AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಹಂದಿಯಲ್ಲಿ ಮೂಡಿದ ಲತಾ ಮಂಗೇಶ್ಕರ್​ ಭಾವಚಿತ್ರ: ವಿಡಿಯೋ ವೈರಲ್​

ಲತಾ ಮಂಗೇಶ್ಕರ್​ ಅವರಿಗೆ ನಮನ ಸಲ್ಲಿಸಲು ಮೆಹಂದಿ (Mehandi) ಆರ್ಟಿಸ್ಟ್​ ಒಬ್ಬರು ಮೆಹಂದಿಯಲ್ಲಿ ಲತಾ ಮಂಗೇಶ್ಕರ್​ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ.

ಮೆಹಂದಿಯಲ್ಲಿ ಮೂಡಿದ ಲತಾ ಮಂಗೇಶ್ಕರ್​ ಭಾವಚಿತ್ರ: ವಿಡಿಯೋ ವೈರಲ್​
ಮೆಹಂದಿ
TV9 Web
| Edited By: |

Updated on:Feb 11, 2022 | 1:31 PM

Share

ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar)​ ಅಗಲಿ ವಾರಗಳೇ ಕಳೆದಿದೆ. ಆದರೂ ಅವರ ನೆನಪು, ಧ್ವನಿ ಹಸಿರಾಗಿಯೇ ಇರುತ್ತದೆ. ಇದೀಗ ಲತಾ ಮಂಗೇಶ್ಕರ್​ ಅವರಿಗೆ ನಮನ ಸಲ್ಲಿಸಲು ಮೆಹಂದಿ (Mehandi) ಆರ್ಟಿಸ್ಟ್​ ಒಬ್ಬರು ಮೆಹಂದಿಯಲ್ಲಿ ಲತಾ ಮಂಗೇಶ್ಕರ್​ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. ದೆಹಲಿಯ ಮೆಹಂದಿ ಆರ್ಟಿಸ್ಟ್​ ಕೈಚಳಕಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋವನ್ನು ಇನ್ಸ್ಟಾಗ್ರಾಮ್​ (Instagram) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ವಿಡಿಯೋ ಸಖತ್​ ವೈರಲ್​ ಆಗಿದೆ. ವಿಜಯ್​ ಬ್ರೈಡಲ್​ ಮೆಹಂದಿ ಎನ್ನು ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ.

View this post on Instagram

A post shared by Vijay Mehandi Artist (@vijaybridalmehandi)

ಈ ಕುರಿತು ಮೆಹಂದಿ ಆರ್ಟಿಸ್ಟ್​, ನಾನು ಲತಾ ಮಂಗೇಶ್ಕರ್​ ಅಭಿಮಾನಿ, ಚಿಕ್ಕಂದಿನಿಂದಲೂ ಅವರ ಗೀತೆಗೆಳನ್ನು ಕೇಳಿಕೊಂಡು ಬೆಳೆದಿದ್ದೇನೆ. ಇದೀಗ ನನ್ನ ಕಲೆಯ ಮೂಲಕ ಅವರಿಗೆ ನಮನವನ್ನು ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.  22 ವರ್ಷದಿಂದ ಮೆಹಂದಿ ಆರ್ಟಿಸ್ಟ್​ ಆಗಿರುವ ವ್ಯಕ್ತಿ ಹಂಚಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಇನ್ನೊಂದು ವೈರಲ್​ ವಿಡಿಯೋದಲ್ಲಿ ದೆಹಲಿಯ ಖ್ಯಾತ ಮೇಕಪ್​ ಆರ್ಟಿಸ್ಟ್​ ದಿಕ್ಷಿತಾ  ತನ್ನ ಮುಖವನ್ನು ಲತಾ ಮಂಗೇಶ್ಕರ್​ ಮುಖದಂತೆ ಮೇಕಪ್​ ಮಾಡಿಕೊಂಡು ವಿಭಿನ್ನ ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ. ಈ ವಿಡಿಯೋ ಕೂಡ ವೈರಲ್​ ಆಗಿದೆ. ಈ ಹಿಂದೆ ಶಾರೂಖಾನ್​ ಸೇರಿದಂತೆ ಹಲವು ಗಣ್ಯರಂತೆ ಕಾಣುವ ರೀತಿ ಮೇಕಪ್​ ಮಾಡಿಕೊಂಡು ಸುದ್ದಿಯಾಗಿದ್ದಾರೆ.

ಇದನ್ನೂ ಓದಿ:

ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೈಲಟ್​ ಪರವಾನಗಿ ಪತ್ರ ಪಡೆದ ಪೋಸ್ಟ್​ ಹಂಚಿಕೊಂಡ ಟಾಟಾ ಗ್ರುಪ್​

Published On - 1:30 pm, Fri, 11 February 22

Follow Us
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ