Adipurush: ಆಫ್ರಿಕಾದಲ್ಲಿ ‘ರಾಮ ಸಿಯಾ ರಾಮ್’, ಕಿಲಿ ನೀಮಾ ಲಿಪ್​ಸಿಂಕ್​ ವೈರಲ್

Adipurush : ವಿಡಿಯೋಗೆ ಬಂದ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ ಜಗತ್ತಿನಲ್ಲಿರುವ ಮಿಲಿಯಗಟ್ಟಲೆ ಶ್ರೀರಾಭಕ್ತರೆಲ್ಲ ಇಲ್ಲಿಯೇ ಮೇಳೈಸಿದಂತಿದೆ. ಹನುಮಂತನಿಗೂ ಇಲ್ಲಿ ಪ್ರತಿಕ್ರಿಯಿಸಲು ಜಾಗ ಕೊಟ್ಟರೆ ಸರಿ, ಇಲ್ಲ ಓಂ ರಾವತ್ ಮತ್ತೆ ಅಳುವ ಸಾಧ್ಯತೆ ಇದೆ!

Adipurush: ಆಫ್ರಿಕಾದಲ್ಲಿ 'ರಾಮ ಸಿಯಾ ರಾಮ್', ಕಿಲಿ ನೀಮಾ ಲಿಪ್​ಸಿಂಕ್​ ವೈರಲ್
ಆದಿಪುರುಷ್ ಸಿನೆಮಾದ ಹಾಡಿಗೆ ಲಿಪ್​ ಸಿಂಕ್ ಮಾಡುತ್ತಿರುವ ಕಿಲಿ ಪೌಲ್​ ಮತ್ತು ನೀಮಾ
Follow us
| Updated By: ಶ್ರೀದೇವಿ ಕಳಸದ

Updated on:Jun 12, 2023 | 1:25 PM

Kili Paul and Neema: ಪ್ರಪಂಚದಲ್ಲಿ ಎಲ್ಲೇ ಆದಿಪುರುಷ್ ಸಿನೆಮಾ ಪ್ರದರ್ಶನ ನಡೆಯಲಿ ಹನುಮಂತನಿಗೆ ಒಂದು ಸೀಟು ಕಾದಿರಿಸಿ ಎಂದು ಪ್ರಚಾರ ಸಂದರ್ಭದಲ್ಲಿ ನಿರ್ದೇಶಕ ಓಮ್ ರಾವತ್ (Om Raut) ಗದ್ಗದಿತರಾಗಿ ಹೇಳಿ ಟ್ರೋಲ್​ ಆದ ಸುದ್ದಿ ಓದಿದಿರಿ ಮತ್ತು ವಿಡಿಯೋ ಕೂಡ ಇತ್ತೀಚೆಗಷ್ಟೇ ನೋಡಿದಿರಿ. ಇದೀಗ ಇದೇ ಸಿನೆಮಾದಲ್ಲಿರುವ ಹಾಡೊಂದಿಗೆ ಆಫ್ರಿಕಾದ ತಾಂಜಾನಿಯಾದ ಸೋಶಿಯಲ್ ಮೀಡಿಯಾ ಇನ್​ಫ್ಲ್ಯೂಯೆನ್ಸ್​ರುಗಳಾದ ಕಿಲಿ ಪೌಲ್​ ಮತ್ತು ನೀಮಾ ಪೌಲ್ ಲಿಪ್​ ಸಿಂಕ್​ ಮಾಡಿದ್ದಾರೆ. ಈತನಕ ಈ ವಿಡಿಯೋ ಅನ್ನು ಒಂದೂವರೆ ಮಿಲಿಯನ್​ನಷ್ಟು ಜನರು ಇಷ್ಟಪಟ್ಟಿದ್ದಾರೆ. 8 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಎಂದಿನಂತೆ ಇವರ ಫಾಲೋವರ್ಸ್ ಈ ಅಣ್ಣತಂಗಿಯನ್ನು ಹುರಿದುಂಬಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Kili Paul (@kili_paul)

ನೀವಿಬ್ಬರೂ ಪ್ರತಿಯೊಬ್ಬ ಸನಾತನಿಯ ಮನಸೂರೆಗೊಂಡಿದ್ದೀರಿ, ಜೈಶ್ರೀರಾಮ್​. ಭಾರತೀಯರಾದ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಜೈ ಶ್ರೀರಾಮ್​. ತುಂಬಾ ಪ್ರಿಯವಾಗಿದೆ, ನಿಮ್ಮಿಬ್ಬರಿಗೂ ದೇವರ ಆಶೀರ್ವಾದ ಇರಲಿ, ಜೈಶ್ರೀರಾಮ್​, ಇದು ತುಂಬಾ ಉತ್ತಮವಾದ ಪ್ರದರ್ಶನ, ಜೈ ಹನುಮಾನ್… ಹೀಗೆ ರಾಮ, ಹನುಮನ ಭಕ್ತರೆಲ್ಲ ಇಲ್ಲಿ ಒಟ್ಟಾಗಿ ಇವರ ರೀಲ್​ಗೆ ಜೈಕಾರ ಹಾಕುತ್ತಿದ್ದಾರೆ.

ಇದನ್ನೂ ಓದಿ : Viral Video: ಆದಿಪುರುಷ್​; ಪ್ರತಿ ಪ್ರದರ್ಶನದಲ್ಲೂ ಹನುಮಂತನಿಗಾಗಿ ಒಂದು ಸೀಟು ಕಾಯ್ದಿರಿಸಿ!

ವಿದೇಶಿಯರು ರಾಮಪ್ರಿಯರಾಗುತ್ತಿದ್ದಾರೆ. ಆದರೆ, ನಮ್ಮ ಭಾರತೀಯರು ಯಾವಾಗ ಬದಲಾವಣೆ ಆಗುವುದು ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಗರ್ವದಿಂದ ಹೇಳಿ ನಾವೆಲ್ಲ ಹಿಂದೂಗಳು ಎಂದು ಒಬ್ಬರು ಗರ್ಜಿಸಿದ್ಧಾರೆ. ಈ ವಿಡಿಯೋಗೆ ಬಂದ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ ಜಗತ್ತಿನಲ್ಲಿರುವ ಶ್ರೀರಾಮಭಕ್ತರೆಲ್ಲ ಇಲ್ಲಿಯೇ ಮೇಳೈಸಿದಂತಿದೆ. ಹನುಮಂತನಿಗೂ ಪ್ರತಿಕ್ರಿಯಿಸಲು ಜಾಗ ಕೊಟ್ಟರೆ ಸರಿ, ಇಲ್ಲಾ ಓಂ ರಾವತ್​ ಮತ್ತೆ ಅತ್ತರೆ ಕಷ್ಟ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:59 pm, Mon, 12 June 23

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ