AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಿಶಿನಗುಂಡಿ ಜಲಪಾತದಲ್ಲಿ ಯುವಕ ನಾಪತ್ತೆ, ಜ್ಯೋತಿರಾಜ್ ತಂಡದಿಂದಲೂ ಶೋಧ ಕಾರ್ಯ

ಮೊನ್ನೇ ಅಷ್ಟೇ ಅಂದರೆ ಜುಲೈ 24) ಉಡುಪಿಯ (Udupi) ಅರಿಶಿನಗುಂಡಿ ಜಲಪಾತದಲ್ಲಿ (Arsinagundi Falls) ಬಿದ್ದಿದ್ದ ಭದ್ರಾವತಿ ಮೂಲದ ಶರತ್ ಕುಮಾರ್ (Sharath Kumar) ಇದುವರೆಗೂ ಪತ್ತೆಯಾಗಿಲ್ಲ. ಎರಡು ದಿನಗಳಿಂದ ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಕಾರ್ಯಚರಣೆ ನಡೆಸಿದರೂ ಸಹ ಶರತ್ ಪತ್ತೆಯಾಗಿಲ್ಲ. ಇದೀಗ ಅಂತಿಮವಾಗಿ ಶರತ್​ ಹುಡುಕಾಟಕ್ಕಾಗಿ ಜ್ಯೋತಿರಾಜ್ ತಂಡ ಸಹ ಶೋಧ ಕಾರ್ಯ ನಡೆಸಿದೆ.

H P
| Updated By: ರಮೇಶ್ ಬಿ. ಜವಳಗೇರಾ

Updated on: Jul 26, 2023 | 3:01 PM

ಶರತ್​ ಹುಡುಕಾಟಕ್ಕಾಗಿ ಜ್ಯೋತಿರಾಜ್ ತಂಡ ಸಹ ಶೋಧ ಕಾರ್ಯ ನಡೆಸಿದೆ.

ಶರತ್​ ಹುಡುಕಾಟಕ್ಕಾಗಿ ಜ್ಯೋತಿರಾಜ್ ತಂಡ ಸಹ ಶೋಧ ಕಾರ್ಯ ನಡೆಸಿದೆ.

1 / 7
ಮಂಗಳೂರಿನ ಎಸ್​ಡಿಆರ್​ಎಫ್ ತಂಡದ ಹತ್ತು ಸಿಬ್ಬಂದಿ ಹಾಗೂ ಕುಂದಾಪುರ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮತ್ತು ಬೈಂದೂರು ಅಗ್ನಿಶಾಮಕ ತಂಡ ಸಹ ಶೋಧ ಕಾರ್ಯ ಮುಂದುವರಿಸಿದೆ.

ಮಂಗಳೂರಿನ ಎಸ್​ಡಿಆರ್​ಎಫ್ ತಂಡದ ಹತ್ತು ಸಿಬ್ಬಂದಿ ಹಾಗೂ ಕುಂದಾಪುರ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮತ್ತು ಬೈಂದೂರು ಅಗ್ನಿಶಾಮಕ ತಂಡ ಸಹ ಶೋಧ ಕಾರ್ಯ ಮುಂದುವರಿಸಿದೆ.

2 / 7
ಹಗ್ಗ ಹಾಕಿಕೊಂಡು ಮುಂಜಾನೆಯಿಂದ ಸಂಜೆ ತನಕ ಜಲಪಾತದಲ್ಲಿ ಹುಡುಕಾಡಿದೆ. ಅಲ್ಲದೇ ನಡೆದು ಸಾಗುವುದೇ ಕಷ್ಟವಾಗಿರುವ ಕಾಡಿನ ದಾರಿಯಲ್ಲೂ ಸಹ ಸಂಚರಿಸಿ ಕಾರ್ಯಚರಣೆ ನಡೆಸಿದೆ.

ಹಗ್ಗ ಹಾಕಿಕೊಂಡು ಮುಂಜಾನೆಯಿಂದ ಸಂಜೆ ತನಕ ಜಲಪಾತದಲ್ಲಿ ಹುಡುಕಾಡಿದೆ. ಅಲ್ಲದೇ ನಡೆದು ಸಾಗುವುದೇ ಕಷ್ಟವಾಗಿರುವ ಕಾಡಿನ ದಾರಿಯಲ್ಲೂ ಸಹ ಸಂಚರಿಸಿ ಕಾರ್ಯಚರಣೆ ನಡೆಸಿದೆ.

3 / 7
ನಿನ್ನೆ (ಜುಲೈ 25) ಸಂಜೆ ವರೆಗೆ ಸಾಕಷ್ಟು ಹುಡುಕಾಟ ನಡೆಸಿದರೂ ಶರತ್ ಪತ್ತೆಯಾಗದಿದ್ದರಿಂದ ಕಾರ್ಯಚರಣೆ ತಂಡ ರಾತ್ರಿ ಕೊಲ್ಲೂರಿಗೆ ಬರಿಗೈನಲ್ಲಿ ವಾಪಾಸಾಗಿತ್ತು

ನಿನ್ನೆ (ಜುಲೈ 25) ಸಂಜೆ ವರೆಗೆ ಸಾಕಷ್ಟು ಹುಡುಕಾಟ ನಡೆಸಿದರೂ ಶರತ್ ಪತ್ತೆಯಾಗದಿದ್ದರಿಂದ ಕಾರ್ಯಚರಣೆ ತಂಡ ರಾತ್ರಿ ಕೊಲ್ಲೂರಿಗೆ ಬರಿಗೈನಲ್ಲಿ ವಾಪಾಸಾಗಿತ್ತು

4 / 7
ಇದೀಗ ಇಂದು (ಜುಲೈ 26) ಸಹ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಮತ್ತೆ ಹುಡುಕಾಟ ನಡೆಸಿದೆ

ಇದೀಗ ಇಂದು (ಜುಲೈ 26) ಸಹ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಮತ್ತೆ ಹುಡುಕಾಟ ನಡೆಸಿದೆ

5 / 7
ಚಿತ್ರದುರ್ಗದಿಂದ ಬಂದಿರುವ ಜ್ಯೋತಿರಾಜ್ ತಂಡದ ಜೊತೆಗೆ ಜಲಪಾತದ ಸುತ್ತಮುತ್ತ ಕಾರ್ಯಚರಣೆ ನಡೆಸಿವೆ.

ಚಿತ್ರದುರ್ಗದಿಂದ ಬಂದಿರುವ ಜ್ಯೋತಿರಾಜ್ ತಂಡದ ಜೊತೆಗೆ ಜಲಪಾತದ ಸುತ್ತಮುತ್ತ ಕಾರ್ಯಚರಣೆ ನಡೆಸಿವೆ.

6 / 7
ಭದ್ರಾವತಿಯ ಯುವಕ ಶರತ್ (23) ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಗೆಳೆಯರ ಜೊತೆಗೆ ಜುಲೈ 24 ರಂದು ಉಡುಪಿಯ ಅರಶಿನಗುಂಡಿ ಜಲಪಾತ ನೋಡಲು ಆಗಮಿಸಿದ್ದ. ಈ ವೇಳೆ ಜಲಪಾತದ ಬಂಡೆ ಮೇಲೆ ನಿಂತ ರೀಲ್ಸ್​ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ. ಜಲಪಾತಕ್ಕೆ ಬೀಳುವ ದೃಶ್ಯ ಶರತ್​ ಗೆಳೆಯ ಮಾಡುತ್ತಿದ್ದ ವಿಡಿಯೋನಲ್ಲಿ ಸೆರೆಯಾಗಿತ್ತು.

ಭದ್ರಾವತಿಯ ಯುವಕ ಶರತ್ (23) ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಗೆಳೆಯರ ಜೊತೆಗೆ ಜುಲೈ 24 ರಂದು ಉಡುಪಿಯ ಅರಶಿನಗುಂಡಿ ಜಲಪಾತ ನೋಡಲು ಆಗಮಿಸಿದ್ದ. ಈ ವೇಳೆ ಜಲಪಾತದ ಬಂಡೆ ಮೇಲೆ ನಿಂತ ರೀಲ್ಸ್​ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ. ಜಲಪಾತಕ್ಕೆ ಬೀಳುವ ದೃಶ್ಯ ಶರತ್​ ಗೆಳೆಯ ಮಾಡುತ್ತಿದ್ದ ವಿಡಿಯೋನಲ್ಲಿ ಸೆರೆಯಾಗಿತ್ತು.

7 / 7
Follow us
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು