AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀರಪ್ಪನ್ ‘ಮೋಸ್ಟ್ ವಾಂಟೆಡ್’ ಎನಿಸಿಕೊಳ್ಳಲು ಕಾರಣ ಒಂದೆರಡಲ್ಲ; ಇಲ್ಲಿದೆ ರಕ್ತಚರಿತ ಇತಿಹಾಸ  

ಆನೆಗಳ ದಂತಕ್ಕೆ ಭಾರೀ ಬೆಲೆ ಇದೆ. ಇದು ವೀರಪ್ಪನ್​ಗೆ ಗೊತ್ತಿತ್ತು. ದಂತಕ್ಕಾಗಿ ಈತ ಹಲವು ಆನೆಗಳನ್ನು ಹತ್ಯೆ ಮಾಡಿದ್ದ. ಒಂದು ಮೂಲಗಳ ಪ್ರಕಾರ 200-2000 ಸಾವಿರ ಆನೆಗಳನ್ನು ಈತ ಹತ್ಯೆ ಮಾಡಿರಬಹುದು ಎಂದು ಊಹಿಸಲಾಗಿದೆ.

ರಾಜೇಶ್ ದುಗ್ಗುಮನೆ
|

Updated on:Aug 04, 2023 | 1:03 PM

ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಮೋಸ್ಟ್ ವಾಟೆಂಡ್ ಪಟ್ಟ ಪಡೆದಿದ್ದ ವೀರಪ್ಪನ್ ಕುರಿತ ‘ದಿ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ನೆಟ್​ಫ್ಲಿಕ್ಸ್ ಮೂಲಕ ರಿಲೀಸ್ ಆಗಿದೆ. ಈತ ಯಾರು? ಈತ ಮೋಸ್ಟ್ ವಾಂಟೆಡ್ ಎನಿಸಿಕೊಳ್ಳಲು ಕೇವಲ ಒಂದೆರಡು ಘಟನೆಗಳು ಕಾರಣವಲ್ಲ. ವೀರಪ್ಪನ್ ಬಗ್ಗೆ ಹಲವು ಆರೋಪಗಳಿವೆ.

ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಮೋಸ್ಟ್ ವಾಟೆಂಡ್ ಪಟ್ಟ ಪಡೆದಿದ್ದ ವೀರಪ್ಪನ್ ಕುರಿತ ‘ದಿ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ನೆಟ್​ಫ್ಲಿಕ್ಸ್ ಮೂಲಕ ರಿಲೀಸ್ ಆಗಿದೆ. ಈತ ಯಾರು? ಈತ ಮೋಸ್ಟ್ ವಾಂಟೆಡ್ ಎನಿಸಿಕೊಳ್ಳಲು ಕೇವಲ ಒಂದೆರಡು ಘಟನೆಗಳು ಕಾರಣವಲ್ಲ. ವೀರಪ್ಪನ್ ಬಗ್ಗೆ ಹಲವು ಆರೋಪಗಳಿವೆ.

1 / 8
1952ರ ಜನವರಿ 18ರಂದು ತಮಿಳುನಾಡಿನ ಗೋಪಿನಾಥಂನಲ್ಲಿ ವೀರಪ್ಪನ್ ಜನಿಸಿದ. ಈತ ಜನರಿಗೆ ಹಣದ ಆಮಿಷ ಒಡ್ಡುತ್ತಿದ್ದ. ಸ್ಥಳೀಯರಿಗೆ ಕೈತುಂಬ ಹಣ ನೀಡಿ ಅವರಿಂದ ರಕ್ಷಣೆ ಪಡೆಯುತ್ತಿದ್ದ. ಇದು ಈತನ ನಿತ್ಯ ಕಾಯಕವಾಗಿತ್ತು.

1952ರ ಜನವರಿ 18ರಂದು ತಮಿಳುನಾಡಿನ ಗೋಪಿನಾಥಂನಲ್ಲಿ ವೀರಪ್ಪನ್ ಜನಿಸಿದ. ಈತ ಜನರಿಗೆ ಹಣದ ಆಮಿಷ ಒಡ್ಡುತ್ತಿದ್ದ. ಸ್ಥಳೀಯರಿಗೆ ಕೈತುಂಬ ಹಣ ನೀಡಿ ಅವರಿಂದ ರಕ್ಷಣೆ ಪಡೆಯುತ್ತಿದ್ದ. ಇದು ಈತನ ನಿತ್ಯ ಕಾಯಕವಾಗಿತ್ತು.

2 / 8
ಆನೆಗಳ ದಂತಕ್ಕೆ ಭಾರೀ ಬೆಲೆ ಇದೆ. ಇದು ವೀರಪ್ಪನ್​ಗೆ ಗೊತ್ತಿತ್ತು. ದಂತಕ್ಕಾಗಿ ಈತ ಹಲವು ಆನೆಗಳನ್ನು ಹತ್ಯೆ ಮಾಡಿದ್ದ. ಒಂದು ಮೂಲಗಳ ಪ್ರಕಾರ 200-2000 ಸಾವಿರ ಆನೆಗಳನ್ನು ಈತ ಹತ್ಯೆ ಮಾಡಿರಬಹುದು ಎಂದು ಊಹಿಸಲಾಗಿದೆ. ರಕ್ತಚಂದನದ ಮರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಈತ ಕಳ್ಳಸಾಗಣೆ ಮಾಡಿದ ಮರ ಹಾಗೂ ದಂತಗಳ ಮೌಲ್ಯ 2000+ ಕೋಟಿ ರೂಪಾಯಿ ಎನ್ನಲಾಗಿದೆ.  

ಆನೆಗಳ ದಂತಕ್ಕೆ ಭಾರೀ ಬೆಲೆ ಇದೆ. ಇದು ವೀರಪ್ಪನ್​ಗೆ ಗೊತ್ತಿತ್ತು. ದಂತಕ್ಕಾಗಿ ಈತ ಹಲವು ಆನೆಗಳನ್ನು ಹತ್ಯೆ ಮಾಡಿದ್ದ. ಒಂದು ಮೂಲಗಳ ಪ್ರಕಾರ 200-2000 ಸಾವಿರ ಆನೆಗಳನ್ನು ಈತ ಹತ್ಯೆ ಮಾಡಿರಬಹುದು ಎಂದು ಊಹಿಸಲಾಗಿದೆ. ರಕ್ತಚಂದನದ ಮರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಈತ ಕಳ್ಳಸಾಗಣೆ ಮಾಡಿದ ಮರ ಹಾಗೂ ದಂತಗಳ ಮೌಲ್ಯ 2000+ ಕೋಟಿ ರೂಪಾಯಿ ಎನ್ನಲಾಗಿದೆ.  

3 / 8
ವೀರಪ್ಪನ್ ಹುಡುಕಾಟಕ್ಕೆ ಕರ್ನಾಟಕ ಹಾಗೂ ತಮಿಳುನಾಡಿನ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದರು. ಆದರೆ, ಸಮನ್ವಯದ ಕೊರೆತೆಯಿಂದ ಇದು ಸಾಧ್ಯವಾಗಿಲ್ಲ.

ವೀರಪ್ಪನ್ ಹುಡುಕಾಟಕ್ಕೆ ಕರ್ನಾಟಕ ಹಾಗೂ ತಮಿಳುನಾಡಿನ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದರು. ಆದರೆ, ಸಮನ್ವಯದ ಕೊರೆತೆಯಿಂದ ಇದು ಸಾಧ್ಯವಾಗಿಲ್ಲ.

4 / 8
ಚಿದಂಬರಂ ಹೆಸರ ಅರಣ್ಯ ಅಧಿಕಾರಿಯನ್ನು ವೀರಪ್ಪನ್ 1987ರಲ್ಲಿ ಹತ್ಯೆ ಮಾಡಿದ. ಬಳಿಕ ಆತ ಅನೇಕರನ್ನು ಕೊಂದಿದ್ದ. ಈ ಕಾರಣಕ್ಕೆ ವಿಶೇಷ ಕಾರ್ಯಪಡೆಯನ್ನು ಸಿದ್ಧಪಡಿಸಲಾಯಿತು. ಕರ್ನಾಟಕದಲ್ಲಿ ಶಂಕರ್ ಬಿದರಿ ಅವರು ಇದರ ನೇತೃತ್ವ ವಹಿಸಿಕೊಂಡಿದ್ದರು. ತಮಿಳುನಾಡಿನಲ್ಲಿ ಸಂಜಯ್ ಅರೋರಾ ಅವರು ಇದರ ಮುಖ್ಯಸ್ಥಿಕೆ ವಹಿಸಿಕೊಂಡರು.  

ಚಿದಂಬರಂ ಹೆಸರ ಅರಣ್ಯ ಅಧಿಕಾರಿಯನ್ನು ವೀರಪ್ಪನ್ 1987ರಲ್ಲಿ ಹತ್ಯೆ ಮಾಡಿದ. ಬಳಿಕ ಆತ ಅನೇಕರನ್ನು ಕೊಂದಿದ್ದ. ಈ ಕಾರಣಕ್ಕೆ ವಿಶೇಷ ಕಾರ್ಯಪಡೆಯನ್ನು ಸಿದ್ಧಪಡಿಸಲಾಯಿತು. ಕರ್ನಾಟಕದಲ್ಲಿ ಶಂಕರ್ ಬಿದರಿ ಅವರು ಇದರ ನೇತೃತ್ವ ವಹಿಸಿಕೊಂಡಿದ್ದರು. ತಮಿಳುನಾಡಿನಲ್ಲಿ ಸಂಜಯ್ ಅರೋರಾ ಅವರು ಇದರ ಮುಖ್ಯಸ್ಥಿಕೆ ವಹಿಸಿಕೊಂಡರು.  

5 / 8
ವೀರಪ್ಪನ್ ವಿಶೇಷ ಕಾರ್ಯಪಡೆಗೆ ತನ್ನದೇ ರೀತಿಯಲ್ಲಿ ಉತ್ತರ ನೀಡಿದ್ದ. 1993ರಲ್ಲಿ ಈತ ಪಾಲಾರ್​​ನಲ್ಲಿ ಬ್ಲಾಸ್ಟ್ ನಡೆಸಿದ್ದ. ಈ ವೇಳೆ 22 ಜನರು ಮೃತಪಟ್ಟಿದ್ದರು. ವೀರಪ್ಪನ್ ತನ್ನ ಜೀವಿತಾವಧಿಯಲ್ಲಿ 60 ಫಾರೆಸ್ಟ್ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ 160 ಜನರ ಕೊಂದಿದ್ದಾನೆ ಎನ್ನಲಾಗಿದೆ.  

ವೀರಪ್ಪನ್ ವಿಶೇಷ ಕಾರ್ಯಪಡೆಗೆ ತನ್ನದೇ ರೀತಿಯಲ್ಲಿ ಉತ್ತರ ನೀಡಿದ್ದ. 1993ರಲ್ಲಿ ಈತ ಪಾಲಾರ್​​ನಲ್ಲಿ ಬ್ಲಾಸ್ಟ್ ನಡೆಸಿದ್ದ. ಈ ವೇಳೆ 22 ಜನರು ಮೃತಪಟ್ಟಿದ್ದರು. ವೀರಪ್ಪನ್ ತನ್ನ ಜೀವಿತಾವಧಿಯಲ್ಲಿ 60 ಫಾರೆಸ್ಟ್ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ 160 ಜನರ ಕೊಂದಿದ್ದಾನೆ ಎನ್ನಲಾಗಿದೆ.  

6 / 8
2000ನೇ ಇಸ್ವಿಯಲ್ಲಿ ಡಾ. ರಾಜ್​ಕುಮಾರ್ ಅವರನ್ನು ವೀರಪ್ಪನ್ ಕಿಡ್ನ್ಯಾಪ್ ಮಾಡಿದ. ಹಲವು ತಿಂಗಳ ಕಾಲ ರಾಜ್​ಕುಮಾರ್ ಕಾಡಲ್ಲೇ ಇದ್ದರು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.

2000ನೇ ಇಸ್ವಿಯಲ್ಲಿ ಡಾ. ರಾಜ್​ಕುಮಾರ್ ಅವರನ್ನು ವೀರಪ್ಪನ್ ಕಿಡ್ನ್ಯಾಪ್ ಮಾಡಿದ. ಹಲವು ತಿಂಗಳ ಕಾಲ ರಾಜ್​ಕುಮಾರ್ ಕಾಡಲ್ಲೇ ಇದ್ದರು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.

7 / 8
2004ರಲ್ಲಿ ತಮಿಳುನಾಡಿನ ಧರ್ಮಪುರಿಯಲ್ಲಿ ವೀರಪ್ಪನ್​ನ ಕೊಲ್ಲಲಾಯಿತು. ಇದಾದ ಬಳಿಕ ಅನೇಕರು ನಿಟ್ಟುಸಿರುವ ಬಿಡುವಂತೆ ಆಯಿತು.   

2004ರಲ್ಲಿ ತಮಿಳುನಾಡಿನ ಧರ್ಮಪುರಿಯಲ್ಲಿ ವೀರಪ್ಪನ್​ನ ಕೊಲ್ಲಲಾಯಿತು. ಇದಾದ ಬಳಿಕ ಅನೇಕರು ನಿಟ್ಟುಸಿರುವ ಬಿಡುವಂತೆ ಆಯಿತು.   

8 / 8

Published On - 12:53 pm, Fri, 4 August 23

Follow us
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ