AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹದಲ್ಲಿ ವಿಟಮಿನ್​ ಡಿ ಕೊರತೆಯಾಗಿದ್ದರೆ ಈ ಲಕ್ಷಣಗಳು ಕಂಡುಬರಲಿದೆ

ದೇಹದಲ್ಲಿನ ಎಲುಬು, ಸ್ನಾಯುಗಳು ಬಲವಾಗಿರಲು ವಿಟಮಿನ್​ ಡಿ ಅಂಶ ಅಗತ್ಯವಾಗಿದೆ. ಸೂರ್ಯನ ಕಿರಣಗಳಿಂದ ಸಿಗುವ ವಿಟಮಿನ್​ ಡಿ ಅಂಶ ಎಲ್ಲಾ ವಯಸ್ಸಿನವರಿಗೂ ಅಗತ್ಯವಾಗಿದೆ. ವಿಟಮಿನ್​ ಡಿ ಕೊರತೆಯಾದರೆ ಈ ಲಕ್ಷಣ ಕಂಡುಬರುತ್ತದೆ.

TV9 Web
| Edited By: |

Updated on: Feb 08, 2022 | 5:49 PM

Share
ದೇಹದ ಸರ್ವಾಂಗೀಣ ಬೆಳವಣಿಗೆಗೆ  ವಿಟಮಿನ್​ ಡಿ ಅಂಶ ಅವಶ್ಯಕವಾಗಿದೆ. ಎಲುಬುಗಳನ್ನು ಬಲಗೊಳಿಸುವುದರಿಂದ ಹಿಡಿದು ಚರ್ಮರೋಗವನ್ನೂ ತಡೆಯುವ ಕ್ಯಾಲ್ಸಿಯಂ ಹಾಗೂ ಇನ್ನಿತರ ಗುಣಗಳನ್ನು ಹೊಂದಿದೆ. ವಿಟಮಿನ್​ ಡಿ ಗಳ ಕೊರತೆಯಾದರೆ ನಿಮಗೆ ಈ ಲಕ್ಷಣಗಳು ಕಂಡುಬರುತ್ತದೆ.

ದೇಹದ ಸರ್ವಾಂಗೀಣ ಬೆಳವಣಿಗೆಗೆ ವಿಟಮಿನ್​ ಡಿ ಅಂಶ ಅವಶ್ಯಕವಾಗಿದೆ. ಎಲುಬುಗಳನ್ನು ಬಲಗೊಳಿಸುವುದರಿಂದ ಹಿಡಿದು ಚರ್ಮರೋಗವನ್ನೂ ತಡೆಯುವ ಕ್ಯಾಲ್ಸಿಯಂ ಹಾಗೂ ಇನ್ನಿತರ ಗುಣಗಳನ್ನು ಹೊಂದಿದೆ. ವಿಟಮಿನ್​ ಡಿ ಗಳ ಕೊರತೆಯಾದರೆ ನಿಮಗೆ ಈ ಲಕ್ಷಣಗಳು ಕಂಡುಬರುತ್ತದೆ.

1 / 5
ವಿಟಮಿನ್​ ಡಿ ಅಂಶ ದೇಹದಲ್ಲಿ ಕೊರತೆಯಾದರೆ ರುಚಿ ಮತ್ತು ವಾಸನೆಯ ನಷ್ಟವಾಗುತ್ತದೆ. ಈ ಬಗ್ಗೆ 2020ರಲ್ಲಿ ನಡೆದ ಅಧ್ಯಯನದಲ್ಲಿ ಸಾಬೀತಾಗಿದೆ.

ವಿಟಮಿನ್​ ಡಿ ಅಂಶ ದೇಹದಲ್ಲಿ ಕೊರತೆಯಾದರೆ ರುಚಿ ಮತ್ತು ವಾಸನೆಯ ನಷ್ಟವಾಗುತ್ತದೆ. ಈ ಬಗ್ಗೆ 2020ರಲ್ಲಿ ನಡೆದ ಅಧ್ಯಯನದಲ್ಲಿ ಸಾಬೀತಾಗಿದೆ.

2 / 5
ದೇಹದಲ್ಲಿ ವಿಟಮಿನ್​ ಕೊರತೆಯಾದರೆ ಶೇ.39ರಷ್ಟು ಜನರು ವಯಸ್ಸಾದಂತೆ ರುಚಿ ಮತ್ತು ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ದೇಹದಲ್ಲಿ ವಿಟಮಿನ್​ ಕೊರತೆಯಾದರೆ ಶೇ.39ರಷ್ಟು ಜನರು ವಯಸ್ಸಾದಂತೆ ರುಚಿ ಮತ್ತು ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

3 / 5
ಮುಖ್ಯವಾಗಿ ದೇಹಕ್ಕೆ ವಿಟಮಿನ್​ ಡಿ ಅಂಶವು ಸೂರ್ಯನ ಕಿರಣಗಳಿಂದ ದೊರೆಯುತ್ತದೆ. ಅದರ ಜತೆಗೆ ಸೋಯಾಬೀನ್​, ಮೀನು, ಸೊಪ್ಪುಗಳಂತಹ ಆಹಾರ ಪದಾರ್ಥಗಳಿಂದಲೂ ಪಡೆಯಬಹುದಾಗಿದೆ.

ಮುಖ್ಯವಾಗಿ ದೇಹಕ್ಕೆ ವಿಟಮಿನ್​ ಡಿ ಅಂಶವು ಸೂರ್ಯನ ಕಿರಣಗಳಿಂದ ದೊರೆಯುತ್ತದೆ. ಅದರ ಜತೆಗೆ ಸೋಯಾಬೀನ್​, ಮೀನು, ಸೊಪ್ಪುಗಳಂತಹ ಆಹಾರ ಪದಾರ್ಥಗಳಿಂದಲೂ ಪಡೆಯಬಹುದಾಗಿದೆ.

4 / 5
70 ವರ್ಷದೊಳಗಿನವರಿಗೆ 700 IUಗಳಷ್ಟು ಹಾಗೂ 70 ವರ್ಷ ಮೇಲ್ಪಟ್ಟವರು 800IUಗಳಷ್ಟು ವಿಟಮಿನ್​ ಡಿಯನ್ನು ದೇಹಕ್ಕೆ  ಪೂರೈಸಬೇಕು. ಆಗ ಮಾತ್ರ ದೇಹ ಆರೋಗ್ಯವಾಗಿರಲು ಸಾಧ್ಯ.

70 ವರ್ಷದೊಳಗಿನವರಿಗೆ 700 IUಗಳಷ್ಟು ಹಾಗೂ 70 ವರ್ಷ ಮೇಲ್ಪಟ್ಟವರು 800IUಗಳಷ್ಟು ವಿಟಮಿನ್​ ಡಿಯನ್ನು ದೇಹಕ್ಕೆ ಪೂರೈಸಬೇಕು. ಆಗ ಮಾತ್ರ ದೇಹ ಆರೋಗ್ಯವಾಗಿರಲು ಸಾಧ್ಯ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ