Ravi Shastri Age: ಗೂಗಲ್ ಪ್ರಕಾರ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀಯ ವಯಸ್ಸು 120

ರವಿ ಶಾಸ್ತ್ರಿಯವರ ಇತರ ಎಲ್ಲ ದಾಖಲೆಗಳನ್ನು ಗೂಗಲ್ ಸರಿಯಾಗಿ ತೋರಿಸುತ್ತಿದೆ. ಅವರ ಮದುವೆ ಬಗ್ಗೆ ಗೂಗಲ್ ಪೇಜ್​ಗಳಲ್ಲಿ ದಾಖಲಾಗಿರುವ ದಿನಾಂಕ ಸರಿಯಾಗಿದೆ

Ravi Shastri Age: ಗೂಗಲ್ ಪ್ರಕಾರ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀಯ ವಯಸ್ಸು 120
ರವಿ ಶಾಸ್ತ್ರೀ
Follow us
| Updated By: Digi Tech Desk

Updated on:Feb 06, 2021 | 1:47 PM

ಟೀಮ್ ಇಂಡಿಯಾದ ಹೆಡ್​ ಕೋಚ್ ರವಿ ಶಾಸ್ತ್ರೀಯ ವಯಸ್ಸೆಷ್ಟು ಅಂತ ನಿಮಗೆ ಗೊತ್ತಾ? ಗೂಗಲ್ ಸರ್ಚ್ ಪ್ರಕಾರ 120. ಹೌದು ನೀವು ಓದುತ್ತಿರುವುದು ನಿಜ. ಒಂದು ಪಕ್ಷ ನಿಮಗೆ ನಾವು ಹೇಳುತ್ತಿರುವುದು ಖಾತ್ರಿಯಾಗದಿದ್ದರೆ ಗೂಗಲ್​ ಸರ್ಚ್​ಗೆ ಹೋಗಿ ಪರಿಶೀಲಿಸಿ. ಅವರು ಹುಟ್ಟಿದ್ದು 27 ಮೇ, 1901ರಲ್ಲಿ ಅಂತ ಅದು ತೋರಿಸುತ್ತದೆ. ಹಾಗೆ ನೋಡಿದರೆ, ಅವರ ಇತರ ಎಲ್ಲ ದಾಖಲೆಗಳನ್ನು ಗೂಗಲ್ ಸರಿಯಾಗಿ ತೋರಿಸುತ್ತಿದೆ. ಅವರ ಮದುವೆ ಬಗ್ಗೆ ಗೂಗಲ್ ಪೇಜ್​ಗಳಲ್ಲಿ ದಾಖಲಾಗಿರುವ ದಿನಾಂಕ ಸರಿಯಾಗಿದೆ. ಆದರೆ ಸರ್ಚ್​ ಬಾರ್​ನಲ್ಲಿ ನೀವು ರವಿ ಶಾಸ್ತ್ರೀ ವಯಸ್ಸು ಎಂದು ನಮೂದಿಸುತ್ತಿದ್ದಂತೆ ಅದು 120 ವರ್ಷ್​ಗಳೆಂದು ತೋರಿಸುತ್ತದೆ.

ರವಿ ಶಾಸ್ತ್ರೀ ಗೂಗಲ್ ಪೇಜ್

ಅಸಲಿಗೆ ರವಿ ಶಾಸ್ತ್ರೀ ಹುಟ್ಟಿದ್ದು 27 ಮೇ, 1962ರಂದು, ಅಂದರೆ ಅವರು ವಯಸ್ಸು ಈಗ 58 ವರ್ಷ. ಗೂಗಲ್​ಗೆಯಾಕೆ ಅವರ ವಯಸ್ಸನ್ನು ದುಪ್ಪಟ್ಟು ಮಾಡಿ ದಾಖಲಿಸುವ ಮನಸ್ಸು ಬಂತೋ?

Published On - 11:30 pm, Fri, 5 February 21

ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ