ಅರಿಶಿನಗುಂಡಿ ಜಲಪಾತದಲ್ಲಿ ಯುವಕ ನಾಪತ್ತೆ, ಜ್ಯೋತಿರಾಜ್ ತಂಡದಿಂದಲೂ ಶೋಧ ಕಾರ್ಯ
ಮೊನ್ನೇ ಅಷ್ಟೇ ಅಂದರೆ ಜುಲೈ 24) ಉಡುಪಿಯ (Udupi) ಅರಿಶಿನಗುಂಡಿ ಜಲಪಾತದಲ್ಲಿ (Arsinagundi Falls) ಬಿದ್ದಿದ್ದ ಭದ್ರಾವತಿ ಮೂಲದ ಶರತ್ ಕುಮಾರ್ (Sharath Kumar) ಇದುವರೆಗೂ ಪತ್ತೆಯಾಗಿಲ್ಲ. ಎರಡು ದಿನಗಳಿಂದ ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಕಾರ್ಯಚರಣೆ ನಡೆಸಿದರೂ ಸಹ ಶರತ್ ಪತ್ತೆಯಾಗಿಲ್ಲ. ಇದೀಗ ಅಂತಿಮವಾಗಿ ಶರತ್ ಹುಡುಕಾಟಕ್ಕಾಗಿ ಜ್ಯೋತಿರಾಜ್ ತಂಡ ಸಹ ಶೋಧ ಕಾರ್ಯ ನಡೆಸಿದೆ.

1 / 7

2 / 7

3 / 7

4 / 7

5 / 7

6 / 7

7 / 7