AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್​ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!

ಬಹುತೇಕ ಎಲ್ಲ ಚೊಚ್ಚಲ ವಿಶ್ವ ಕಪ್​ಗಳನ್ನೂ ಗೆದ್ದು ಭಾರತ ದಾಖಲೆ ನಿರ್ಮಿಸಿದೆ. ಈ ಬಾರಿಯೂ ಅಷ್ಟೇ ಅದ್ಭುತ ಫಾರಂನೊಂದಿಗಿರುವ ಭಾರತ ತಂಡದ ಹಾಟ್​ ಫೇವರೀಟ್ ಎಂದು ಗುರುತಿಸಿಕೊಂಡಿದೆ. ಅಂತಹುದರಲ್ಲಿ ಮೈಕೆಲ್​ ವಾನರ (Former England captain Michael Vaughan) ವ್ಯಂಗ್ಯವಾಡಿದರೆ ನೆಟ್ಟಿಗರು ಸುಮ್ಮನೇ ಬಿಟ್ಟಾರಾ? ಒಂದೊಂದೇ ನೋಡಿ...

WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್​ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!
WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್​ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!
ಸಾಧು ಶ್ರೀನಾಥ್​
|

Updated on: Jun 19, 2021 | 12:23 PM

Share

ಅಲ್ಲ ಮೊದಲು ಆಟ ಶುರುವಾಗಲಪ್ಪಾ ಅಂತಾ ಭಾರತ ತಂಡದ ಆಟಗಾರರು ಸೇರಿದಂತೆ ಎಲ್ಲ ಕ್ರಿಕೆಟ್ಟಿಗರು ತುದಿಗಾಲಲ್ಲಿ ನಿಂತಿರುವಾಗ ಇಂಗ್ಲಂಡ್ ತಂಡದಲ್ಲಿ ಮಾಜಿ ಆಗಿರುವ ಕ್ಯಾಪ್ಟನ್​ ಮೈಕೆಲ್​ ವಾನ್​​ದು ಏನದು ವರಾತ? ಮಳೆ ಬರುತ್ತಿರುವುದು ಭಾರತಕ್ಕೆ ವರದಾನವಾಗಿದೆಯಂತೆ. ನ್ಯೂಜಿಲ್ಯಾಂಡ್​ ತಂಡದ ಎದುರು ಪೇಲವವಾಗಿರುವ ಭಾರತ ತಂಡ ಮಳೆರಾಯನಿಂದ ಬಚಾವಾಗಿದೆ (India Saved By Weather) ಎಂದು ಟ್ವೀಟ್ ಮಾಡಿ, ಭಾರತೀಯರನ್ನು ಕೆರಳಿಸಿದ್ದಾನೆ. ​

ಇಂಗ್ಲಂಡ್ ತಂಡದಲ್ಲಿ ಮಾಜಿ ಆಗಿರುವ ಮೈಕೆಲ್​ ವಾನ್ ಮಹಾಶಯ ಈಗ ಆಟವಿಲ್ಲದೆ ವೃಥಾ ಕಾಲಹರಣ ಮಾಡುತ್ತಿದ್ದಾನೆ. ಆಗಾಗ ವಿವಾದಾತ್ಮಕ ಟ್ವೀಟ್​ಗಳನ್ನು ಮಾಡುತ್ತಾ ಎಲ್ಲರ ಕೆಂಗೆಣ್ಣಿಗೆ ಗುರಿಯಾಗುತ್ತಿದ್ದಾನೆ. ತಾಜಾ ಆಗಿ ಸೌಥಾಂಪ್ಟನ್​​ನಲ್ಲಿ (Southampton) ಮಳೆ ಬಂದು ಚೊಚ್ಚಲ ವಿಶ್ವ ಟೆಸ್ಟ್​ ಪಂದ್ಯ ಸ್ಥಗಿತಗೊಂಡಿದ್ದೇ ಬಂತು ಇವಯ್ಯ ಮತ್ತದೇ ಕೆಟ್ಟ ಟ್ವೀಟ್​ ಮಾಡಿದ್ದಾನೆ. ಭಾರತ ತಂಡವನ್ನು ಆ ಮಳೆರಾಯನೇ ಬಚಾವು ಆಡಿದ್ದಾನೆ ಅಂದುಬಿಟ್ಟಿದ್ದಾನೆ.

ಬಹುತೇಕ ಎಲ್ಲ ಚೊಚ್ಚಲ ವಿಶ್ವ ಕಪ್​ಗಳನ್ನೂ ಗೆದ್ದು ಭಾರತ ದಾಖಲೆ ನಿರ್ಮಿಸಿದೆ. ಈ ಬಾರಿಯೂ ಅಷ್ಟೇ ಅದ್ಭುತ ಫಾರಂನೊಂದಿಗಿರುವ ಭಾರತ ತಂಡದ ಹಾಟ್​ ಫೇವರೀಟ್ ಎಂದು ಗುರುತಿಸಿಕೊಂಡಿದೆ. ಅಂತಹುದರಲ್ಲಿ ಮೈಕೆಲ್​ ವಾನರ (Former England captain Michael Vaughan) ವ್ಯಂಗ್ಯವಾಡಿದರೆ ನೆಟ್ಟಿಗರು ಸುಮ್ಮನೇ ಬಿಟ್ಟಾರಾ? ಒಂದೊಂದೇ ನೋಡಿ…

(WTC Final southampton weather Former England captain Michael Vaughan posted another tweet poking Indian fans)

ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್​ ನಾಳೆಯಿಂದ: ಫೇವರೀಟ್​ ಭಾರತ ತಂಡವನ್ನ ಸೋಲಿಸಲು ನ್ಯೂಜಿಲ್ಯಾಂಡ್​​ಗೆ ಈ ಒಂದು ಕಾರಣ ಸಾಕು!

WTC Final 2021: ಮಳೆಯ ಅವಕೃಪೆ, ಇಂದು ಆಟ ಆರಂಭ ಆಗುತ್ತದಾ? ಭಾರತದ ಪ್ಲೇಯಿಂಗ್​ 11 ಮಾರ್ಪಾಡು ಆಗುತ್ತದಾ?

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ