AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಿಶಿನಗುಂಡಿ ಜಲಪಾತದಲ್ಲಿ ಯುವಕ ನಾಪತ್ತೆ, ಜ್ಯೋತಿರಾಜ್ ತಂಡದಿಂದಲೂ ಶೋಧ ಕಾರ್ಯ

ಮೊನ್ನೇ ಅಷ್ಟೇ ಅಂದರೆ ಜುಲೈ 24) ಉಡುಪಿಯ (Udupi) ಅರಿಶಿನಗುಂಡಿ ಜಲಪಾತದಲ್ಲಿ (Arsinagundi Falls) ಬಿದ್ದಿದ್ದ ಭದ್ರಾವತಿ ಮೂಲದ ಶರತ್ ಕುಮಾರ್ (Sharath Kumar) ಇದುವರೆಗೂ ಪತ್ತೆಯಾಗಿಲ್ಲ. ಎರಡು ದಿನಗಳಿಂದ ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಕಾರ್ಯಚರಣೆ ನಡೆಸಿದರೂ ಸಹ ಶರತ್ ಪತ್ತೆಯಾಗಿಲ್ಲ. ಇದೀಗ ಅಂತಿಮವಾಗಿ ಶರತ್​ ಹುಡುಕಾಟಕ್ಕಾಗಿ ಜ್ಯೋತಿರಾಜ್ ತಂಡ ಸಹ ಶೋಧ ಕಾರ್ಯ ನಡೆಸಿದೆ.

H P
| Updated By: ರಮೇಶ್ ಬಿ. ಜವಳಗೇರಾ|

Updated on: Jul 26, 2023 | 3:01 PM

Share
ಶರತ್​ ಹುಡುಕಾಟಕ್ಕಾಗಿ ಜ್ಯೋತಿರಾಜ್ ತಂಡ ಸಹ ಶೋಧ ಕಾರ್ಯ ನಡೆಸಿದೆ.

ಶರತ್​ ಹುಡುಕಾಟಕ್ಕಾಗಿ ಜ್ಯೋತಿರಾಜ್ ತಂಡ ಸಹ ಶೋಧ ಕಾರ್ಯ ನಡೆಸಿದೆ.

1 / 7
ಮಂಗಳೂರಿನ ಎಸ್​ಡಿಆರ್​ಎಫ್ ತಂಡದ ಹತ್ತು ಸಿಬ್ಬಂದಿ ಹಾಗೂ ಕುಂದಾಪುರ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮತ್ತು ಬೈಂದೂರು ಅಗ್ನಿಶಾಮಕ ತಂಡ ಸಹ ಶೋಧ ಕಾರ್ಯ ಮುಂದುವರಿಸಿದೆ.

ಮಂಗಳೂರಿನ ಎಸ್​ಡಿಆರ್​ಎಫ್ ತಂಡದ ಹತ್ತು ಸಿಬ್ಬಂದಿ ಹಾಗೂ ಕುಂದಾಪುರ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮತ್ತು ಬೈಂದೂರು ಅಗ್ನಿಶಾಮಕ ತಂಡ ಸಹ ಶೋಧ ಕಾರ್ಯ ಮುಂದುವರಿಸಿದೆ.

2 / 7
ಹಗ್ಗ ಹಾಕಿಕೊಂಡು ಮುಂಜಾನೆಯಿಂದ ಸಂಜೆ ತನಕ ಜಲಪಾತದಲ್ಲಿ ಹುಡುಕಾಡಿದೆ. ಅಲ್ಲದೇ ನಡೆದು ಸಾಗುವುದೇ ಕಷ್ಟವಾಗಿರುವ ಕಾಡಿನ ದಾರಿಯಲ್ಲೂ ಸಹ ಸಂಚರಿಸಿ ಕಾರ್ಯಚರಣೆ ನಡೆಸಿದೆ.

ಹಗ್ಗ ಹಾಕಿಕೊಂಡು ಮುಂಜಾನೆಯಿಂದ ಸಂಜೆ ತನಕ ಜಲಪಾತದಲ್ಲಿ ಹುಡುಕಾಡಿದೆ. ಅಲ್ಲದೇ ನಡೆದು ಸಾಗುವುದೇ ಕಷ್ಟವಾಗಿರುವ ಕಾಡಿನ ದಾರಿಯಲ್ಲೂ ಸಹ ಸಂಚರಿಸಿ ಕಾರ್ಯಚರಣೆ ನಡೆಸಿದೆ.

3 / 7
ನಿನ್ನೆ (ಜುಲೈ 25) ಸಂಜೆ ವರೆಗೆ ಸಾಕಷ್ಟು ಹುಡುಕಾಟ ನಡೆಸಿದರೂ ಶರತ್ ಪತ್ತೆಯಾಗದಿದ್ದರಿಂದ ಕಾರ್ಯಚರಣೆ ತಂಡ ರಾತ್ರಿ ಕೊಲ್ಲೂರಿಗೆ ಬರಿಗೈನಲ್ಲಿ ವಾಪಾಸಾಗಿತ್ತು

ನಿನ್ನೆ (ಜುಲೈ 25) ಸಂಜೆ ವರೆಗೆ ಸಾಕಷ್ಟು ಹುಡುಕಾಟ ನಡೆಸಿದರೂ ಶರತ್ ಪತ್ತೆಯಾಗದಿದ್ದರಿಂದ ಕಾರ್ಯಚರಣೆ ತಂಡ ರಾತ್ರಿ ಕೊಲ್ಲೂರಿಗೆ ಬರಿಗೈನಲ್ಲಿ ವಾಪಾಸಾಗಿತ್ತು

4 / 7
ಇದೀಗ ಇಂದು (ಜುಲೈ 26) ಸಹ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಮತ್ತೆ ಹುಡುಕಾಟ ನಡೆಸಿದೆ

ಇದೀಗ ಇಂದು (ಜುಲೈ 26) ಸಹ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಮತ್ತೆ ಹುಡುಕಾಟ ನಡೆಸಿದೆ

5 / 7
ಚಿತ್ರದುರ್ಗದಿಂದ ಬಂದಿರುವ ಜ್ಯೋತಿರಾಜ್ ತಂಡದ ಜೊತೆಗೆ ಜಲಪಾತದ ಸುತ್ತಮುತ್ತ ಕಾರ್ಯಚರಣೆ ನಡೆಸಿವೆ.

ಚಿತ್ರದುರ್ಗದಿಂದ ಬಂದಿರುವ ಜ್ಯೋತಿರಾಜ್ ತಂಡದ ಜೊತೆಗೆ ಜಲಪಾತದ ಸುತ್ತಮುತ್ತ ಕಾರ್ಯಚರಣೆ ನಡೆಸಿವೆ.

6 / 7
ಭದ್ರಾವತಿಯ ಯುವಕ ಶರತ್ (23) ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಗೆಳೆಯರ ಜೊತೆಗೆ ಜುಲೈ 24 ರಂದು ಉಡುಪಿಯ ಅರಶಿನಗುಂಡಿ ಜಲಪಾತ ನೋಡಲು ಆಗಮಿಸಿದ್ದ. ಈ ವೇಳೆ ಜಲಪಾತದ ಬಂಡೆ ಮೇಲೆ ನಿಂತ ರೀಲ್ಸ್​ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ. ಜಲಪಾತಕ್ಕೆ ಬೀಳುವ ದೃಶ್ಯ ಶರತ್​ ಗೆಳೆಯ ಮಾಡುತ್ತಿದ್ದ ವಿಡಿಯೋನಲ್ಲಿ ಸೆರೆಯಾಗಿತ್ತು.

ಭದ್ರಾವತಿಯ ಯುವಕ ಶರತ್ (23) ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಗೆಳೆಯರ ಜೊತೆಗೆ ಜುಲೈ 24 ರಂದು ಉಡುಪಿಯ ಅರಶಿನಗುಂಡಿ ಜಲಪಾತ ನೋಡಲು ಆಗಮಿಸಿದ್ದ. ಈ ವೇಳೆ ಜಲಪಾತದ ಬಂಡೆ ಮೇಲೆ ನಿಂತ ರೀಲ್ಸ್​ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ. ಜಲಪಾತಕ್ಕೆ ಬೀಳುವ ದೃಶ್ಯ ಶರತ್​ ಗೆಳೆಯ ಮಾಡುತ್ತಿದ್ದ ವಿಡಿಯೋನಲ್ಲಿ ಸೆರೆಯಾಗಿತ್ತು.

7 / 7
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ