AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರಿಗೆ ಭಯ ಹುಟ್ಟಿಸಿದ್ದ ಮೊಸಳೆ ಹಿಡಿದು ಸಾಹಸ ಪ್ರದರ್ಶಿಸಿದ ವೇಷಗಾರ ಮಲ್ಲಯ್ಯ, ಫೋಟೋಸ್ ಇವೆ

ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.

TV9 Web
| Edited By: |

Updated on: Aug 16, 2022 | 5:00 PM

Share
ಇತ್ತೀಚೆಗೆ ಸುರಿದ ಧಾರಕಾರ ಮಳೆ‌ ಹಾಗೂ ತುಂಗಭದ್ರಾ ಜಲಾಶಯದಿಂದ‌ ನದಿಗೆ ನೀರು ಹರಿಬಿಟ್ಟ ಪರಿಣಾಮ ಮೊಸಳಗಳ ಹಾವಳಿ ಹೆಚ್ಚಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮೊಸಳಗಳ ಕಾಟ ಹೆಚ್ಚಾಗಿದ್ದು. ರೈತರು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇತ್ತೀಚೆಗೆ ಸುರಿದ ಧಾರಕಾರ ಮಳೆ‌ ಹಾಗೂ ತುಂಗಭದ್ರಾ ಜಲಾಶಯದಿಂದ‌ ನದಿಗೆ ನೀರು ಹರಿಬಿಟ್ಟ ಪರಿಣಾಮ ಮೊಸಳಗಳ ಹಾವಳಿ ಹೆಚ್ಚಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮೊಸಳಗಳ ಕಾಟ ಹೆಚ್ಚಾಗಿದ್ದು. ರೈತರು ಗ್ರಾಮಸ್ಥರು ಭಯಭೀತರಾಗಿದ್ದಾರೆ.

1 / 6
ಇದೂವರೆಗೂ ಸಿರಗುಪ್ಪ ತಾಲೂಕಿನ ಹಲವಡೆ ಸಾಕಷ್ಟು ಮೊಸಳೆಗಳು ಪ್ರತ್ಯೇಕವಾಗಿದ್ದು. ಸಿರಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್ ವೊಂದರಲ್ಲೆ 20ಕ್ಕೂ ಹೆಚ್ಚು ಮೊಸಳೆಗಳು ಕಾಣಿಸಿಕೊಂಡಿವೆ.

ಇದೂವರೆಗೂ ಸಿರಗುಪ್ಪ ತಾಲೂಕಿನ ಹಲವಡೆ ಸಾಕಷ್ಟು ಮೊಸಳೆಗಳು ಪ್ರತ್ಯೇಕವಾಗಿದ್ದು. ಸಿರಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್ ವೊಂದರಲ್ಲೆ 20ಕ್ಕೂ ಹೆಚ್ಚು ಮೊಸಳೆಗಳು ಕಾಣಿಸಿಕೊಂಡಿವೆ.

2 / 6
ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.

ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.

3 / 6
ಇದೂವರೆಗೂ ಹಿಡಿದ ಎಲ್ಲ ಮೊಸಳೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮರಳಿ ತುಂಗಭದ್ರಾ ಜಲಾಶಯಕ್ಕೆ ಬಿಡಲಾಗಿದ್ದು. ವೇಷಗಾರ ಮಲ್ಲಯ್ಯ ಬೇರೆ ಎಲ್ಲಾದ್ರು ಮೊಸಳೆಗಳು ಕಂಡು ಬಂದಲ್ಲಿ ಮೊಸಳೆ ಸೆರೆಗೆ ತನ್ನನ್ನು ಸಂಪರ್ಕಿಸಬಹುದು.

ಇದೂವರೆಗೂ ಹಿಡಿದ ಎಲ್ಲ ಮೊಸಳೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮರಳಿ ತುಂಗಭದ್ರಾ ಜಲಾಶಯಕ್ಕೆ ಬಿಡಲಾಗಿದ್ದು. ವೇಷಗಾರ ಮಲ್ಲಯ್ಯ ಬೇರೆ ಎಲ್ಲಾದ್ರು ಮೊಸಳೆಗಳು ಕಂಡು ಬಂದಲ್ಲಿ ಮೊಸಳೆ ಸೆರೆಗೆ ತನ್ನನ್ನು ಸಂಪರ್ಕಿಸಬಹುದು.

4 / 6
ಜನರು ಭಯಬೀತರಾಗದೇ ಮೊಸಳೆಗಳನ್ನ ಹಿಡಿಯಲು ಸಹಕರಿಸಬೇಕೆಂದು ವೇಷಗಾರ ಮಲ್ಲಯ್ಯ ಮನವಿ‌ ಮಾಡಿದ್ದಾರೆ.

ಜನರು ಭಯಬೀತರಾಗದೇ ಮೊಸಳೆಗಳನ್ನ ಹಿಡಿಯಲು ಸಹಕರಿಸಬೇಕೆಂದು ವೇಷಗಾರ ಮಲ್ಲಯ್ಯ ಮನವಿ‌ ಮಾಡಿದ್ದಾರೆ.

5 / 6
ಮೊಸಳೆ ಹಿಡಿದ ವೇಷಗಾರ ಮಲ್ಲಯ್ಯನ ಜೊತೆ ಮೊಸಳೆ ಕಂಡ ಖುಷಿಯಲ್ಲಿ ಫೋಟೋ ತೆಗೆದುಕೊಳ್ಳುತ್ತಿರುವ ಗ್ರಾಮಸ್ಥರು.

ಮೊಸಳೆ ಹಿಡಿದ ವೇಷಗಾರ ಮಲ್ಲಯ್ಯನ ಜೊತೆ ಮೊಸಳೆ ಕಂಡ ಖುಷಿಯಲ್ಲಿ ಫೋಟೋ ತೆಗೆದುಕೊಳ್ಳುತ್ತಿರುವ ಗ್ರಾಮಸ್ಥರು.

6 / 6
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ