AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರಿಗೆ ಭಯ ಹುಟ್ಟಿಸಿದ್ದ ಮೊಸಳೆ ಹಿಡಿದು ಸಾಹಸ ಪ್ರದರ್ಶಿಸಿದ ವೇಷಗಾರ ಮಲ್ಲಯ್ಯ, ಫೋಟೋಸ್ ಇವೆ

ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.

TV9 Web
| Edited By: |

Updated on: Aug 16, 2022 | 5:00 PM

Share
ಇತ್ತೀಚೆಗೆ ಸುರಿದ ಧಾರಕಾರ ಮಳೆ‌ ಹಾಗೂ ತುಂಗಭದ್ರಾ ಜಲಾಶಯದಿಂದ‌ ನದಿಗೆ ನೀರು ಹರಿಬಿಟ್ಟ ಪರಿಣಾಮ ಮೊಸಳಗಳ ಹಾವಳಿ ಹೆಚ್ಚಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮೊಸಳಗಳ ಕಾಟ ಹೆಚ್ಚಾಗಿದ್ದು. ರೈತರು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇತ್ತೀಚೆಗೆ ಸುರಿದ ಧಾರಕಾರ ಮಳೆ‌ ಹಾಗೂ ತುಂಗಭದ್ರಾ ಜಲಾಶಯದಿಂದ‌ ನದಿಗೆ ನೀರು ಹರಿಬಿಟ್ಟ ಪರಿಣಾಮ ಮೊಸಳಗಳ ಹಾವಳಿ ಹೆಚ್ಚಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮೊಸಳಗಳ ಕಾಟ ಹೆಚ್ಚಾಗಿದ್ದು. ರೈತರು ಗ್ರಾಮಸ್ಥರು ಭಯಭೀತರಾಗಿದ್ದಾರೆ.

1 / 6
ಇದೂವರೆಗೂ ಸಿರಗುಪ್ಪ ತಾಲೂಕಿನ ಹಲವಡೆ ಸಾಕಷ್ಟು ಮೊಸಳೆಗಳು ಪ್ರತ್ಯೇಕವಾಗಿದ್ದು. ಸಿರಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್ ವೊಂದರಲ್ಲೆ 20ಕ್ಕೂ ಹೆಚ್ಚು ಮೊಸಳೆಗಳು ಕಾಣಿಸಿಕೊಂಡಿವೆ.

ಇದೂವರೆಗೂ ಸಿರಗುಪ್ಪ ತಾಲೂಕಿನ ಹಲವಡೆ ಸಾಕಷ್ಟು ಮೊಸಳೆಗಳು ಪ್ರತ್ಯೇಕವಾಗಿದ್ದು. ಸಿರಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್ ವೊಂದರಲ್ಲೆ 20ಕ್ಕೂ ಹೆಚ್ಚು ಮೊಸಳೆಗಳು ಕಾಣಿಸಿಕೊಂಡಿವೆ.

2 / 6
ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.

ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.

3 / 6
ಇದೂವರೆಗೂ ಹಿಡಿದ ಎಲ್ಲ ಮೊಸಳೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮರಳಿ ತುಂಗಭದ್ರಾ ಜಲಾಶಯಕ್ಕೆ ಬಿಡಲಾಗಿದ್ದು. ವೇಷಗಾರ ಮಲ್ಲಯ್ಯ ಬೇರೆ ಎಲ್ಲಾದ್ರು ಮೊಸಳೆಗಳು ಕಂಡು ಬಂದಲ್ಲಿ ಮೊಸಳೆ ಸೆರೆಗೆ ತನ್ನನ್ನು ಸಂಪರ್ಕಿಸಬಹುದು.

ಇದೂವರೆಗೂ ಹಿಡಿದ ಎಲ್ಲ ಮೊಸಳೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮರಳಿ ತುಂಗಭದ್ರಾ ಜಲಾಶಯಕ್ಕೆ ಬಿಡಲಾಗಿದ್ದು. ವೇಷಗಾರ ಮಲ್ಲಯ್ಯ ಬೇರೆ ಎಲ್ಲಾದ್ರು ಮೊಸಳೆಗಳು ಕಂಡು ಬಂದಲ್ಲಿ ಮೊಸಳೆ ಸೆರೆಗೆ ತನ್ನನ್ನು ಸಂಪರ್ಕಿಸಬಹುದು.

4 / 6
ಜನರು ಭಯಬೀತರಾಗದೇ ಮೊಸಳೆಗಳನ್ನ ಹಿಡಿಯಲು ಸಹಕರಿಸಬೇಕೆಂದು ವೇಷಗಾರ ಮಲ್ಲಯ್ಯ ಮನವಿ‌ ಮಾಡಿದ್ದಾರೆ.

ಜನರು ಭಯಬೀತರಾಗದೇ ಮೊಸಳೆಗಳನ್ನ ಹಿಡಿಯಲು ಸಹಕರಿಸಬೇಕೆಂದು ವೇಷಗಾರ ಮಲ್ಲಯ್ಯ ಮನವಿ‌ ಮಾಡಿದ್ದಾರೆ.

5 / 6
ಮೊಸಳೆ ಹಿಡಿದ ವೇಷಗಾರ ಮಲ್ಲಯ್ಯನ ಜೊತೆ ಮೊಸಳೆ ಕಂಡ ಖುಷಿಯಲ್ಲಿ ಫೋಟೋ ತೆಗೆದುಕೊಳ್ಳುತ್ತಿರುವ ಗ್ರಾಮಸ್ಥರು.

ಮೊಸಳೆ ಹಿಡಿದ ವೇಷಗಾರ ಮಲ್ಲಯ್ಯನ ಜೊತೆ ಮೊಸಳೆ ಕಂಡ ಖುಷಿಯಲ್ಲಿ ಫೋಟೋ ತೆಗೆದುಕೊಳ್ಳುತ್ತಿರುವ ಗ್ರಾಮಸ್ಥರು.

6 / 6
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ