AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೈಲಟ್​ ಪರವಾನಗಿ ಪತ್ರ ಪಡೆದ ಪೋಸ್ಟ್​ ಹಂಚಿಕೊಂಡ ಟಾಟಾ ಗ್ರುಪ್​

929ರಲ್ಲಿ ಜೆಆರ್​ಡಿ ಟಾಟಾ ಮೊದಲ ಬಾರಿಗೆ ಏರ್​ ಇಂಡಿಯಾಗೆ (Air India) ಪೈಲಟ್​ ಆಗಿ ವಿಮಾನ ಸೇವೆ ಆರಂಭಿಸಿದ್ದರು. ಇದೀಗ ಟಾಟಾ ಗ್ರುಪ್​ ಆ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೈಲಟ್​ ಪರವಾನಗಿ ಪತ್ರ ಪಡೆದ ಪೋಸ್ಟ್​ ಹಂಚಿಕೊಂಡ ಟಾಟಾ ಗ್ರುಪ್​
ಟಾಟಾ ಗ್ರುಪ್​ ಶೇರ್​ ಮಾಡಿದ ಪೋಸ್ಟ್​
TV9 Web
| Edited By: |

Updated on:Feb 11, 2022 | 11:28 AM

Share

ಭಾರತ ಕೈಗಾರಿಕೋದ್ಯಮಮದಲ್ಲಿ ಅಚ್ಚಳಿಯದೆ ಇರುವ ಹೆಸರು ಜೆಆರ್​ಡಿ ಟಾಟಾ (JRD TATA). ಭಾರತಕ್ಕೆ ವಿಮಾನ ಸೇವೆಯನ್ನು ಒದಗಿಸಿ ಬರೋಬ್ಬರಿ 53 ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿ ಭಾರತದ ಕೈಗಾರಿಕಾ ನಕ್ಷೆಯಲ್ಲಿ ಮಹತ್ವದ ಛಾಪನ್ನು ಮೂಡಿಸಿದ ಭಾರತೀಯರಲ್ಲೊಬ್ಬರು. ಇವರು ಮೊದಲ ಬಾರಿಗೆ ವಾಣಿಜ್ಯ ಏವಿಯೇಟರ್​ ಪ್ರಮಾಣ ಪತ್ರವನ್ನು(commercial aviator’s certificate) ಗಳಿಸಿದ ಭಾರತದ ಮೊದಲ ಕೈಗಾರಿಕೋದ್ಯಮಿ. 1929ರಲ್ಲಿ ಜೆಆರ್​ಡಿ ಟಾಟಾ ಮೊದಲ ಬಾರಿಗೆ ಏರ್​ ಇಂಡಿಯಾಗೆ (Air India) ಪೈಲಟ್​ ಆಗಿ ವಿಮಾನ ಸೇವೆ ಆರಂಭಿಸಿದ್ದರು. ಇದೀಗ ಟಾಟಾ ಗ್ರುಪ್​ ಆ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸದ್ಯ ಈ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ.

View this post on Instagram

A post shared by Tata Group (@tatacompanies)

ಟಾಟಾ ಸಂಸ್ಥೆ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಹಳೆಯ ಕತೆಯನ್ನು ಸಂಕ್ಷಿಪ್ತವಾಗಿ ಶೇರ್​ ಮಾಡಲಾಗಿದೆ. 1929ರಲ್ಲಿ  ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೀಲೆಟ್​ ಆಗಿದ್ದರ ಬಗ್ಗೆ ಗೊತ್ತಾ? ಎಂದು ಆರಂಭವಾಗುವ ಪೋಸ್ಟ್​ನ ಶೀರ್ಷಿಕೆ 1929ರ ಫೆ.10ರಂದು ಜೆಆರ್​ಡಿ ಟಾಟಾ ಪೈಲೆಟ್​​ ಆಗುವ ಮೂಲಕ ವಾಣಿಜ್ಯ ಏವಿಯೇಟರ್​ ಪ್ರಮಾಣ ಪತ್ರ ಪಡೆದ ಭಾರತದ ಮೊದಲ ಪೈಲೆಟ್​ ಎನಿಸಿಕೊಂಡಿದ್ದಾರೆ. ಈ ಮೊದಲು ಏರ್​ ಇಂಡಿಯಾ ಟಾಟಾ ಏರ್​ ಸರ್ವಿಸ್​ ಎನ್ನುವ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿತ್ತು.  1932ರಲ್ಲಿ ಮೊದಲ ಬಾರಿಗೆ  ಕರಾಚಿಯಿಂದ ಹಾರಾಟ ಆರಂಭಿಸಿದ ವಿಮಾನ ತಾಸಿಗೆ 100 ಮೈಲಿ ದೂರವನ್ನು ಕ್ರಮಿಸಿತ್ತು ಎಂದು ಮಾಹಿತಿ ನೀಡುವ ಮೂಲಕ ಎರಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ನಿನ್ನೆ ಹಂಚಿಕೊಂಡ ಈ ಫೋಟೋ 5 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳಿಸಿದೆ. ಭಾರತೀಯ ಕೈಗಾರಿಕೋದ್ಯಮದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಜೆಆರ್​ಡಿ ಟಾಟಾಅ ಅವರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಅಲೆಕ್ಸಾದಿಂದ ಬಂದ ಹಾಡಿಗೆ ಕ್ಯೂಟ್​ ಸ್ಟೆಪ್​ ಹಾಕಿದ ಮಗು: ವಿಡಿಯೋ ವೈರಲ್​

Published On - 11:08 am, Fri, 11 February 22

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್