AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Shastra

Vastu Shastra

Vastu Shastra – ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು ನೀವು ಇಲ್ಲಿ ಪಡೆಯಬಹುದು. ಮನೆ, ಕಚೇರಿ, ಅಂಗಡಿ ಹಾಗೂ ಇತರ ಕಟ್ಟಡಗಳ ವಾಸ್ತು ನಿಯಮಗಳು, ದಿಕ್ಕುಗಳ ಮಹತ್ವ, ಪೂಜಾ ಕೋಣೆ, ಅಡುಗೆಮನೆ, ಮಲಗುವ ಕೋಣೆ, ಮುಖ್ಯ ದ್ವಾರ, ಹಣಕಾಸು ಮತ್ತು ಸಮೃದ್ಧಿಗೆ ಸಂಬಂಧಿಸಿದ ವಾಸ್ತು ಸಲಹೆಗಳು ಸೇರಿದಂತೆ ದೈನಂದಿನ ಜೀವನಕ್ಕೆ ಉಪಯುಕ್ತವಾದ ಹಲವು ಮಾಹಿತಿಗಳನ್ನು ನಿಯಮಿತವಾಗಿ ಇಲ್ಲಿ ಪ್ರಕಟಿಸಲಾಗುತ್ತದೆ. ಇದರ ಜೊತೆಗೆ, ವಾಸ್ತು ದೋಷಗಳು, ಅವುಗಳಿಗೆ ಸರಳ ಪರಿಹಾರಗಳು ಹಾಗೂ ಮನೆ ಮತ್ತು ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಸಹಾಯಕವಾಗುವ ವಾಸ್ತು ಸಲಹೆಗಳನ್ನೂ ಇಲ್ಲಿ ತಿಳಿಯಬಹುದು.

ಇನ್ನೂ ಹೆಚ್ಚು ಓದಿ

Vastu Tips: ಮನೆಯಲ್ಲಿ ತಪ್ಪಿಯೂ ಈ ಎರಡು ಜಾಗಗಳಲ್ಲಿ ಕೀಲಿಗಳನ್ನು ಇಡಬೇಡಿ; ವಾಸ್ತು ಎಚ್ಚರಿಕೆ ಇಲ್ಲಿದೆ

ಮನೆಯಲ್ಲಿ ಕೀಲಿಗಳನ್ನು ಸರಿಯಾದ ಸ್ಥಳದಲ್ಲಿ ಇಡದಿದ್ದರೆ ವಾಸ್ತು ದೋಷ ಉಂಟಾಗಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಹಳೆಯ, ತುಕ್ಕು ಹಿಡಿದ ಕೀಲಿಗಳು ಶನಿ ದೋಷಕ್ಕೆ ಕಾರಣವಾಗಿ ಆರ್ಥಿಕ ಸಂಕಷ್ಟ ತರಬಹುದು. ಅನುಪಯುಕ್ತ ಕೀಲಿಗಳು ಪ್ರಗತಿಗೆ ಅಡ್ಡಿಪಡಿಸುತ್ತವೆ. ಪಶ್ಚಿಮ ದಿಕ್ಕಿನಲ್ಲಿ ಕೀಲಿಗಳನ್ನು ಇಡುವುದು ಮಂಗಳಕರ. ಪೂಜಾ ಕೊಠಡಿ ಮತ್ತು ಅಡುಗೆಮನೆಯಲ್ಲಿ ಕೀಲಿಗಳನ್ನು ಇಡುವುದನ್ನು ತಪ್ಪಿಸಿ.

Vastu Tips: ಮನೆಯಲ್ಲಿ ಕನ್ನಡಿ ಎಲ್ಲಿರಬೇಕು? ವಾಸ್ತು ಪ್ರಕಾರ ಈ ಸಣ್ಣ ತಪ್ಪುಗಳೇ ದಾರಿದ್ರ್ಯಕ್ಕೆ ಕಾರಣ!

ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಅವಶ್ಯಕ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಕನ್ನಡಿಗಳ ಸರಿಯಾದ ದಿಕ್ಕು ಮನೆಯ ಶಕ್ತಿ, ಸಂಪತ್ತು ಮತ್ತು ಸಕಾರಾತ್ಮಕ ವಾತಾವರಣದ ಮೇಲೆ ನೇರ ಪರಿಣಾಮ ಬೀರುತ್ತದೆ. ಮನೆಯಲ್ಲಿ ಎಲ್ಲೆಂದರಲ್ಲಿ ಕನ್ನಡಿ ಹಾಕುವುದರಿಂದ ವಾಸ್ತು ದೋಷ ಉಂಟಾಗಬಹುದು. ಮಲಗುವ ಕೋಣೆ, ಮುಖ್ಯ ದ್ವಾರ ಮತ್ತು ಸ್ನಾನಗೃಹದಲ್ಲಿ ಕನ್ನಡಿ ಇಡುವ ನಿಯಮಗಳನ್ನು ತಿಳಿದುಕೊಳ್ಳಿ. ಸರಿಯಾದ ದಿಕ್ಕಿನಲ್ಲಿ ಇರಿಸಿದ ಕನ್ನಡಿ ಸಮೃದ್ಧಿ ತರುತ್ತದೆ.

Vastu Tips: ಮುಖ್ಯ ಬಾಗಿಲಿಗೆ ಯಾವ ಬಣ್ಣ ಬಳಿಯಬೇಕು? ದಿಕ್ಕುಗಳ ಆಧಾರದ ಮೇಲೆ ಇಲ್ಲಿದೆ ಸಮಗ್ರ ಮಾಹಿತಿ!

ವಾಸ್ತು ಪ್ರಕಾರ, ಮುಖ್ಯ ದ್ವಾರದ ಬಣ್ಣವು ಮನೆಯ ಶಕ್ತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಸಂಪತ್ತು, ನೆಮ್ಮದಿಗಾಗಿ ಉತ್ತರಕ್ಕೆ ನೀಲಿ ಅಥವಾ ಹಸಿರು, ಪೂರ್ವಕ್ಕೆ ಕಂದು, ಹಸಿರು, ದಕ್ಷಿಣಕ್ಕೆ ಕೆಂಪು, ಕಿತ್ತಳೆ ಹಾಗೂ ಪಶ್ಚಿಮಕ್ಕೆ ಬಿಳಿ, ಹಳದಿ ಬಣ್ಣಗಳು ಸೂಕ್ತ. ಸರಿಯಾದ ಬಣ್ಣ ಆಯ್ಕೆಯು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಕಪ್ಪು ಬಣ್ಣವನ್ನು ಸಂಪೂರ್ಣವಾಗಿ ತಪ್ಪಿಸಿ, ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.

Vastu Tips: ಮನೆಯಲ್ಲಿ ಮನಿ ಪ್ಲಾಂಟ್ ನೆಡುವಾಗ ಈ ತಪ್ಪು ಎಂದಿಗೂ ಮಾಡಬೇಡಿ!

ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಅತ್ಯಂತ ಉತ್ಸಾಹದಿಂದ ಸಾಕಷ್ಟು ಜನರು ಮನಿ ಪ್ಲಾಂಟ್ ನೆಡುತ್ತಾರೆ. ಮನೆಯಲ್ಲಿ ಧನ ಆಕರ್ಷಣೆಗಾಗಿ ನೆಡುವ ಮನಿ ಪ್ಲಾಂಟ್ ಬೆಳೆಸುವಾಗ ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಮನಿ ಪ್ಲಾಂಟ್ ಬಳ್ಳಿ ನೆಲ ತಾಕಿದರೆ ಏನಾಗುತ್ತದೆ? ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ ಪರಿಹಾರವೇನು? ಸಂಪೂರ್ಣ ವಿವರ ಇಲ್ಲಿದೆ.

Vastu Shastra: ಮನೆಯಲ್ಲಿ ವಸ್ತುಗಳು ಪದೇ ಪದೇ ಒಡೆಯುತ್ತಿವೆಯೇ? ಇದರ ಹಿಂದಿದೆ ಈ ಗ್ರಹ ದೋಷ ಪ್ರಭಾವ!

ಮನೆಯಲ್ಲಿ ಪದೇ ಪದೇ ವಸ್ತುಗಳು ಒಡೆಯುವುದು ಅಥವಾ ಹಾಳಾಗುವುದು ಸಾಮಾನ್ಯವಲ್ಲ. ಇದು ವಾಸ್ತು ಹಾಗೂ ಜಾತಕದಲ್ಲಿನ ಶನಿ ಮತ್ತು ರಾಹು ಗ್ರಹಗಳ ನಕಾರಾತ್ಮಕ ಪ್ರಭಾವದಿಂದ ಉಂಟಾಗಬಹುದು. ನಕಾರಾತ್ಮಕ ಶಕ್ತಿ, ಅಶುಭ ಗ್ರಹ ಸ್ಥಾನದಿಂದ ಗಾಜು, ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗುತ್ತವೆ. ಈ ಗ್ರಹ ದೋಷಗಳಿಗೆ ಕೆಲವು ಸರಳ ಜ್ಯೋತಿಷ್ಯ ಹಾಗೂ ವಾಸ್ತು ಪರಿಹಾರಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಪುನಃಸ್ಥಾಪಿಸಬಹುದು.

Vasthu Tips: ವಾರದ ಈ ಎರಡು ದಿನ ಮಣ್ಣಿನ ಮಡಕೆ ಖರೀದಿಸಲೇಬೇಡಿ; ವಾಸ್ತು ನಿಯಮ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಮಣ್ಣಿನ ಮಡಕೆ ಬಳಸುವುದು ಸಾಮಾನ್ಯವಾಗಿದೆ. ಮನೆಯಲ್ಲಿ ಬಳಸುವ ಮಣ್ಣಿನ ಮಡಕೆ ಖರೀದಿಸಲು ಕೆಲವು ವಾಸ್ತು ನಿಯಮಗಳಿವೆ. ಭಾನುವಾರ, ಮಂಗಳವಾರ ಹಾಗೂ ಸೂರ್ಯಾಸ್ತದ ನಂತರ ಮಣ್ಣಿನ ಪಾತ್ರೆ ಖರೀದಿಸುವುದು ಅಶುಭ ಏಕೆ? ಜೊತೆಗೆ ಆರೋಗ್ಯಕರ ಮತ್ತು ಗಟ್ಟಿಮುಟ್ಟಾದ ಮಡಕೆಯನ್ನು ಆರಿಸುವ ಸರಿಯಾದ ವಿಧಾನ ಇಲ್ಲಿದೆ.

Vastu Tips: ಅಡುಗೆಮನೆಗೆ ಯಾವ ದಿಕ್ಕು ಅತ್ಯುತ್ತಮ? ವಾಸ್ತು ಪ್ರಕಾರ ಮನೆ ಸಮೃದ್ಧಿಗೆ ಕಿಚನ್ ಹೀಗಿರಲಿ!

ಮನೆಯ ಜನರ ಆರೋಗ್ಯ, ನೆಮ್ಮದಿ ಮತ್ತು ಅಭಿವೃದ್ಧಿಗೆ ಅಡುಗೆಮನೆಯ ದಿಕ್ಕು ಅತ್ಯಂತ ಪ್ರಮುಖವಾಗಿದೆ. ವಾಸ್ತು ಪ್ರಕಾರ ಆಗ್ನೇಯ ಮೂಲೆಯು ಅಡುಗೆಮನೆಗೆ ಅತ್ಯಂತ ಶುಭಕರ. ಅಡುಗೆ ಮಾಡುವಾಗ ಪೂರ್ವಕ್ಕೆ ಮುಖ ಮಾಡುವುದು ಹಾಗೂ ನೀರು-ಬೆಂಕಿಯ ಸಮತೋಲನ ಕಾಯ್ದುಕೊಳ್ಳುವುದು ಹೇಗೆ? ಆಗ್ನೇಯ ದಿಕ್ಕು ಸಾಧ್ಯವಾಗದಿದ್ದರೆ ಇರುವ ಪರ್ಯಾಯ ಮಾರ್ಗಗಳೇನು? ಈ ಎಲ್ಲಾ ಮುಖ್ಯ ವಾಸ್ತು ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Vastu Tips: ಸ್ನಾನಗೃಹದ ವಾಸ್ತು ದೋಷ ಕಡಿಮೆ ಮಾಡಲು ಈ ಒಂದು ವಸ್ತು ಇಡಿ

ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಮಹತ್ವವಿದೆ. ಅದರಂತೆ ವಾಸ್ತು ಪ್ರಕಾರ ಸ್ನಾನಗೃಹದಲ್ಲಿ ಉಪ್ಪು ಇಡುವುದು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ಸಕಾರಾತ್ಮಕ ವಾತಾವರಣವನ್ನು ಹೆಚ್ಚಿಸಲು ಸಹಾಯಕ ಎಂದು ನಂಬಲಾಗಿದೆ. ಯಾವ ಉಪ್ಪನ್ನು ಬಳಸಬೇಕು? ಹೇಗೆ ಇಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ.

Vastu Tips: ಮನೆಯಲ್ಲಿ ಮೃತ ವ್ಯಕ್ತಿಗಳ ಅಥವಾ ಹಿರಿಯರ ಫೋಟೋ ಇಡಲು ಸರಿಯಾದ ದಿಕ್ಕು ಯಾವುದು? ವಾಸ್ತು ನಿಯಮ ಇಲ್ಲಿದೆ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಗೋಡೆಗಳ ಮೇಲೆ ನೇತುಹಾಕುವ ಫೋಟೋಗಳು ಮನೆಯ ಸದಸ್ಯರ ಮನಃಸ್ಥಿತಿಯ ಮೇಲೆ ಅಪಾರ ಪ್ರಭಾವ ಬೀರುತ್ತವೆ. ಉತ್ತರ ಗೋಡೆಯ ಮೇಲೆ ಜೀವಂತ ಜನರ ಹಾಗೂ ದಕ್ಷಿಣ ಗೋಡೆಯ ಮೇಲೆ ಪೂರ್ವಜರ ಫೋಟೋಗಳನ್ನು ಇಡುವುದು ಶುಭ. ಪೂಜಾ ಕೊಠಡಿ ಅಥವಾ ಬೆಡ್‌ರೂಂನಲ್ಲಿ ಮೃತರ ಫೋಟೋ ಇಡಬಾರದು ಏಕೆ? ಸಂಪೂರ್ಣ ಮಾಹಿತಿ ಇಲ್ಲಿದೆ.

Vastu Tips: ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮನೆಗೆ ತರುತ್ತಿದ್ದೀರಾ? ಹಾಗಿದ್ರೆ ಈ ವಾಸ್ತು ನಿಯಮ ತಿಳಿದಿರಲಿ

ವಾಸ್ತು ಶಾಸ್ತ್ರದ ಪ್ರಕಾರ ಸೆಕೆಂಡ್ ಹ್ಯಾಂಡ್ ವಸ್ತುಗಳು ಮನೆಯ ವಾತಾವರಣದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ಯಾವುದೇ ಹಳೆಯ ವಸ್ತುವನ್ನು ಮನೆಗೆ ತರುವ ಮುನ್ನ ಕೆಲವು ವಾಸ್ತು ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ. ಉಪ್ಪು ನೀರು, ಸೂರ್ಯನ ಬೆಳಕು ಹಾಗೂ ಗಂಗಾ ಜಲ ಬಳಸಿ ಹಳೆಯ ವಸ್ತುಗಳನ್ನು ಶುದ್ಧೀಕರಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

Vastu Shastra: ಮನೆಯಲ್ಲಿ ಗುಲಾಬಿ ಗಿಡ ನೆಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಗುಲಾಬಿ ಗಿಡ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅನೇಕರು ತಮ್ಮ ಮನೆಗಳ ಮುಂದೆ ಅಥವಾ ಬಾಲ್ಕನಿಯಲ್ಲಿ ಗುಲಾಬಿ ಗಿಡಗಳನ್ನು ನೆಡುತ್ತಾರೆ. ಆದರೆ, ಮನೆಯಲ್ಲಿ ಗುಲಾಬಿ ಗಿಡ ನೆಡುವುದು ವಾಸ್ತು ಪ್ರಕಾರ ಶುಭವೇ? ಸಕಾರಾತ್ಮಕ ಶಕ್ತಿ, ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಸಮೃದ್ಧಿ ತರಲು ಗುಲಾಬಿ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

Planetary Plants: ನವಗ್ರಹಗಳ ಶಾಂತಿ ಮತ್ತು ಸಮೃದ್ಧಿಗೆ ಈ ಗಿಡಗಳನ್ನು ನೆಟ್ಟು ಬೆಳೆಸಿ; ವಾಸ್ತು ಸಲಹೆ ಇಲ್ಲಿದೆ

ಮಳೆಗಾಲದಲ್ಲಿ ಗಿಡ ನೆಡುವುದು ಶುಭ. ಸನಾತನ ಧರ್ಮದಲ್ಲಿ ವೃಕ್ಷಾರೋಪಣ ಪವಿತ್ರ ಕಾರ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹಕ್ಕೂ ನಿರ್ದಿಷ್ಟ ಸಸ್ಯಗಳೊಂದಿಗೆ ಬಾಂಧವ್ಯವಿದೆ. ಜಾತಕದಲ್ಲಿ ದುರ್ಬಲ ಗ್ರಹಗಳನ್ನು ಬಲಪಡಿಸಲು ಮತ್ತು ಕುಟುಂಬದಲ್ಲಿ ಸಮೃದ್ಧಿ ತರಲು, ಯಾವ ಗ್ರಹಕ್ಕೆ ಯಾವ ಸಸ್ಯವನ್ನು ನೆಡಬೇಕು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ. ಇದು ಪರಿಸರ ಸಂರಕ್ಷಣೆಗೂ ಸಹಕಾರಿ.

ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!