UPI Payment App: ಫೋನ್​ನ ಬಯೋಮೆಟ್ರಿಕ್ ಅಥವಾ ಫೇಸ್ ಐಡಿ ಮೂಲಕ ಯುಪಿಐ ಪಾವತಿ; ಎನ್​ಪಿಸಿಐ ಯೋಜನೆ

Biometric fingerprint sensor and Face ID for UPI payment: ಭಾರತದಲ್ಲಿ ಹಣ ಪಾವತಿ ವ್ಯವಸ್ಥೆಯಲ್ಲಿ ನಿರಂತರ ಸುಧಾರಣೆ, ಬದಲಾವಣೆ ಆಗುತ್ತಿದೆ. ಯುಪಿಐ ಪೇಮೆಂಟ್ ಸಿಸ್ಟಂನಲ್ಲೂ ನಿರಂತರ ಸುಧಾರಣೆಗಳಾಗುತ್ತಿವೆ. ಈಗ ಹೆಚ್ಚು ಸುರಕ್ಷತೆ ಮತ್ತು ಸುಲಭ ಬಳಕೆಗೆ ಫೇಸ್ ಐಡಿ ಮತ್ತು ಬಯೋಮೆಟ್ರಿಕ್ ಬಳಕೆಯನ್ನು ಯುಪಿಐಗೆ ಅಳವಡಿಸಲಾಗಿದೆ. ಈ ಕುರಿತು ಒಂದು ಪುಟ್ಟ ವರದಿ:

|

Updated on: Aug 09, 2024 | 11:25 AM

ಭಾರತದಲ್ಲಿರುವ ಪಾವತಿ ವ್ಯವಸ್ಥೆಯಲ್ಲಿ ಯುಪಿಐ ಗಮನಾರ್ಹ ಸ್ಥಾನ ಪಡೆದಿದೆ. ಹೆಚ್ಚಿನ ಹಣ ವಹಿವಾಟು ಯುಪಿಐ ಮೂಲಕವೇ ಆಗುತ್ತದೆ. ನಿತ್ಯವೂ ನೂರಾರು ಕೋಟಿ ರೂ ಹಣದ ವಹಿವಾಟು ಯುಪಿಐನಿಂದ ನಡೆಯುತ್ತದೆ. 50 ಕೋಟಿಗೂ ಹೆಚ್ಚು ಜನರು ಯುಪಿಐ ಬಳಸುತ್ತಾರೆ. ಹೀಗಾಗಿ, ಪಾವತಿ ವ್ಯವಸ್ಥೆ ಸಾಧ್ಯವಾದಷ್ಟೂ ಸುರಕ್ಷಿತವಾಗಿರುವುದು ಮುಖ್ಯ.

ಭಾರತದಲ್ಲಿರುವ ಪಾವತಿ ವ್ಯವಸ್ಥೆಯಲ್ಲಿ ಯುಪಿಐ ಗಮನಾರ್ಹ ಸ್ಥಾನ ಪಡೆದಿದೆ. ಹೆಚ್ಚಿನ ಹಣ ವಹಿವಾಟು ಯುಪಿಐ ಮೂಲಕವೇ ಆಗುತ್ತದೆ. ನಿತ್ಯವೂ ನೂರಾರು ಕೋಟಿ ರೂ ಹಣದ ವಹಿವಾಟು ಯುಪಿಐನಿಂದ ನಡೆಯುತ್ತದೆ. 50 ಕೋಟಿಗೂ ಹೆಚ್ಚು ಜನರು ಯುಪಿಐ ಬಳಸುತ್ತಾರೆ. ಹೀಗಾಗಿ, ಪಾವತಿ ವ್ಯವಸ್ಥೆ ಸಾಧ್ಯವಾದಷ್ಟೂ ಸುರಕ್ಷಿತವಾಗಿರುವುದು ಮುಖ್ಯ.

1 / 5
ನಮ್ಮ ಸ್ಮಾರ್ಟ್​ಫೋನ್​ಗಳಲ್ಲಿರುವ ಬಯೋಮೆಟ್ರಿಕ್ ಫೀಚರ್ ಮೂಲಕ ಯುಪಿಐ ಪೇಮೆಂಟ್ ಅನ್ನು ದೃಢಪಡಿಸುವಂತಹ ವ್ಯವಸ್ಥೆ ಅಳವಡಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳ ಜೊತೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್​ಪಿಸಿಐ) ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ಹೇಳುತ್ತಿವೆ.

ನಮ್ಮ ಸ್ಮಾರ್ಟ್​ಫೋನ್​ಗಳಲ್ಲಿರುವ ಬಯೋಮೆಟ್ರಿಕ್ ಫೀಚರ್ ಮೂಲಕ ಯುಪಿಐ ಪೇಮೆಂಟ್ ಅನ್ನು ದೃಢಪಡಿಸುವಂತಹ ವ್ಯವಸ್ಥೆ ಅಳವಡಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳ ಜೊತೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್​ಪಿಸಿಐ) ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ಹೇಳುತ್ತಿವೆ.

2 / 5
ಇದೇನಾದರೂ ವ್ಯವಸ್ಥೆ ಜಾರಿಗೆ ಬಂದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಹೆಚ್ಚು ಸುರಕ್ಷಿತವಾಗಬಹುದು. ನೀವು ಆಂಡ್ರಾಯ್ಡ್ ಫೋನ್ ಹೊಂದಿದ್ದರೆ ಅದರಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಐಡಿ ಇರುತ್ತದೆ. ಅದನ್ನು ಬಳಸಿ ಯುಪಿಐ ಪೇಮೆಂಟ್ ಮಾಡಬಹುದು. ಐಫೋನ್ ಇದ್ದರೆ ಅದರಲ್ಲಿರುವ ಫೇಸ್ ಐಡಿ ಬಳಕೆ ಮಾಡಬಹುದು.

ಇದೇನಾದರೂ ವ್ಯವಸ್ಥೆ ಜಾರಿಗೆ ಬಂದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಹೆಚ್ಚು ಸುರಕ್ಷಿತವಾಗಬಹುದು. ನೀವು ಆಂಡ್ರಾಯ್ಡ್ ಫೋನ್ ಹೊಂದಿದ್ದರೆ ಅದರಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಐಡಿ ಇರುತ್ತದೆ. ಅದನ್ನು ಬಳಸಿ ಯುಪಿಐ ಪೇಮೆಂಟ್ ಮಾಡಬಹುದು. ಐಫೋನ್ ಇದ್ದರೆ ಅದರಲ್ಲಿರುವ ಫೇಸ್ ಐಡಿ ಬಳಕೆ ಮಾಡಬಹುದು.

3 / 5
ಯುಪಿಐ ಹಣವನ್ನು ಲಪಟಾಯಿಸಲಾಗುತ್ತಿರುವ ನೂರಾರು ಪ್ರಕರಣಗಳು ದೇಶಾದ್ಯಂತ ನಿತ್ಯ ವರದಿ ಆಗುತ್ತಿರುತ್ತದೆ. ಹಣ ಪಾವತಿಸುವುದಾಗಿ ಹೇಳಿ ಯುಪಿಐ ವಿವರಗಳನ್ನು ಪಡೆಯುವ ವಂಚಕರ ಮಾತುಗಳನ್ನು ನಂಬಿ ಬಹಳಷ್ಟು ಜನರು ಹಣ ಸ್ವೀಕರಿಸುವ ಬದಲು ವಂಚಕರಿಗೆ ಹಣ ಕಳುಹಿಸಿರುವುದುಂಟು. ಇಂಥ ತಪ್ಪುಗಳನ್ನು ತಡೆಯಲು ಫಿಂಗರ್ ಪ್ರಿಂಟ್ ಸೆನ್ಸರ್ ಸಹಾಯವಾಗಬಹುದು.

ಯುಪಿಐ ಹಣವನ್ನು ಲಪಟಾಯಿಸಲಾಗುತ್ತಿರುವ ನೂರಾರು ಪ್ರಕರಣಗಳು ದೇಶಾದ್ಯಂತ ನಿತ್ಯ ವರದಿ ಆಗುತ್ತಿರುತ್ತದೆ. ಹಣ ಪಾವತಿಸುವುದಾಗಿ ಹೇಳಿ ಯುಪಿಐ ವಿವರಗಳನ್ನು ಪಡೆಯುವ ವಂಚಕರ ಮಾತುಗಳನ್ನು ನಂಬಿ ಬಹಳಷ್ಟು ಜನರು ಹಣ ಸ್ವೀಕರಿಸುವ ಬದಲು ವಂಚಕರಿಗೆ ಹಣ ಕಳುಹಿಸಿರುವುದುಂಟು. ಇಂಥ ತಪ್ಪುಗಳನ್ನು ತಡೆಯಲು ಫಿಂಗರ್ ಪ್ರಿಂಟ್ ಸೆನ್ಸರ್ ಸಹಾಯವಾಗಬಹುದು.

4 / 5
ಮುಂಬರುವ ದಿನಗಳಲ್ಲಿ ಯುಪಿಐ ಪಾವತಿಗೆ ದೃಢೀಕರಣ ನೀಡಲು ಪಿನ್ ನಂಬರ್ ಬದಲು ಬಯೋಮೆಟ್ರಿಕ್ ಐಡಿ ಅಥವಾ ಫೇಸ್ ಐಡಿ ಬಳಕೆ ಹೆಚ್ಚಾಗಬಹುದು. ಎನ್​ಪಿಸಿಐ ಈ ನಿಟ್ಟಿನಲ್ಲಿ ಗಂಭೀರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಫೋನ್ ಪೆ, ಪೇಟಿಎಂ, ಗೂಗಲ್ ಪೇ ಮೊದಲಾದ ಪೇಮೆಂಟ್ ಪ್ಲಾಟ್​ಫಾರ್ಮ್​​ಗಳು ಯುಪಿಐ ಪಾವತಿಗೆ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಬೇಕಾಗಬಹುದು.

ಮುಂಬರುವ ದಿನಗಳಲ್ಲಿ ಯುಪಿಐ ಪಾವತಿಗೆ ದೃಢೀಕರಣ ನೀಡಲು ಪಿನ್ ನಂಬರ್ ಬದಲು ಬಯೋಮೆಟ್ರಿಕ್ ಐಡಿ ಅಥವಾ ಫೇಸ್ ಐಡಿ ಬಳಕೆ ಹೆಚ್ಚಾಗಬಹುದು. ಎನ್​ಪಿಸಿಐ ಈ ನಿಟ್ಟಿನಲ್ಲಿ ಗಂಭೀರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಫೋನ್ ಪೆ, ಪೇಟಿಎಂ, ಗೂಗಲ್ ಪೇ ಮೊದಲಾದ ಪೇಮೆಂಟ್ ಪ್ಲಾಟ್​ಫಾರ್ಮ್​​ಗಳು ಯುಪಿಐ ಪಾವತಿಗೆ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಬೇಕಾಗಬಹುದು.

5 / 5
Follow us
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು