AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈ ಸೂಪರ್​ ಕಿಂಗ್ಸ್​ನ ಪ್ರಮುಖ ಆಟಗಾರರು ತಂಡದಿಂದ ಔಟ್​

2021ನೇ ಸಾಲಿನ ಐಪಿಎಲ್​ ನಡೆಯೋಕೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಇದಕ್ಕೂ ಮೊದಲೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪ್ರಮುಖ ಆರು ಆಟಗಾರರನ್ನು ಕೈಬಿಟ್ಟಿದೆ. ಅವರು ಯಾವ ಆಟಗಾರರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jan 20, 2021 | 11:37 PM

Share
2021ನೇ ಸಾಲಿನ ಐಪಿಎಲ್​ ನಡೆಯೋಕೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಇದಕ್ಕೂ ಮೊದಲೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪ್ರಮುಖ ಆರು ಆಟಗಾರರನ್ನು ಕೈಬಿಟ್ಟಿದೆ. ಅವರು ಯಾವ ಆಟಗಾರರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

2021ನೇ ಸಾಲಿನ ಐಪಿಎಲ್​ ನಡೆಯೋಕೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಇದಕ್ಕೂ ಮೊದಲೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪ್ರಮುಖ ಆರು ಆಟಗಾರರನ್ನು ಕೈಬಿಟ್ಟಿದೆ. ಅವರು ಯಾವ ಆಟಗಾರರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

1 / 7
ಹರ್ಭಜನ್​ ಸಿಂಗ್​ : ಚೆನ್ನೈ ಸೂಪರ್​ ಕಿಂಗ್ಸ್ ​ನ ಪ್ರಮುಖ ಸ್ಪಿನ್ನರ್​ ಎನಿಸಿಕೊಂಡಿದ್ದ ಹರ್ಭಜನ್​ ಸಿಂಗ್​ ಟೀಂ ಇಂಡಿಯಾಗೆ ಗುಡ್​ ಬಾಯ್​ ಹೇಳಿ ತುಂಬಾನೇ ಸಮಯ ಕಳೆದಿದೆ. ಆದರೆ, ಐಪಿಎಲ್​ನಲ್ಲಿ ಇದ್ದರು. 2020ರ ಮ್ಯಾಚ್​​ನಲ್ಲಿ ಚೆನ್ನೈ ತಂಡದಲ್ಲಿದ್ದರೂ ಅವರು ಆಡಿರಲಿಲ್ಲ. ಈಗ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಹರ್ಭಜನ್​ ಸಿಂಗ್​ : ಚೆನ್ನೈ ಸೂಪರ್​ ಕಿಂಗ್ಸ್ ​ನ ಪ್ರಮುಖ ಸ್ಪಿನ್ನರ್​ ಎನಿಸಿಕೊಂಡಿದ್ದ ಹರ್ಭಜನ್​ ಸಿಂಗ್​ ಟೀಂ ಇಂಡಿಯಾಗೆ ಗುಡ್​ ಬಾಯ್​ ಹೇಳಿ ತುಂಬಾನೇ ಸಮಯ ಕಳೆದಿದೆ. ಆದರೆ, ಐಪಿಎಲ್​ನಲ್ಲಿ ಇದ್ದರು. 2020ರ ಮ್ಯಾಚ್​​ನಲ್ಲಿ ಚೆನ್ನೈ ತಂಡದಲ್ಲಿದ್ದರೂ ಅವರು ಆಡಿರಲಿಲ್ಲ. ಈಗ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

2 / 7
ಪೀಯೂಶ್​ ಚಾವ್ಲಾ: ಪೀಯೂಷ್​ ಚಾವ್ಲಾ ಅಷ್ಟಾಗಿ ಉತ್ತಮ ಪ್ರದರ್ಶನ ನೀಡದ ಕಾರಣ ತಂಡ ಅವರ ಜೊತೆಗಿನ ಒಪ್ಪಂದ ಅಂತ್ಯ ಮಾಡಿಕೊಳ್ಳಲು ನಿರ್ಧರಿಸಿದೆ.

ಪೀಯೂಶ್​ ಚಾವ್ಲಾ: ಪೀಯೂಷ್​ ಚಾವ್ಲಾ ಅಷ್ಟಾಗಿ ಉತ್ತಮ ಪ್ರದರ್ಶನ ನೀಡದ ಕಾರಣ ತಂಡ ಅವರ ಜೊತೆಗಿನ ಒಪ್ಪಂದ ಅಂತ್ಯ ಮಾಡಿಕೊಳ್ಳಲು ನಿರ್ಧರಿಸಿದೆ.

3 / 7
ಶೇನ್​ ವಾಟ್ಸನ್​: ಶೇನ್​ ವಾಟ್ಸನ್​ ವಯಸ್ಸು 40 ಸಮೀಪಿಸಿದೆ. ಅಲ್ಲದೆ, ಅವರು ಉತ್ತಮವಾಗಿ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ, ಅವರನ್ನು ತಂಡದಿಂದ ರಿಲೀಸ್​ ಮಾಡಲಾಗಿದೆ.

ಶೇನ್​ ವಾಟ್ಸನ್​: ಶೇನ್​ ವಾಟ್ಸನ್​ ವಯಸ್ಸು 40 ಸಮೀಪಿಸಿದೆ. ಅಲ್ಲದೆ, ಅವರು ಉತ್ತಮವಾಗಿ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ, ಅವರನ್ನು ತಂಡದಿಂದ ರಿಲೀಸ್​ ಮಾಡಲಾಗಿದೆ.

4 / 7
ಮುರುಳಿ ವಿಜಯ್​: ಆರಂಭದಲ್ಲಿ ಸಿಎಸ್​​ ಕೆ ಪರವಾಗಿ ಉತ್ತಮವಾಗಿ ಆಡಿದ್ದ ಮುರುಳಿ ವಿಜಯ್​ ನಂತರ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ, ಇವರನ್ನು ಕೈ ಬಿಡಲಾಗಿದೆ.

ಮುರುಳಿ ವಿಜಯ್​: ಆರಂಭದಲ್ಲಿ ಸಿಎಸ್​​ ಕೆ ಪರವಾಗಿ ಉತ್ತಮವಾಗಿ ಆಡಿದ್ದ ಮುರುಳಿ ವಿಜಯ್​ ನಂತರ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ, ಇವರನ್ನು ಕೈ ಬಿಡಲಾಗಿದೆ.

5 / 7
ಮೋನು ಸಿಂಗ್​ ಚೆನ್ನೈ ತಂಡದ ಪರವಾಗಿ ಆಡುತ್ತಿಲ್ಲ.

ಮೋನು ಸಿಂಗ್​ ಚೆನ್ನೈ ತಂಡದ ಪರವಾಗಿ ಆಡುತ್ತಿಲ್ಲ.

6 / 7
ಕಳೆದ ಬಾರಿ ಹೀನಾಯ ಪ್ರದರ್ಶನ ನೀಡಿದ್ದ ಕೇದಾರ್ ಜಾಧವ್​ರನ್ನು ಸಿಎಸ್​ಕೆ ಇಂದ ರಿಲೀಸ್​ ಮಾಡಲಾಗಿದೆ.

ಕಳೆದ ಬಾರಿ ಹೀನಾಯ ಪ್ರದರ್ಶನ ನೀಡಿದ್ದ ಕೇದಾರ್ ಜಾಧವ್​ರನ್ನು ಸಿಎಸ್​ಕೆ ಇಂದ ರಿಲೀಸ್​ ಮಾಡಲಾಗಿದೆ.

7 / 7

Published On - 8:18 pm, Wed, 20 January 21

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ