AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮು-ಕಾಶ್ಮೀರ ನೆರವು: ಸಿಕ್ಕಿಂನಲ್ಲಿ ನಡೆದಿದೆ ಬೃಹತ್ ಪ್ರಮಾಣದ ಕೇಸರಿ ಕೃಷಿ ಪ್ರಯೋಗ

ಇತ್ತೀಚೆಗಷ್ಟೇ ಸಿಕ್ಕಿಂನ ಯಾಂಗ್ಯಾಂಗ್ ಗ್ರಾಮದಲ್ಲಿ ಕೇಸರಿ ಬೆಳೆಯ ಮೊದಲ ಪ್ರಯೋಗವನ್ನು ಹಮ್ಮಿಕೊಳ್ಳಲಾಯಿತು. ಸಿಕ್ಕಿಂ ಸೆಂಟ್ರಲ್ ಯೂನಿವರ್ಸಿಟಿಯ ಸಸ್ಯಶಾಸ್ತ್ರ ಮತ್ತು ತೋಟಗಾರಿಕೆ ವಿಭಾಗಗಳು ಮಣ್ಣಿನ ಪರೀಕ್ಷೆ ಕೈಗೊಂಡು ಕೇಸರಿ ಬೆಳೆಗೆ ಉತ್ತಮ ಜಾಗವೆಂದು ತಿಳಿಸಿದೆ. ಸುಮಾರು 1,000 ಚದರ ಮೀಟರ್ ಜಾಗದಲ್ಲಿ ಕೇಸರಿಯ ಸಸಿಗಳನ್ನು ನೆಡಲಾಯಿತು. ಭಾರತದಲ್ಲಿದೆ 100 ಟನ್ ಕೇಸರಿಗೆ ಬೇಡಿಕೆ ಕೇಸರಿ ಬೆಳೆಗೆ ಜಮ್ಮು ಮತ್ತು ಕಾಶ್ಮೀರ ಹೇಳಿ ಮಾಡಿಸಿದ ಪ್ರದೇಶ. ಹಾಗೆಯೇ ಕೇಸರಿಯಿಂದಲೇ ಈ ಪ್ರದೇಶಗಳು ಪ್ರಸಿದ್ಧಿ ಹೊಂದಿವೆ. ಭಾರತದಲ್ಲಿ ಕೇಸರಿ ಅತ್ಯಂತ ದುಬಾರಿ […]

ಜಮ್ಮು-ಕಾಶ್ಮೀರ ನೆರವು: ಸಿಕ್ಕಿಂನಲ್ಲಿ ನಡೆದಿದೆ ಬೃಹತ್ ಪ್ರಮಾಣದ ಕೇಸರಿ ಕೃಷಿ ಪ್ರಯೋಗ
ಸಾಧು ಶ್ರೀನಾಥ್​
|

Updated on: Nov 10, 2020 | 4:49 PM

Share

ಇತ್ತೀಚೆಗಷ್ಟೇ ಸಿಕ್ಕಿಂನ ಯಾಂಗ್ಯಾಂಗ್ ಗ್ರಾಮದಲ್ಲಿ ಕೇಸರಿ ಬೆಳೆಯ ಮೊದಲ ಪ್ರಯೋಗವನ್ನು ಹಮ್ಮಿಕೊಳ್ಳಲಾಯಿತು. ಸಿಕ್ಕಿಂ ಸೆಂಟ್ರಲ್ ಯೂನಿವರ್ಸಿಟಿಯ ಸಸ್ಯಶಾಸ್ತ್ರ ಮತ್ತು ತೋಟಗಾರಿಕೆ ವಿಭಾಗಗಳು ಮಣ್ಣಿನ ಪರೀಕ್ಷೆ ಕೈಗೊಂಡು ಕೇಸರಿ ಬೆಳೆಗೆ ಉತ್ತಮ ಜಾಗವೆಂದು ತಿಳಿಸಿದೆ. ಸುಮಾರು 1,000 ಚದರ ಮೀಟರ್ ಜಾಗದಲ್ಲಿ ಕೇಸರಿಯ ಸಸಿಗಳನ್ನು ನೆಡಲಾಯಿತು.

ಭಾರತದಲ್ಲಿದೆ 100 ಟನ್ ಕೇಸರಿಗೆ ಬೇಡಿಕೆ ಕೇಸರಿ ಬೆಳೆಗೆ ಜಮ್ಮು ಮತ್ತು ಕಾಶ್ಮೀರ ಹೇಳಿ ಮಾಡಿಸಿದ ಪ್ರದೇಶ. ಹಾಗೆಯೇ ಕೇಸರಿಯಿಂದಲೇ ಈ ಪ್ರದೇಶಗಳು ಪ್ರಸಿದ್ಧಿ ಹೊಂದಿವೆ. ಭಾರತದಲ್ಲಿ ಕೇಸರಿ ಅತ್ಯಂತ ದುಬಾರಿ ಮಸಾಲೆ. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಿಗೆ ಕೇಸರಿ ಆಮದು ಮಾಡಿಕೊಳ್ಳಲಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್​ಟಿ) ಮೂಲಕ ಕೇಸರಿ ಕೃಷಿಯನ್ನು ಈಶಾನ್ಯದ ಕೆಲವು ರಾಜ್ಯಗಳಿಗೆ ವಿಸ್ತರಿಸಿದೆ.

100 ಟನ್ ಕೇಸರಿಗೆ ಭಾರತದಲ್ಲಿ ಬೇಡಿಕೆ ಇದೆ. ಅಷ್ಟು ಪ್ರಮಾಣದಲ್ಲಿ ಕೇಸರಿ ಉತ್ಪಾದನೆ ಇಲ್ಲವಾದ ಕಾರಣ ತಾನು ಬೆಳೆಯುವ ಕುಂಕುಮವನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಈ ಪೂರೈಕೆಯಿಂದ ಬೇಡಿಕೆ ಇರುವ ಕೇಸರಿಯನ್ನು ಸರಿದೂಗಿಸಿಕೊಳ್ಳುವ ಯೋಜನೆ ಭಾರತದ್ದು.

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು