AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravi Shastri Age: ಗೂಗಲ್ ಪ್ರಕಾರ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀಯ ವಯಸ್ಸು 120

ರವಿ ಶಾಸ್ತ್ರಿಯವರ ಇತರ ಎಲ್ಲ ದಾಖಲೆಗಳನ್ನು ಗೂಗಲ್ ಸರಿಯಾಗಿ ತೋರಿಸುತ್ತಿದೆ. ಅವರ ಮದುವೆ ಬಗ್ಗೆ ಗೂಗಲ್ ಪೇಜ್​ಗಳಲ್ಲಿ ದಾಖಲಾಗಿರುವ ದಿನಾಂಕ ಸರಿಯಾಗಿದೆ

Ravi Shastri Age: ಗೂಗಲ್ ಪ್ರಕಾರ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀಯ ವಯಸ್ಸು 120
ರವಿ ಶಾಸ್ತ್ರೀ
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Feb 06, 2021 | 1:47 PM

Share

ಟೀಮ್ ಇಂಡಿಯಾದ ಹೆಡ್​ ಕೋಚ್ ರವಿ ಶಾಸ್ತ್ರೀಯ ವಯಸ್ಸೆಷ್ಟು ಅಂತ ನಿಮಗೆ ಗೊತ್ತಾ? ಗೂಗಲ್ ಸರ್ಚ್ ಪ್ರಕಾರ 120. ಹೌದು ನೀವು ಓದುತ್ತಿರುವುದು ನಿಜ. ಒಂದು ಪಕ್ಷ ನಿಮಗೆ ನಾವು ಹೇಳುತ್ತಿರುವುದು ಖಾತ್ರಿಯಾಗದಿದ್ದರೆ ಗೂಗಲ್​ ಸರ್ಚ್​ಗೆ ಹೋಗಿ ಪರಿಶೀಲಿಸಿ. ಅವರು ಹುಟ್ಟಿದ್ದು 27 ಮೇ, 1901ರಲ್ಲಿ ಅಂತ ಅದು ತೋರಿಸುತ್ತದೆ. ಹಾಗೆ ನೋಡಿದರೆ, ಅವರ ಇತರ ಎಲ್ಲ ದಾಖಲೆಗಳನ್ನು ಗೂಗಲ್ ಸರಿಯಾಗಿ ತೋರಿಸುತ್ತಿದೆ. ಅವರ ಮದುವೆ ಬಗ್ಗೆ ಗೂಗಲ್ ಪೇಜ್​ಗಳಲ್ಲಿ ದಾಖಲಾಗಿರುವ ದಿನಾಂಕ ಸರಿಯಾಗಿದೆ. ಆದರೆ ಸರ್ಚ್​ ಬಾರ್​ನಲ್ಲಿ ನೀವು ರವಿ ಶಾಸ್ತ್ರೀ ವಯಸ್ಸು ಎಂದು ನಮೂದಿಸುತ್ತಿದ್ದಂತೆ ಅದು 120 ವರ್ಷ್​ಗಳೆಂದು ತೋರಿಸುತ್ತದೆ.

ರವಿ ಶಾಸ್ತ್ರೀ ಗೂಗಲ್ ಪೇಜ್

ಅಸಲಿಗೆ ರವಿ ಶಾಸ್ತ್ರೀ ಹುಟ್ಟಿದ್ದು 27 ಮೇ, 1962ರಂದು, ಅಂದರೆ ಅವರು ವಯಸ್ಸು ಈಗ 58 ವರ್ಷ. ಗೂಗಲ್​ಗೆಯಾಕೆ ಅವರ ವಯಸ್ಸನ್ನು ದುಪ್ಪಟ್ಟು ಮಾಡಿ ದಾಖಲಿಸುವ ಮನಸ್ಸು ಬಂತೋ?

Published On - 11:30 pm, Fri, 5 February 21

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ