AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಮನೆಯಲ್ಲಿ ಗುಲಾಬಿ ಗಿಡ ನೆಡಲು ವಾಸ್ತು ಸಲಹೆ -ಈ ದಿಕ್ಕುಗಳಲ್ಲಿಟ್ಟರೆ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ

ವಾಸ್ತು ಪ್ರಕಾರ, ಗುಲಾಬಿ ಗಿಡಗಳನ್ನು ಮನೆಯಲ್ಲಿ ನೆಡಬೇಕು. ಏಕೆಂದರೆ ಅದು ಔಷಧೀಯ ಉದ್ದೇಶಗಳಿಗಾಗಿ ಪ್ರಯೋಜನಕಾರಿಯಾಗಿದೆ, ಆರೋಗ್ಯಕರ ಜೀವನವನ್ನು ಉತ್ತೇಜಿಸುತ್ತದೆ ಮತ್ತು ಮನೆಯಿಂದ ನಕಾರಾತ್ಮಕ ಶಕ್ತಿಗಳನ್ನು ಓಡಿಸುತ್ತದೆ. ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳನ್ನು ಇಡಬೇಕಾದ ಕೆಲವು ವಿಧಾನಗಳನ್ನು ನೋಡೋಣ.

TV9 Web
| Updated By: ಸಾಧು ಶ್ರೀನಾಥ್​|

Updated on: Nov 04, 2022 | 6:06 AM

Share
ವಾಸ್ತು ಪ್ರಕಾರ, ಗುಲಾಬಿ ಗಿಡಗಳನ್ನು ಮನೆಯಲ್ಲಿ ನೆಡಬೇಕು. ಏಕೆಂದರೆ ಅದು ಔಷಧೀಯ ಉದ್ದೇಶಗಳಿಗಾಗಿ ಪ್ರಯೋಜನಕಾರಿಯಾಗಿದೆ, ಆರೋಗ್ಯಕರ ಜೀವನವನ್ನು ಉತ್ತೇಜಿಸುತ್ತದೆ ಮತ್ತು ಮನೆಯಿಂದ ನಕಾರಾತ್ಮಕ ಶಕ್ತಿಗಳನ್ನು ಓಡಿಸುತ್ತದೆ. ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳನ್ನು ಇಡಬೇಕಾದ ಕೆಲವು ವಿಧಾನಗಳನ್ನು ನೋಡೋಣ.

ವಾಸ್ತು ಪ್ರಕಾರ, ಗುಲಾಬಿ ಗಿಡಗಳನ್ನು ಮನೆಯಲ್ಲಿ ನೆಡಬೇಕು. ಏಕೆಂದರೆ ಅದು ಔಷಧೀಯ ಉದ್ದೇಶಗಳಿಗಾಗಿ ಪ್ರಯೋಜನಕಾರಿಯಾಗಿದೆ, ಆರೋಗ್ಯಕರ ಜೀವನವನ್ನು ಉತ್ತೇಜಿಸುತ್ತದೆ ಮತ್ತು ಮನೆಯಿಂದ ನಕಾರಾತ್ಮಕ ಶಕ್ತಿಗಳನ್ನು ಓಡಿಸುತ್ತದೆ. ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳನ್ನು ಇಡಬೇಕಾದ ಕೆಲವು ವಿಧಾನಗಳನ್ನು ನೋಡೋಣ.

1 / 7
1. ಮನೆಯಲ್ಲಿ ಗುಲಾಬಿ ಗಿಡವನ್ನು ಇಡಲು ವಾಸ್ತು ಸಲಹೆಗಳು:  ಗುಲಾಬಿಗಳನ್ನು ಅವುಗಳ ಸೌಂದರ್ಯ ಮತ್ತು ಪರಿಮಳಕ್ಕಾಗಿ ಮೆಚ್ಚುಗೆ ಸೂಚಿಸಲಾಗುತ್ತದೆ. ನಿಯಮಿತವಾಗಿ ಕಂಡುಬರುವ ಮತ್ತು ಪ್ರೀತಿಯ ಹೂವುಗಳಲ್ಲಿ ಇದು ಒಂದಾಗಿದೆ. ಈ ಮುಳ್ಳಿನ ಗುಲಾಬಿ ಸಸ್ಯದ ಹೂವಿನ ದಳಗಳು ಮತ್ತು ಎಲೆಗಳು ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಎಣ್ಣೆಗಳು, ರೋಸ್ ವಾಟರ್ ಮತ್ತು ಗುಲ್ಕನ್ ಮಾಡಲು ಬಳಸಲಾಗುತ್ತದೆ. ವಾಸ್ತು ಶಾಸ್ತ್ರ, ವಿನ್ಯಾಸದ ಪ್ರಾಚೀನ ವಿಜ್ಞಾನ, ಕಳ್ಳಿ ಮುಂತಾದ ಮುಳ್ಳು ಸಸ್ಯಗಳನ್ನು ವಾಸಸ್ಥಾನಗಳಲ್ಲಿ ಇಡುವುದನ್ನು ನಿಷೇಧಿಸುತ್ತದೆ. ಗುಲಾಬಿ ಸಸ್ಯವು ಅದರ ಬಹು ಪ್ರಯೋಜನಗಳ ಕಾರಣದಿಂದಾಗಿ ಒಂದು ಅಪವಾದವಾಗಿದೆ.

1. ಮನೆಯಲ್ಲಿ ಗುಲಾಬಿ ಗಿಡವನ್ನು ಇಡಲು ವಾಸ್ತು ಸಲಹೆಗಳು: ಗುಲಾಬಿಗಳನ್ನು ಅವುಗಳ ಸೌಂದರ್ಯ ಮತ್ತು ಪರಿಮಳಕ್ಕಾಗಿ ಮೆಚ್ಚುಗೆ ಸೂಚಿಸಲಾಗುತ್ತದೆ. ನಿಯಮಿತವಾಗಿ ಕಂಡುಬರುವ ಮತ್ತು ಪ್ರೀತಿಯ ಹೂವುಗಳಲ್ಲಿ ಇದು ಒಂದಾಗಿದೆ. ಈ ಮುಳ್ಳಿನ ಗುಲಾಬಿ ಸಸ್ಯದ ಹೂವಿನ ದಳಗಳು ಮತ್ತು ಎಲೆಗಳು ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಎಣ್ಣೆಗಳು, ರೋಸ್ ವಾಟರ್ ಮತ್ತು ಗುಲ್ಕನ್ ಮಾಡಲು ಬಳಸಲಾಗುತ್ತದೆ. ವಾಸ್ತು ಶಾಸ್ತ್ರ, ವಿನ್ಯಾಸದ ಪ್ರಾಚೀನ ವಿಜ್ಞಾನ, ಕಳ್ಳಿ ಮುಂತಾದ ಮುಳ್ಳು ಸಸ್ಯಗಳನ್ನು ವಾಸಸ್ಥಾನಗಳಲ್ಲಿ ಇಡುವುದನ್ನು ನಿಷೇಧಿಸುತ್ತದೆ. ಗುಲಾಬಿ ಸಸ್ಯವು ಅದರ ಬಹು ಪ್ರಯೋಜನಗಳ ಕಾರಣದಿಂದಾಗಿ ಒಂದು ಅಪವಾದವಾಗಿದೆ.

2 / 7
2. ನೈಋತ್ಯದಲ್ಲಿ ಗುಲಾಬಿ ಗಿಡಗಳನ್ನು ಇಡುವುದು ಪ್ರಯೋಜನಕಾರಿ: ಗುಲಾಬಿಯಂತಹ ಹೂವಿನ ಗಿಡಗಳನ್ನು ಮನೆಯ ನೈಋತ್ಯ ಮೂಲೆಯಲ್ಲಿ ಬೆಳೆಸಬೇಕು. ಕೆಂಪು-ಹೂಬಿಡುವ ಸಸ್ಯಗಳನ್ನು ಜೀವಂತವಾಗಿಡಲು ದಕ್ಷಿಣವು ಉತ್ತಮ ದಿಕ್ಕು. ಇದು ಮನೆ ಮಾಲೀಕರ ಸಾಮಾಜಿಕ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಲಾಗಿದೆ.

2. ನೈಋತ್ಯದಲ್ಲಿ ಗುಲಾಬಿ ಗಿಡಗಳನ್ನು ಇಡುವುದು ಪ್ರಯೋಜನಕಾರಿ: ಗುಲಾಬಿಯಂತಹ ಹೂವಿನ ಗಿಡಗಳನ್ನು ಮನೆಯ ನೈಋತ್ಯ ಮೂಲೆಯಲ್ಲಿ ಬೆಳೆಸಬೇಕು. ಕೆಂಪು-ಹೂಬಿಡುವ ಸಸ್ಯಗಳನ್ನು ಜೀವಂತವಾಗಿಡಲು ದಕ್ಷಿಣವು ಉತ್ತಮ ದಿಕ್ಕು. ಇದು ಮನೆ ಮಾಲೀಕರ ಸಾಮಾಜಿಕ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಲಾಗಿದೆ.

3 / 7
3. ಬೇಸಿಗೆಯ ಸಮಯದಲ್ಲಿ ಗುಲಾಬಿ ಗಿಡಗಳನ್ನು ನೆರಳಿನಲ್ಲಿ ಇರಿಸಿ: ಬೇಸಿಗೆ ತಿಂಗಳುಗಳಲ್ಲಿ ನಿಮ್ಮ ಗುಲಾಬಿಯನ್ನು ಹೊರಾಂಗಣಕ್ಕೆ ಸ್ಥಳಾಂತರಿಸಲು ನೀವು ಬಯಸಿದರೆ, ಮೊದಲು ಸಸ್ಯವನ್ನು ನೆರಳಿನಲ್ಲಿ ಇರಿಸಲು ಮರೆಯದಿರಿ. ನಿಮ್ಮ ಗುಲಾಬಿಯನ್ನು ಸೌಮ್ಯವಾಗಿಟ್ಟುಕೊಳ್ಳಲು ಬಯಸಿದ್ದೇ ಆದರೆ ಅವುಗಳನ್ನು ತಂಪಾಗಿರುವ ಜಾಗಗಳಲ್ಲಿ ಇಟ್ಟು ಪೋಷಿಸಬೇಕು.

3. ಬೇಸಿಗೆಯ ಸಮಯದಲ್ಲಿ ಗುಲಾಬಿ ಗಿಡಗಳನ್ನು ನೆರಳಿನಲ್ಲಿ ಇರಿಸಿ: ಬೇಸಿಗೆ ತಿಂಗಳುಗಳಲ್ಲಿ ನಿಮ್ಮ ಗುಲಾಬಿಯನ್ನು ಹೊರಾಂಗಣಕ್ಕೆ ಸ್ಥಳಾಂತರಿಸಲು ನೀವು ಬಯಸಿದರೆ, ಮೊದಲು ಸಸ್ಯವನ್ನು ನೆರಳಿನಲ್ಲಿ ಇರಿಸಲು ಮರೆಯದಿರಿ. ನಿಮ್ಮ ಗುಲಾಬಿಯನ್ನು ಸೌಮ್ಯವಾಗಿಟ್ಟುಕೊಳ್ಳಲು ಬಯಸಿದ್ದೇ ಆದರೆ ಅವುಗಳನ್ನು ತಂಪಾಗಿರುವ ಜಾಗಗಳಲ್ಲಿ ಇಟ್ಟು ಪೋಷಿಸಬೇಕು.

4 / 7
4. ಒಳಾಂಗಣದಲ್ಲಿ ಇರಿಸಿದಾಗ, ನೇರ ಸೂರ್ಯನ ಬೆಳಕಿನಲ್ಲಿ ಗುಲಾಬಿ ಗಿಡ ಇಡಿ: ಮಿನಿಯೇಚರ್ ಗಿಡಗಳಲ್ಲಿ ಗುಲಾಬಿ ಅರಳಲು ನೇರ ಸೂರ್ಯನ ಬೆಳಕು ಬಹಳಷ್ಟು ಅಗತ್ಯವಿರುತ್ತದೆ. ಕನಿಷ್ಠ ಆರು ಗಂಟೆಗಳ ನೇರ ಸೂರ್ಯನ ಬೆಳಕು ಅಗತ್ಯವಿರುತ್ತದೆ. ದಕ್ಷಿಣ ಅಥವಾ ಪಶ್ಚಿಮದ ಕಡೆಗಿನ ಕಿಡಕಿ ಬಳಿಯಿಡುವುದು ಕ್ಷೇಮ.

4. ಒಳಾಂಗಣದಲ್ಲಿ ಇರಿಸಿದಾಗ, ನೇರ ಸೂರ್ಯನ ಬೆಳಕಿನಲ್ಲಿ ಗುಲಾಬಿ ಗಿಡ ಇಡಿ: ಮಿನಿಯೇಚರ್ ಗಿಡಗಳಲ್ಲಿ ಗುಲಾಬಿ ಅರಳಲು ನೇರ ಸೂರ್ಯನ ಬೆಳಕು ಬಹಳಷ್ಟು ಅಗತ್ಯವಿರುತ್ತದೆ. ಕನಿಷ್ಠ ಆರು ಗಂಟೆಗಳ ನೇರ ಸೂರ್ಯನ ಬೆಳಕು ಅಗತ್ಯವಿರುತ್ತದೆ. ದಕ್ಷಿಣ ಅಥವಾ ಪಶ್ಚಿಮದ ಕಡೆಗಿನ ಕಿಡಕಿ ಬಳಿಯಿಡುವುದು ಕ್ಷೇಮ.

5 / 7
5. ಗುಲಾಬಿ ಗಿಡಗಳನ್ನು ಜೇಡಗಳಿಂದ ದೂರವಿಡಿ!: ಗಾಳಿಯು ತುಂಬಾ ಶುಷ್ಕವಾಗಿದ್ದರೆ ಗುಲಾಬಿ ಸಸ್ಯಗಳು ಜೇಡ ಹುಳಗಳಿಗೆ ಆಶ್ರಯ ತಾಣವಾಗುತ್ತವೆ. ಇದನ್ನು ತಪ್ಪಿಸಲು, ನೀರಿನಿಂದ ತೇವಗೊಳಿಸಲಾದ ಬೆಣಚು ಕಲ್ಲುಗಳ ತಟ್ಟೆಯ ಮೇಲೆ  ಗುಲಾಬಿ ಗಿಡವನ್ನು ಇರಿಸಿ. ನೀರು ಆವಿಯಾಗುತ್ತಿದ್ದಂತೆ ಆರ್ದ್ರತೆ ಹೆಚ್ಚಾಗುತ್ತದೆ.

5. ಗುಲಾಬಿ ಗಿಡಗಳನ್ನು ಜೇಡಗಳಿಂದ ದೂರವಿಡಿ!: ಗಾಳಿಯು ತುಂಬಾ ಶುಷ್ಕವಾಗಿದ್ದರೆ ಗುಲಾಬಿ ಸಸ್ಯಗಳು ಜೇಡ ಹುಳಗಳಿಗೆ ಆಶ್ರಯ ತಾಣವಾಗುತ್ತವೆ. ಇದನ್ನು ತಪ್ಪಿಸಲು, ನೀರಿನಿಂದ ತೇವಗೊಳಿಸಲಾದ ಬೆಣಚು ಕಲ್ಲುಗಳ ತಟ್ಟೆಯ ಮೇಲೆ ಗುಲಾಬಿ ಗಿಡವನ್ನು ಇರಿಸಿ. ನೀರು ಆವಿಯಾಗುತ್ತಿದ್ದಂತೆ ಆರ್ದ್ರತೆ ಹೆಚ್ಚಾಗುತ್ತದೆ.

6 / 7
6. ಗುಲಾಬಿ  ಗಿಡಗಳಿಂದ ಒಣಗಿದ ಹೂವುಗಳನ್ನು ತೆಗೆದುಹಾಕಿ: ಹೆಚ್ಚು ಹೂ ಬಿಡುವುದನ್ನು ಉತ್ತೇಜಿಸಲು ಯಾವುದೇ ಒಣಗಿದ ಹೂವನ್ನು ಆಗಾಗ ತೆಗೆದುಹಾಕಬೇಕಾಗುತ್ತದೆ. ಹಾಗೆಯೇ, ಹಳದಿ ಅಥವಾ ಕಂದು ಬಣ್ಣದ ಯಾವುದೇ ಎಲೆಗಳನ್ನು ತೆಗೆದುಹಾಕಿ. ನೀವು ನಿಯಮಿತವಾಗಿ ನಿಮ್ಮ ಗುಲಾಬಿಗಳನ್ನು ಕತ್ತರಿಸುತ್ತಿರಬೇಕು. ಇದು ಹೊಸ ಬೆಳವಣಿಗೆ ಮತ್ತು ಹೂಬಿಡುವಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

6. ಗುಲಾಬಿ ಗಿಡಗಳಿಂದ ಒಣಗಿದ ಹೂವುಗಳನ್ನು ತೆಗೆದುಹಾಕಿ: ಹೆಚ್ಚು ಹೂ ಬಿಡುವುದನ್ನು ಉತ್ತೇಜಿಸಲು ಯಾವುದೇ ಒಣಗಿದ ಹೂವನ್ನು ಆಗಾಗ ತೆಗೆದುಹಾಕಬೇಕಾಗುತ್ತದೆ. ಹಾಗೆಯೇ, ಹಳದಿ ಅಥವಾ ಕಂದು ಬಣ್ಣದ ಯಾವುದೇ ಎಲೆಗಳನ್ನು ತೆಗೆದುಹಾಕಿ. ನೀವು ನಿಯಮಿತವಾಗಿ ನಿಮ್ಮ ಗುಲಾಬಿಗಳನ್ನು ಕತ್ತರಿಸುತ್ತಿರಬೇಕು. ಇದು ಹೊಸ ಬೆಳವಣಿಗೆ ಮತ್ತು ಹೂಬಿಡುವಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

7 / 7
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ