿಗಳು ಮದುವೆಯಲ್ಲಿ ಭಾಗವಹಿಸಿದ್ದರು.

1 / 7
ಶಾಸ್ತ್ರೋಕ್ತವಾದ ಮದುವೆಯ ಬಳಿಕ ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ರಿಸೆಪ್ಷನ್ ಸಹ ಆಯೋಜನೆ ಮಾಡಿದ್ದರು. ಆ ಕಾರ್ಯಕ್ರಮಕ್ಕೂ ಸಹ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.

ಶಾಸ್ತ್ರೋಕ್ತವಾದ ಮದುವೆಯ ಬಳಿಕ ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ರಿಸೆಪ್ಷನ್ ಸಹ ಆಯೋಜನೆ ಮಾಡಿದ್ದರು. ಆ ಕಾರ್ಯಕ್ರಮಕ್ಕೂ ಸಹ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.

2 / 7
ಇದೀಗ ಸೋನಲ್ ಮತ್ತು ತರುಣ್ ಮತ್ತೊಮ್ಮೆ ಮದುವೆ ಆಗುತ್ತಿದ್ದಾರೆ. ಹೌದು, ಸೆಪ್ಟೆಂಬರ್ 1 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಸೋನಲ್ ಮತ್ತು ತರುಣ್ ಮತ್ತೊಮ್ಮೆ ಮದುವೆ ಆಗಲಿದ್ದಾರೆ.

ಇದೀಗ ಸೋನಲ್ ಮತ್ತು ತರುಣ್ ಮತ್ತೊಮ್ಮೆ ಮದುವೆ ಆಗುತ್ತಿದ್ದಾರೆ. ಹೌದು, ಸೆಪ್ಟೆಂಬರ್ 1 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಸೋನಲ್ ಮತ್ತು ತರುಣ್ ಮತ್ತೊಮ್ಮೆ ಮದುವೆ ಆಗಲಿದ್ದಾರೆ.

3 / 7
ಚರ್ಚ್​ ಮ್ಯಾರೇಜ್​ಗೂ ಮುನ್ನ ಸೋನಲ್ ಮನೆಯಲ್ಲಿ ರೋಸ್ ಸೆಲೆಬ್ರೇಷನ್ ಸೇರಿದಂತೆ ಇನ್ನೂ ಕೆಲವು ಸಂಭ್ರಮಗಳು ಅದ್ಧೂರಿಯಾಗಿ ನಡೆದಿವೆ. ಮಂಗಳೂರಿನ ಚರ್ಚ್​ನಲ್ಲಿ ಇವರ ಚರ್ಚ್ ಮ್ಯಾರೇಜ್ ನಡೆಯಲಿದೆ.

ಚರ್ಚ್​ ಮ್ಯಾರೇಜ್​ಗೂ ಮುನ್ನ ಸೋನಲ್ ಮನೆಯಲ್ಲಿ ರೋಸ್ ಸೆಲೆಬ್ರೇಷನ್ ಸೇರಿದಂತೆ ಇನ್ನೂ ಕೆಲವು ಸಂಭ್ರಮಗಳು ಅದ್ಧೂರಿಯಾಗಿ ನಡೆದಿವೆ. ಮಂಗಳೂರಿನ ಚರ್ಚ್​ನಲ್ಲಿ ಇವರ ಚರ್ಚ್ ಮ್ಯಾರೇಜ್ ನಡೆಯಲಿದೆ.

4 / 7
ಸೋನಲ್ ಹಾಗೂ ತರುಣ್ ಸುಧೀರ್, ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಇವರ ಪ್ರೀತಿಗೆ ದರ್ಶನ್ ಸಹ ಕಾರಣವಂತೆ. ಇವರ ಮದುವೆಯಲ್ಲೂ ದರ್ಶನ್​ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗಿದೆ.

ಸೋನಲ್ ಹಾಗೂ ತರುಣ್ ಸುಧೀರ್, ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಇವರ ಪ್ರೀತಿಗೆ ದರ್ಶನ್ ಸಹ ಕಾರಣವಂತೆ. ಇವರ ಮದುವೆಯಲ್ಲೂ ದರ್ಶನ್​ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗಿದೆ.

5 / 7
ಸೋನಲ್ ಮತ್ತು ತರುಣ್ ಸುಧೀರ್ ಕುಟುಂಬದವರನ್ನು ಒಪ್ಪಿಸಿ ಆಗಸ್ಟ್ 11 ರಂದು ಸೋನಲ್ ಹಾಗೂ ತರುಣ್ ಬೆಂಗಳೂರಿನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದರು. ಆ ಬಳಿಕ ಆರತಕ್ಷತೆಯನ್ನು ಸಹ ಆಯೋಜನೆ ಮಾಡಿದ್ದರು.

ಸೋನಲ್ ಮತ್ತು ತರುಣ್ ಸುಧೀರ್ ಕುಟುಂಬದವರನ್ನು ಒಪ್ಪಿಸಿ ಆಗಸ್ಟ್ 11 ರಂದು ಸೋನಲ್ ಹಾಗೂ ತರುಣ್ ಬೆಂಗಳೂರಿನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದರು. ಆ ಬಳಿಕ ಆರತಕ್ಷತೆಯನ್ನು ಸಹ ಆಯೋಜನೆ ಮಾಡಿದ್ದರು.

6 / 7
ಸೋನಲ್ ಮತ್ತು ತರುಣ್ ಸುಧೀರ್ ಕುಟುಂಬದವರನ್ನು ಒಪ್ಪಿಸಿ ಆಗಸ್ಟ್ 11 ರಂದು ಸೋನಲ್ ಹಾಗೂ ತರುಣ್ ಬೆಂಗಳೂರಿನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದರು. ಆ ಬಳಿಕ ಆರತಕ್ಷತೆಯನ್ನು ಸಹ ಆಯೋಜನೆ ಮಾಡಿದ್ದರು.

ಸೋನಲ್ ಮತ್ತು ತರುಣ್ ಸುಧೀರ್ ಕುಟುಂಬದವರನ್ನು ಒಪ್ಪಿಸಿ ಆಗಸ್ಟ್ 11 ರಂದು ಸೋನಲ್ ಹಾಗೂ ತರುಣ್ ಬೆಂಗಳೂರಿನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದರು. ಆ ಬಳಿಕ ಆರತಕ್ಷತೆಯನ್ನು ಸಹ ಆಯೋಜನೆ ಮಾಡಿದ್ದರು.

7 / 7
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ