Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಳ ಸರ್ಪ ದೋಷಗಳು ಎಷ್ಟಿವೆ? ಯಾರದೇ ಜಾತಕದಲ್ಲಿನ ಅಪಾಯಕಾರಿ ದೋಷ ಯಾವುದು, ಪರಿಹಾರವೇನು?

Types of Kaal Sarp Dosha: ಕಾಲ ಸರ್ಪ ದೋಷವನ್ನು ಎಂಬುದು ಯಾರದಾದರೂ ಜಾತಕದಲ್ಲಿ ಮನೆಮಾಡಬಹುದಾದ ಅತ್ಯಂತ ತೀವ್ರವಾದ ದೋಷ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲ ಸರ್ಪ ದೋಷವು ಯಾವುದೇ ವ್ಯಕ್ತಿಯ ಹಿಂದಿನ ಕರ್ಮದ ಫಲಿತಾಂಶ ಎಂದು ಹೇಳಲಾಗುತ್ತದೆ. ನಿಮ್ಮ ಜನ್ಮಜಾತ ಕುಂಡಲಿ ಅಥವಾ ಜಾತಕದಲ್ಲಿ ಈ ದೋಷದ ಉಪಸ್ಥಿತಿಯಿದ್ದರೆ ವೃತ್ತಿ, ಆರೋಗ್ಯ, ಮದುವೆ, ಪ್ರೀತಿ ಮತ್ತು ಸಂಬಂಧಗಳಿಗೆ ಸಂಬಂಧಿಸಿದ ಜೀವನದ ವಿವಿಧ ವಿಷಯಗಳಲ್ಲಿ ಸಮಸ್ಯೆಗಳು, ಅಡೆತಡೆಗಳು ಮತ್ತು ವಿಳಂಬಗಳು ಸೃಷ್ಟಿಯಾಗಿರುತ್ತವೆ.

ಕಾಳ ಸರ್ಪ ದೋಷಗಳು ಎಷ್ಟಿವೆ? ಯಾರದೇ ಜಾತಕದಲ್ಲಿನ ಅಪಾಯಕಾರಿ ದೋಷ ಯಾವುದು, ಪರಿಹಾರವೇನು?
ಕಾಳ ಸರ್ಪ ದೋಷಗಳು ಎಷ್ಟಿವೆ?  ಅಪಾಯಕಾರಿ ದೋಷ ಯಾವುದು, ಪರಿಹಾರವೇನು?
Follow us
ಸಾಧು ಶ್ರೀನಾಥ್​
|

Updated on:Jun 21, 2024 | 9:42 AM

ಕಾಲ ಸರ್ಪ ದೋಷವನ್ನು ಎಂಬುದು ಯಾರದಾದರೂ ಜಾತಕದಲ್ಲಿ ಮನೆಮಾಡಬಹುದಾದ ಅತ್ಯಂತ ತೀವ್ರವಾದ ದೋಷ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲ ಸರ್ಪ ದೋಷವು ಯಾವುದೇ ವ್ಯಕ್ತಿಯ ಹಿಂದಿನ ಕರ್ಮದ ಫಲಿತಾಂಶ ಎಂದು ಹೇಳಲಾಗುತ್ತದೆ. ನಿಮ್ಮ ಜನ್ಮಜಾತ ಕುಂಡಲಿ ಅಥವಾ ಜಾತಕದಲ್ಲಿ ಈ ದೋಷದ ಉಪಸ್ಥಿತಿಯಿದ್ದರೆ ವೃತ್ತಿ, ಆರೋಗ್ಯ, ಮದುವೆ, ಪ್ರೀತಿ ಮತ್ತು ಸಂಬಂಧಗಳಿಗೆ ಸಂಬಂಧಿಸಿದ ಜೀವನದ ವಿವಿಧ ವಿಷಯಗಳಲ್ಲಿ ಸಮಸ್ಯೆಗಳು, ಅಡೆತಡೆಗಳು ಮತ್ತು ವಿಳಂಬಗಳು ಸೃಷ್ಟಿಯಾಗಿರುತ್ತವೆ. ಕಾಲ ಸರ್ಪ ದೋಷ ಎಂದರೇನು ?? ಜಾತಕದಲ್ಲಿ ರಾಹು ಮತ್ತು ಕೇತು ಒಂದು ಕಡೆ ಇರುವಾಗ ಮತ್ತು ಇತರ ಎಲ್ಲಾ ಗ್ರಹಗಳು ಅವರ ಮಧ್ಯದಲ್ಲಿದ್ದಾಗ ಕಾಲ ಸರ್ಪ ದೋಷವು ರೂಪುಗೊಳ್ಳುತ್ತದೆ. ಜಾತಕದಲ್ಲಿ ರಾಹು ಮತ್ತು ಕೇತು ಸೇರಿದಂತೆ ಒಟ್ಟು 9 ಗ್ರಹಗಳಿವೆ. ಆದರೆ ರಾಹು ಕೇತುವನ್ನು ನೆರಳಿನ ಗ್ರಹಗಳೆಂದು ಪರಿಗಣಿಸಲಾಗುತ್ತದೆ ಮತ್ತು ಈ ಏಳು ಗ್ರಹಗಳನ್ನು ಹೊರತುಪಡಿಸಿ ಇತರ ಗ್ರಹಗಳನ್ನು ಮುಖ್ಯ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ – ಚಂದ್ರ, ಸೂರ್ಯ, ಗುರು, ಶನಿ, ಬುಧ, ಶುಕ್ರ ಮತ್ತು ಮಂಗಳ. ಮತ್ತು ಅವುಗಳಲ್ಲಿ ಪ್ರತಿಯೊಂದೂ ಲಗ್ನ, ಸಂಪತ್ತು, ಸಂತೋಷ, ಮಕ್ಕಳು, ರೋಗ, ಮನೆ, ವಯಸ್ಸು, ಅದೃಷ್ಟ, ಕರ್ಮ, ಲಾಭ, ಪ್ರೀತಿ ಮುಂತಾದ ವಿವಿಧ ಅಂಶಗಳನ್ನು ಆಳುತ್ತವೆ. ಕುಂಡಲಿ/ಜಾತಕದಲ್ಲಿ ಕಾಲ ಸರ್ಪ ದೋಷವಿದ್ದರೆ, ಇದು ಸಕಾರಾತ್ಮಕ ಮತ್ತು ಉತ್ತಮ ಪರಿಣಾಮಗಳಿಗೆ ಅಡ್ಡಿಯಾಗಬಹುದು. ಅಂತಹ ಜಾತಕದವರ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ಗ್ರಹಗಳು ಇವು. ಕಾಳ ಸರ್ಪ ದೋಷದ ವಿಧಗಳು ?? ಕಾಲ ಸರ್ಪ ದೋಷಗಳಲ್ಲಿ 12 ವಿಧಗಳಿವೆ. ಜಾತಕದಲ್ಲಿ ರಾಹು ಮತ್ತು ಕೇತುಗಳ ಸ್ಥಾನಗಳ...

Published On - 6:06 pm, Tue, 18 June 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!