AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಗಾರು ಮಳೆಯಲ್ಲಿ ಏಕಾಂಗಿಯಾಗಿ ಪ್ರವಾಸಕ್ಕೆ ಹೊರಟಿರಾ? ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

ಮಾನ್ಸೂನ್ ಪ್ರವಾಸಕ್ಕೆ ಸಲಹೆಗಳು: ಕೆಲವರು ಮಳೆಯಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಎಷ್ಟೇ ಮಳೆ ಬಂದರೂ ನೆಚ್ಚಿನ ಸ್ಥಳಗಳನ್ನು ನೋಡಲು ಹಿಂದೆ ಮುಂದೆ ಬರುವುದಿಲ್ಲ. ಮಳೆಗಾಲ ಎಂದರೆ ನೀರು, ಕೆಸರು, ಸೊಳ್ಳೆಗಳು, ಪ್ರತಿಕೂಲ ವಾತಾವರಣ. ಈ ಸಮಯದಲ್ಲಿ ಪ್ರಯಾಣಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಎದುರಾಗಬಹುದು.

ಸಾಧು ಶ್ರೀನಾಥ್​
|

Updated on:Aug 06, 2024 | 10:16 AM

Share
ಮಾನ್ಸೂನ್ ಪ್ರವಾಸಕ್ಕೆ ಸಲಹೆಗಳು: ಕೆಲವರು ಮಳೆಯಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಎಷ್ಟೇ ಮಳೆ ಬಂದರೂ ನೆಚ್ಚಿನ ಸ್ಥಳಗಳನ್ನು ನೋಡಲು ಹಿಂದೆ ಮುಂದೆ ಬರುವುದಿಲ್ಲ. ಮಳೆಗಾಲ ಎಂದರೆ ನೀರು, ಕೆಸರು, ಸೊಳ್ಳೆಗಳು, ಪ್ರತಿಕೂಲ ವಾತಾವರಣ. ಈ ಸಮಯದಲ್ಲಿ ಪ್ರಯಾಣಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಎದುರಾಗಬಹುದು.

ಮಾನ್ಸೂನ್ ಪ್ರವಾಸಕ್ಕೆ ಸಲಹೆಗಳು: ಕೆಲವರು ಮಳೆಯಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಎಷ್ಟೇ ಮಳೆ ಬಂದರೂ ನೆಚ್ಚಿನ ಸ್ಥಳಗಳನ್ನು ನೋಡಲು ಹಿಂದೆ ಮುಂದೆ ಬರುವುದಿಲ್ಲ. ಮಳೆಗಾಲ ಎಂದರೆ ನೀರು, ಕೆಸರು, ಸೊಳ್ಳೆಗಳು, ಪ್ರತಿಕೂಲ ವಾತಾವರಣ. ಈ ಸಮಯದಲ್ಲಿ ಪ್ರಯಾಣಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಎದುರಾಗಬಹುದು.

1 / 6
ಕೆಲವರು ಮಳೆಯಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಎಷ್ಟೇ ಮಳೆ ಬಂದರೂ ನೆಚ್ಚಿನ ಸ್ಥಳಗಳನ್ನು ನೋಡಲು ಹಿಂದೆ ಮುಂದೆ ಬರುವುದಿಲ್ಲ. ಮಳೆಗಾಲ ಎಂದರೆ ನೀರು, ಕೆಸರು, ಸೊಳ್ಳೆಗಳು, ಪ್ರತಿಕೂಲ ವಾತಾವರಣ. ಈ ಸಮಯದಲ್ಲಿ ಪ್ರಯಾಣಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಎದುರಾಗಬಹುದು.

ಕೆಲವರು ಮಳೆಯಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಎಷ್ಟೇ ಮಳೆ ಬಂದರೂ ನೆಚ್ಚಿನ ಸ್ಥಳಗಳನ್ನು ನೋಡಲು ಹಿಂದೆ ಮುಂದೆ ಬರುವುದಿಲ್ಲ. ಮಳೆಗಾಲ ಎಂದರೆ ನೀರು, ಕೆಸರು, ಸೊಳ್ಳೆಗಳು, ಪ್ರತಿಕೂಲ ವಾತಾವರಣ. ಈ ಸಮಯದಲ್ಲಿ ಪ್ರಯಾಣಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಎದುರಾಗಬಹುದು.

2 / 6

ಮಳೆಗಾಲದಲ್ಲಿ ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು. ಮಳೆಗಾಲದಲ್ಲಿ ಅನೇಕರಿಗೆ ಜ್ವರ, ನೆಗಡಿ ಮತ್ತು ಕೆಮ್ಮು ಬರುತ್ತದೆ. ಈ ಕಾರಣದಿಂದಾಗಿ, ಸಾರ್ವಜನಿಕ ಪ್ರಯಾಣದ ಬಸ್‌ಗಳಲ್ಲಿ ಸೋಂಕಿನ ಅಪಾಯವು ಮತ್ತಷ್ಟು ಹೆಚ್ಚಾಗುತ್ತದೆ. ಮುಂಗಾರು ಮಳೆ ಸುರಿಯುತ್ತಿದ್ದಾಗ ನೆನೆದರೆ ಅನಾರೋಗ್ಯದಿಂದ ಅಕ್ಷಿ ಅನ್ನುತ್ತಾ ಸೀನುವಿಕೆ ಸುರಿಯಬಹುದು. ಮೂಗಿಂದ ನೀರಿನ 'ಹನಿಗಳು' ಬೀಳಬಹುದು. ಅದಕ್ಕಾಗಿಯೇ ನೀವು ಹೊರಗೆ ಹೋದ ನಂತರ ನಿಮ್ಮ ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ತೊಳೆಯಬೇಕು.

ಮಳೆಗಾಲದಲ್ಲಿ ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು. ಮಳೆಗಾಲದಲ್ಲಿ ಅನೇಕರಿಗೆ ಜ್ವರ, ನೆಗಡಿ ಮತ್ತು ಕೆಮ್ಮು ಬರುತ್ತದೆ. ಈ ಕಾರಣದಿಂದಾಗಿ, ಸಾರ್ವಜನಿಕ ಪ್ರಯಾಣದ ಬಸ್‌ಗಳಲ್ಲಿ ಸೋಂಕಿನ ಅಪಾಯವು ಮತ್ತಷ್ಟು ಹೆಚ್ಚಾಗುತ್ತದೆ. ಮುಂಗಾರು ಮಳೆ ಸುರಿಯುತ್ತಿದ್ದಾಗ ನೆನೆದರೆ ಅನಾರೋಗ್ಯದಿಂದ ಅಕ್ಷಿ ಅನ್ನುತ್ತಾ ಸೀನುವಿಕೆ ಸುರಿಯಬಹುದು. ಮೂಗಿಂದ ನೀರಿನ 'ಹನಿಗಳು' ಬೀಳಬಹುದು. ಅದಕ್ಕಾಗಿಯೇ ನೀವು ಹೊರಗೆ ಹೋದ ನಂತರ ನಿಮ್ಮ ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ತೊಳೆಯಬೇಕು.

3 / 6
ಮಳೆಗಾಲದಲ್ಲಿ ಜ್ವರ, ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳಿಂದ ಸೋಂಕನ್ನು ತಪ್ಪಿಸಲು ಮಾಸ್ಕ್‌ಗಳನ್ನು ಬಳಸುವುದು ಉತ್ತಮ. ರೈಲು, ಬಸ್ಸು ಅಥವಾ ಕಾರುಗಳಲ್ಲಿ ಸಹ ಪ್ರಯಾಣಿಕರ ಸೀನುವಿಕೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಪ್ರಯಾಣ ಮಾಡುವಾಗ ಮುಖವಾಡವನ್ನು ಧರಿಸುವುದು ಒಳ್ಳೆಯದು. ನೀರು ಚೇಂಜ್ ಆದರೆ.. ಪ್ರಯಾಣ ಮಾಡುವಾಗ ಹೊಸ ನೀರು ಕುಡಿಯುವುದರಿಂದ ಸೋಂಕು ಉಂಟಾಗುತ್ತದೆ. ಮಾರ್ಗ ಮಧ್ಯೆ ಅಂಗಡಿ, ರೆಸ್ಟೋರೆಂಟ್‌ಗಳಲ್ಲಿ ನೀರು ಕುಡಿಯುವುದು ಸರಿಯಲ್ಲ. ಖನಿಜಯುಕ್ತ ನೀರಿನಂತೆ ಮುಚ್ಚಿದ ನೀರನ್ನು ಕುಡಿಯುವುದು ಉತ್ತಮ.

ಮಳೆಗಾಲದಲ್ಲಿ ಜ್ವರ, ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳಿಂದ ಸೋಂಕನ್ನು ತಪ್ಪಿಸಲು ಮಾಸ್ಕ್‌ಗಳನ್ನು ಬಳಸುವುದು ಉತ್ತಮ. ರೈಲು, ಬಸ್ಸು ಅಥವಾ ಕಾರುಗಳಲ್ಲಿ ಸಹ ಪ್ರಯಾಣಿಕರ ಸೀನುವಿಕೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಪ್ರಯಾಣ ಮಾಡುವಾಗ ಮುಖವಾಡವನ್ನು ಧರಿಸುವುದು ಒಳ್ಳೆಯದು. ನೀರು ಚೇಂಜ್ ಆದರೆ.. ಪ್ರಯಾಣ ಮಾಡುವಾಗ ಹೊಸ ನೀರು ಕುಡಿಯುವುದರಿಂದ ಸೋಂಕು ಉಂಟಾಗುತ್ತದೆ. ಮಾರ್ಗ ಮಧ್ಯೆ ಅಂಗಡಿ, ರೆಸ್ಟೋರೆಂಟ್‌ಗಳಲ್ಲಿ ನೀರು ಕುಡಿಯುವುದು ಸರಿಯಲ್ಲ. ಖನಿಜಯುಕ್ತ ನೀರಿನಂತೆ ಮುಚ್ಚಿದ ನೀರನ್ನು ಕುಡಿಯುವುದು ಉತ್ತಮ.

4 / 6
ಮಳೆಗಾಲದಲ್ಲಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ನೀರಿನಿಂದ ಸೋಂಕು ಹರಡುವ ಭೀತಿಯೂ ಇದೆ. ಆದ್ದರಿಂದ, ಪ್ರಯಾಣ ಮಾಡುವಾಗ ಬೀದಿ ಆಹಾರವನ್ನು ಖರೀದಿಸಿ ತಿನ್ನುವುದು ಸರಿಯಲ್ಲ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಶುದ್ಧ ಆಹಾರವನ್ನು ಖರೀದಿಸಲು ಸಲಹೆ ನೀಡಲಾಗುತ್ತದೆ. ಮಾನ್ಸೂನ್ ಸಮಯದಲ್ಲಿ ಮಳೆಯಲ್ಲಿ ಪ್ರಯಾಣಿಸುವವರು ಯಾವಾಗಲೂ ಛತ್ರಿ ಮತ್ತು ಮಾನ್ಸೂನ್ ಡ್ರಸ್, ಶೂಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ಬೇಗನೆ ಒಣಗುವ ಬಟ್ಟೆಗಳನ್ನು ಆರಿಸಿಕೊಳ್ಳಿ.

ಮಳೆಗಾಲದಲ್ಲಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ನೀರಿನಿಂದ ಸೋಂಕು ಹರಡುವ ಭೀತಿಯೂ ಇದೆ. ಆದ್ದರಿಂದ, ಪ್ರಯಾಣ ಮಾಡುವಾಗ ಬೀದಿ ಆಹಾರವನ್ನು ಖರೀದಿಸಿ ತಿನ್ನುವುದು ಸರಿಯಲ್ಲ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಶುದ್ಧ ಆಹಾರವನ್ನು ಖರೀದಿಸಲು ಸಲಹೆ ನೀಡಲಾಗುತ್ತದೆ. ಮಾನ್ಸೂನ್ ಸಮಯದಲ್ಲಿ ಮಳೆಯಲ್ಲಿ ಪ್ರಯಾಣಿಸುವವರು ಯಾವಾಗಲೂ ಛತ್ರಿ ಮತ್ತು ಮಾನ್ಸೂನ್ ಡ್ರಸ್, ಶೂಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ಬೇಗನೆ ಒಣಗುವ ಬಟ್ಟೆಗಳನ್ನು ಆರಿಸಿಕೊಳ್ಳಿ.

5 / 6
ಮಳೆಗಾಲದಲ್ಲಿ ದಟ್ಟವಾದ ಕಾಡುಗಳ ಮೂಲಕ ಪ್ರಯಾಣಿಸುವುದು ಅಪಾಯಕಾರಿ. ಲಘು ಅರಣ್ಯ ಪ್ರದೇಶಗಳಲ್ಲಿ ಸಂಚರಿಸುವುದು ಉತ್ತಮ. ಸೊಳ್ಳೆಗಳಿಂದಲೂ ರಕ್ಷಣೆ ಪಡೆಯಿರಿ. ಇಲ್ಲವಾದರೆ ಮಲೇರಿಯಾ, ಡೆಂಗ್ಯೂ ಬರುವ ಅಪಾಯವಿದೆ. ಕೀಟಗಳನ್ನು ತಪ್ಪಿಸಲು ಪೂರ್ಣ ತೋಳುಗಳು ಮತ್ತು ಪ್ಯಾಂಟ್ಗಳಂತಹ ಬಟ್ಟೆಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಮಳೆಗಾಲದಲ್ಲಿ ಪ್ರಯಾಣಿಸುವಾಗ ಜ್ವರ, ನೆಗಡಿ, ಕೆಮ್ಮು, ಹೊಟ್ಟೆನೋವು ಮತ್ತು ಡಿಸ್ಪೆಪ್ಸಿಯಾಗಳಿಗೆ ಸಾಮಾನ್ಯ ಔಷಧಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಪ್ರಯಾಣದ ಸಮಯದಲ್ಲಿ ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ಈ ಔಷಧಿಗಳು ಉಪಯುಕ್ತವಾಗಿವೆ.

ಮಳೆಗಾಲದಲ್ಲಿ ದಟ್ಟವಾದ ಕಾಡುಗಳ ಮೂಲಕ ಪ್ರಯಾಣಿಸುವುದು ಅಪಾಯಕಾರಿ. ಲಘು ಅರಣ್ಯ ಪ್ರದೇಶಗಳಲ್ಲಿ ಸಂಚರಿಸುವುದು ಉತ್ತಮ. ಸೊಳ್ಳೆಗಳಿಂದಲೂ ರಕ್ಷಣೆ ಪಡೆಯಿರಿ. ಇಲ್ಲವಾದರೆ ಮಲೇರಿಯಾ, ಡೆಂಗ್ಯೂ ಬರುವ ಅಪಾಯವಿದೆ. ಕೀಟಗಳನ್ನು ತಪ್ಪಿಸಲು ಪೂರ್ಣ ತೋಳುಗಳು ಮತ್ತು ಪ್ಯಾಂಟ್ಗಳಂತಹ ಬಟ್ಟೆಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಮಳೆಗಾಲದಲ್ಲಿ ಪ್ರಯಾಣಿಸುವಾಗ ಜ್ವರ, ನೆಗಡಿ, ಕೆಮ್ಮು, ಹೊಟ್ಟೆನೋವು ಮತ್ತು ಡಿಸ್ಪೆಪ್ಸಿಯಾಗಳಿಗೆ ಸಾಮಾನ್ಯ ಔಷಧಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಪ್ರಯಾಣದ ಸಮಯದಲ್ಲಿ ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ಈ ಔಷಧಿಗಳು ಉಪಯುಕ್ತವಾಗಿವೆ.

6 / 6

Published On - 10:10 am, Tue, 6 August 24

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್