AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರು ತಮ್ಮ ಗಂಡನ ಸುಳ್ಳು ಅಭ್ಯಾಸಗಳನ್ನು ಮುಚ್ಚಿಡಬಾರದು! ಇಲ್ಲದಿದ್ದರೆ ಮುಂದೆ ತಾವೇ ಪಶ್ಚಾತ್ತಾಪ ಪಡಬೇಕಾಗುತ್ತದೆ, ಎಚ್ಚರಾ

ಚಾಣಕ್ಯ ನೀತಿಯ ಪ್ರಕಾರ ಹೆಚ್ಚಿನ ಮಹಿಳೆಯರು ತಮ್ಮ ಗಂಡನ ಸುಳ್ಳು ಅಭ್ಯಾಸಗಳನ್ನು ತಮ್ಮ ಮನೆಯವರು ಮತ್ತು ಅತ್ತೆಯವರಿಂದ ಮರೆಮಾಚುತ್ತಾರೆ. ಕಾಲಕ್ರಮೇಣ ಸುಳ್ಳು ಹೇಳುವ ಈ ಅಭ್ಯಾಸವು ಗಂಡನಲ್ಲಿ ತುಂಬಾ ಹೆಚ್ಚಾಗುತ್ತದೆ. ನಂತರ ಅವರು ಅದರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಮಹಿಳೆಯರು ತಮ್ಮ ಗಂಡನ ಸುಳ್ಳು ಅಭ್ಯಾಸಗಳನ್ನು ಮುಚ್ಚಿಡಬಾರದು! ಇಲ್ಲದಿದ್ದರೆ ಮುಂದೆ ತಾವೇ ಪಶ್ಚಾತ್ತಾಪ ಪಡಬೇಕಾಗುತ್ತದೆ, ಎಚ್ಚರಾ
ಚಾಣಕ್ಯ ನೀತಿ
TV9 Web
| Edited By: |

Updated on: Aug 21, 2022 | 6:06 AM

Share

Chanakya Niti: ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ, ಪತಿ ಎಷ್ಟೇ ಒಳ್ಳೆಯವರಾಗಿರಲಿ ಅಥವಾ ಕೆಟ್ಟವರಾಗಿರಲಿ, ಮಹಿಳೆಯರು ಎಂದಿಗೂ ತಮ್ಮ ಕೆಟ್ಟ ಅಭ್ಯಾಸಗಳನ್ನು ಅಥವಾ ಕೆಲವು ಕಹಿ ಸತ್ಯಗಳನ್ನು ಮರೆಮಾಚಬಾರದು. ಆದರೆ ಇದು ಶುದ್ಧ ತಪ್ಪು ಆದೀತು. ಏಕೆಂದರೆ ಮುಂದೆ ಅಂತಹ ಮಹಿಳೆಯರು ಪಶ್ಚಾತ್ತಾಪ ಪಡಬೇಕಾಗುತ್ತದೆ ಎನ್ನುತ್ತಾರೆ ಚಾಣಕ್ಯ.

  1. ಸುಳ್ಳು ಹೇಳುವುದು: ಚಾಣಕ್ಯ ನೀತಿಯ ಪ್ರಕಾರ ಹೆಚ್ಚಿನ ಮಹಿಳೆಯರು ತಮ್ಮ ಗಂಡನ ಸುಳ್ಳು ಅಭ್ಯಾಸಗಳನ್ನು ತಮ್ಮ ಮನೆಯವರು ಮತ್ತು ಅತ್ತೆಯವರಿಂದ ಮರೆಮಾಚುತ್ತಾರೆ. ಕಾಲಕ್ರಮೇಣ ಸುಳ್ಳು ಹೇಳುವ ಈ ಅಭ್ಯಾಸವು ಗಂಡನಲ್ಲಿ ತುಂಬಾ ಹೆಚ್ಚಾಗುತ್ತದೆ. ನಂತರ ಅವರು ಅದರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
  2. ಹೆಂಡತಿಯ ಮೇಲೆ ಅನುಮಾನ: ಮದುವೆಯಾದ ಕೆಲವು ವರ್ಷಗಳ ನಂತರ, ಕೆಲವೊಮ್ಮೆ ಅಂತಹ ಸಂದರ್ಭಗಳು ಉದ್ಭವಿಸುತ್ತವೆ. ಪತಿ ತನ್ನ ಹೆಂಡತಿಯನ್ನು ಅನುಮಾನಿಸಲು ಪ್ರಾರಂಭಿಸುತ್ತಾನೆ. ಈ ಅನುಮಾನದ ಅಭ್ಯಾಸವು ಅವರ ಮನಸ್ಸನ್ನು ಘಾಸಿಗೊಳಿಸಿ, ದೆವ್ವದಂತೆ ಹೊಕ್ಕಿಬಿಡುತ್ತದೆ. ಮಹಿಳೆಯರು ಈ ಕೆಟ್ಟ ಅಭ್ಯಾಸವನ್ನು ಎಂದಿಗೂ ಇತರರಿಂದ ಮುಚ್ಚಿಡಬಾರದು.
  3. ಕೋಪದ ಸ್ವಭಾವ: ಕೋಪವು ಒಂದು ಮನೋ ವಿಕಾರ ಭಾವನೆ. ಯಾರಾದರೂ ಆದರ ಮಿತಿ ಮೀರಿ ಕೋಪ ಮಾಡಿಕೊಂಡರೆ ಅದು ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಚಾಣಕ್ಯ ಹೇಳುತ್ತಾನೆ ಕೋಪವನ್ನು ನಿಯಂತ್ರಿಸುವವನು ಮಾತ್ರ ಯಶಸ್ವಿ ವ್ಯಕ್ತಿಯಾಗಬಲ್ಲ. ಪ್ರೀತಿ ಅಥವಾ ಇತರ ಕಾರಣಗಳಿಗಾಗಿ ಗಂಡನ ಕೋಪದ ನಡವಳಿಕೆಯನ್ನು ಸಹಿಸಿಕೊಳ್ಳುವ ತಪ್ಪನ್ನು ಮಹಿಳೆಯರು ಮಾಡುತ್ತಾರೆ. ಒಂದು ಹಂತದಲ್ಲಿ, ಈ ಕೋಪವು ಹಿಂಸೆಯ ರೂಪವನ್ನೂ ಪಡೆಯಬಹುದು.
  4. ಇತರ ಮಹಿಳೆಯರೊಂದಿಗೆ ಮಾತನಾಡುವುದು: ನಿಮ್ಮ ಗಂಡನ ಮೇಲೆ ನಂಬಿಕೆ ಇಡುವುದು ಒಳಿತೇ ಎನ್ನುತ್ತದೆ ಚಾಣಕ್ಯ ನೀತಿ. ಆದರೆ ಕೆಲವೊಮ್ಮೆ ಕೆಲ ಪುರುಷರು ತಮ್ಮ ಹೆಂಡತಿಯ ನಂಬಿಕೆಯನ್ನು ಮುರಿದು ಇತರ ಮಹಿಳೆಯರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಹೆಂಡತಿಯರು ತಮ್ಮ ಈ ಅಭ್ಯಾಸವನ್ನು ಎಂದಿಗೂ ಮರೆಮಾಚಬಾರದು. ಅಂತಹ ವಿಷಯವನ್ನು ಮರೆಮಾಚುವುದು ನಂತರ ತಮ್ಮ ವೈವಾಹಿಕ ಜೀವನಕ್ಕೇ ಅಪಾಯ ತಂದಿಟ್ಟುಕೊಂಡಂತೆ.

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ