AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷಮೆ ಕೇಳುವಾಗ ಈ ವಿಷಯಗಳನ್ನು ಅವಾಯ್ಡ್​ ಮಾಡಿ

ಸಂಬಂಧವನ್ನು ಉಳಿಸಿಕೊಳ್ಳಲು ನಾವು ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳುವುದು ತುಂಬಾ ಮುಖ್ಯ. ನಮ್ಮವರನ್ನು ನೋಯಿಸದ ಹಾಗೆ ಮಾತನಾಡುವುದು ಕೂಡ ಒಂದು ಕಲೆ, ಹಾಗೆಯೇ ಒಂದೊಮ್ಮೆ ನೋವುಂಟು ಮಾಡಿದರೆ ಕ್ಷಮೆಯಾಚಿಸುವುದನ್ನು ಕಲಿಯುವುದು ಕೂಡ ಮುಖ್ಯವಾಗುತ್ತದೆ.

TV9 Web
| Updated By: ನಯನಾ ರಾಜೀವ್|

Updated on: Jul 08, 2022 | 3:01 PM

Share
ಕ್ಷಮೆ ಕೇಳುವುದು ಮುಖ್ಯ: ಸಂಬಂಧವನ್ನು ಉಳಿಸಿಕೊಳ್ಳಲು ನಾವು ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳುವುದು ತುಂಬಾ ಮುಖ್ಯ. ನಮ್ಮವರನ್ನು ನೋಯಿಸದ ಹಾಗೆ ಮಾತನಾಡುವುದು ಕೂಡ ಒಂದು ಕಲೆ, ಹಾಗೆಯೇ ಒಂದೊಮ್ಮೆ ನೋವುಂಟು ಮಾಡಿದರೆ ಕ್ಷಮೆಯಾಚಿಸುವುದನ್ನು ಕಲಿಯುವುದು ಕೂಡ ಮುಖ್ಯವಾಗುತ್ತದೆ.

ಕ್ಷಮೆ ಕೇಳುವುದು ಮುಖ್ಯ: ಸಂಬಂಧವನ್ನು ಉಳಿಸಿಕೊಳ್ಳಲು ನಾವು ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳುವುದು ತುಂಬಾ ಮುಖ್ಯ. ನಮ್ಮವರನ್ನು ನೋಯಿಸದ ಹಾಗೆ ಮಾತನಾಡುವುದು ಕೂಡ ಒಂದು ಕಲೆ, ಹಾಗೆಯೇ ಒಂದೊಮ್ಮೆ ನೋವುಂಟು ಮಾಡಿದರೆ ಕ್ಷಮೆಯಾಚಿಸುವುದನ್ನು ಕಲಿಯುವುದು ಕೂಡ ಮುಖ್ಯವಾಗುತ್ತದೆ.

1 / 5
ಪದೇ ಪದೇ ಹಳೆಯ ತಪ್ಪನ್ನು ಹೇಳಬೇಡಿ: ಕ್ಷಮೆಯಾಚಿಸುವುದಷ್ಟೇ ನಿಮ್ಮ ಉದ್ದೇಶವಿದ್ದಾಗ , ನಿಮ್ಮಿಂದಾದ ತಪ್ಪನ್ನು ಪದೇ ಪದೇ ಅವರ ಮುಂದೆ ಹೇಳಬೇಡಿ.

ಪದೇ ಪದೇ ಹಳೆಯ ತಪ್ಪನ್ನು ಹೇಳಬೇಡಿ: ಕ್ಷಮೆಯಾಚಿಸುವುದಷ್ಟೇ ನಿಮ್ಮ ಉದ್ದೇಶವಿದ್ದಾಗ , ನಿಮ್ಮಿಂದಾದ ತಪ್ಪನ್ನು ಪದೇ ಪದೇ ಅವರ ಮುಂದೆ ಹೇಳಬೇಡಿ.

2 / 5
ನಿಜವಾಗಿಯೂ ನಿಮ್ಮ ಮನಸ್ಸು ಕ್ಷಮೆ ಕೇಳಲು ಬಯಸುತ್ತಿದೆಯೇ?: ನಿಜವಾಗಿಯೂ ನೀವು ನಿಮ್ಮ ತಪ್ಪನ್ನು ಅರ್ಥಮಾಡಿಕೊಂಡಿದ್ದೀರಾ, ಹಾಗಿದ್ದಾಗ ಮಾತ್ರ ಕ್ಷಮೆ ಕೇಳಿ ಯಾರದ್ದೋ ಒತ್ತಾಯಕ್ಕೆ ಕ್ಷಮೆ ಕೇಳಬೇಡಿ, ನಿಮ್ಮ ಮುಖದಲ್ಲಿ ಎಲ್ಲಾ ಭಾವನೆಗಳು ಬೇರೆಯವರಿಗೆ ಕಾಣಿಸುತ್ತದೆ ಎಂಬುದು ಮರೆಯಬೇಡಿ.

ನಿಜವಾಗಿಯೂ ನಿಮ್ಮ ಮನಸ್ಸು ಕ್ಷಮೆ ಕೇಳಲು ಬಯಸುತ್ತಿದೆಯೇ?: ನಿಜವಾಗಿಯೂ ನೀವು ನಿಮ್ಮ ತಪ್ಪನ್ನು ಅರ್ಥಮಾಡಿಕೊಂಡಿದ್ದೀರಾ, ಹಾಗಿದ್ದಾಗ ಮಾತ್ರ ಕ್ಷಮೆ ಕೇಳಿ ಯಾರದ್ದೋ ಒತ್ತಾಯಕ್ಕೆ ಕ್ಷಮೆ ಕೇಳಬೇಡಿ, ನಿಮ್ಮ ಮುಖದಲ್ಲಿ ಎಲ್ಲಾ ಭಾವನೆಗಳು ಬೇರೆಯವರಿಗೆ ಕಾಣಿಸುತ್ತದೆ ಎಂಬುದು ಮರೆಯಬೇಡಿ.

3 / 5
ಯಾವ ಸಂದರ್ಭದಲ್ಲಿ ಕ್ಷಮೆ ಕೇಳುತ್ತೀರಿ ಎಂಬುದು ಮುಖ್ಯ: ಮನಸ್ಸು ಘಾಸಿಗೊಳಿಸಿ ವರ್ಷವೇ ಕಳೆದ ಬಳಿಕ ಕ್ಷಮೆ ಕೇಳಿದರೆ ಪ್ರಯೋಜನವೇನಿದೆ. ನಿಮ್ಮ ತಪ್ಪನ್ನು ಬೇಗ ಅರ್ಥಮಾಡಿಕೊಂಡು ಕೂಡಲೇ ಕ್ಷಮೆ ಕೇಳಿದಾಗ ನಿಜವಾದ ಕ್ಷಮೆ ಎನಿಸಿಕೊಳ್ಳುತ್ತದೆ. ನೀವು ಬೇರೆಯವರ ಬಳಿ ಕ್ಷಮೆಯಾಚಿಸುವುದು ಒಳ್ಳೆಯದೇ ಆದರೆ ನಿಮ್ಮ ಕಂಫರ್ಟ್​ ಲೆವೆಲ್ ಅನ್ನು ಕೂಡ ನೀವು ಪರಿಗಣಿಸಬೇಕು.

ಯಾವ ಸಂದರ್ಭದಲ್ಲಿ ಕ್ಷಮೆ ಕೇಳುತ್ತೀರಿ ಎಂಬುದು ಮುಖ್ಯ: ಮನಸ್ಸು ಘಾಸಿಗೊಳಿಸಿ ವರ್ಷವೇ ಕಳೆದ ಬಳಿಕ ಕ್ಷಮೆ ಕೇಳಿದರೆ ಪ್ರಯೋಜನವೇನಿದೆ. ನಿಮ್ಮ ತಪ್ಪನ್ನು ಬೇಗ ಅರ್ಥಮಾಡಿಕೊಂಡು ಕೂಡಲೇ ಕ್ಷಮೆ ಕೇಳಿದಾಗ ನಿಜವಾದ ಕ್ಷಮೆ ಎನಿಸಿಕೊಳ್ಳುತ್ತದೆ. ನೀವು ಬೇರೆಯವರ ಬಳಿ ಕ್ಷಮೆಯಾಚಿಸುವುದು ಒಳ್ಳೆಯದೇ ಆದರೆ ನಿಮ್ಮ ಕಂಫರ್ಟ್​ ಲೆವೆಲ್ ಅನ್ನು ಕೂಡ ನೀವು ಪರಿಗಣಿಸಬೇಕು.

4 / 5
ಆದರೆ ಪದವನ್ನು ಕಡಿಮೆ ಬಳಕೆ ಮಾಡಿ: ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸಬೇಕು, ಆದರೆ ಎನ್ನುವ ಪದವನ್ನು ಬಳಸಿದಾಗ ಇತರರಿಗೆ ಉಂಟಾಗುವ ನೋವನ್ನು ಕೂಡ ನೀವು ಅರ್ಥ ಮಾಡಿಕೊಳ್ಳಬೇಕು.

ಆದರೆ ಪದವನ್ನು ಕಡಿಮೆ ಬಳಕೆ ಮಾಡಿ: ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸಬೇಕು, ಆದರೆ ಎನ್ನುವ ಪದವನ್ನು ಬಳಸಿದಾಗ ಇತರರಿಗೆ ಉಂಟಾಗುವ ನೋವನ್ನು ಕೂಡ ನೀವು ಅರ್ಥ ಮಾಡಿಕೊಳ್ಳಬೇಕು.

5 / 5
​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು