AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೈಲಟ್​ ಪರವಾನಗಿ ಪತ್ರ ಪಡೆದ ಪೋಸ್ಟ್​ ಹಂಚಿಕೊಂಡ ಟಾಟಾ ಗ್ರುಪ್​

929ರಲ್ಲಿ ಜೆಆರ್​ಡಿ ಟಾಟಾ ಮೊದಲ ಬಾರಿಗೆ ಏರ್​ ಇಂಡಿಯಾಗೆ (Air India) ಪೈಲಟ್​ ಆಗಿ ವಿಮಾನ ಸೇವೆ ಆರಂಭಿಸಿದ್ದರು. ಇದೀಗ ಟಾಟಾ ಗ್ರುಪ್​ ಆ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೈಲಟ್​ ಪರವಾನಗಿ ಪತ್ರ ಪಡೆದ ಪೋಸ್ಟ್​ ಹಂಚಿಕೊಂಡ ಟಾಟಾ ಗ್ರುಪ್​
ಟಾಟಾ ಗ್ರುಪ್​ ಶೇರ್​ ಮಾಡಿದ ಪೋಸ್ಟ್​
TV9 Web
| Edited By: |

Updated on:Feb 11, 2022 | 11:28 AM

Share

ಭಾರತ ಕೈಗಾರಿಕೋದ್ಯಮಮದಲ್ಲಿ ಅಚ್ಚಳಿಯದೆ ಇರುವ ಹೆಸರು ಜೆಆರ್​ಡಿ ಟಾಟಾ (JRD TATA). ಭಾರತಕ್ಕೆ ವಿಮಾನ ಸೇವೆಯನ್ನು ಒದಗಿಸಿ ಬರೋಬ್ಬರಿ 53 ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿ ಭಾರತದ ಕೈಗಾರಿಕಾ ನಕ್ಷೆಯಲ್ಲಿ ಮಹತ್ವದ ಛಾಪನ್ನು ಮೂಡಿಸಿದ ಭಾರತೀಯರಲ್ಲೊಬ್ಬರು. ಇವರು ಮೊದಲ ಬಾರಿಗೆ ವಾಣಿಜ್ಯ ಏವಿಯೇಟರ್​ ಪ್ರಮಾಣ ಪತ್ರವನ್ನು(commercial aviator’s certificate) ಗಳಿಸಿದ ಭಾರತದ ಮೊದಲ ಕೈಗಾರಿಕೋದ್ಯಮಿ. 1929ರಲ್ಲಿ ಜೆಆರ್​ಡಿ ಟಾಟಾ ಮೊದಲ ಬಾರಿಗೆ ಏರ್​ ಇಂಡಿಯಾಗೆ (Air India) ಪೈಲಟ್​ ಆಗಿ ವಿಮಾನ ಸೇವೆ ಆರಂಭಿಸಿದ್ದರು. ಇದೀಗ ಟಾಟಾ ಗ್ರುಪ್​ ಆ ಹಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸದ್ಯ ಈ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ.

View this post on Instagram

A post shared by Tata Group (@tatacompanies)

ಟಾಟಾ ಸಂಸ್ಥೆ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಹಳೆಯ ಕತೆಯನ್ನು ಸಂಕ್ಷಿಪ್ತವಾಗಿ ಶೇರ್​ ಮಾಡಲಾಗಿದೆ. 1929ರಲ್ಲಿ  ಜೆಆರ್​ಡಿ ಟಾಟಾ ಮೊದಲ ಬಾರಿಗೆ ಪೀಲೆಟ್​ ಆಗಿದ್ದರ ಬಗ್ಗೆ ಗೊತ್ತಾ? ಎಂದು ಆರಂಭವಾಗುವ ಪೋಸ್ಟ್​ನ ಶೀರ್ಷಿಕೆ 1929ರ ಫೆ.10ರಂದು ಜೆಆರ್​ಡಿ ಟಾಟಾ ಪೈಲೆಟ್​​ ಆಗುವ ಮೂಲಕ ವಾಣಿಜ್ಯ ಏವಿಯೇಟರ್​ ಪ್ರಮಾಣ ಪತ್ರ ಪಡೆದ ಭಾರತದ ಮೊದಲ ಪೈಲೆಟ್​ ಎನಿಸಿಕೊಂಡಿದ್ದಾರೆ. ಈ ಮೊದಲು ಏರ್​ ಇಂಡಿಯಾ ಟಾಟಾ ಏರ್​ ಸರ್ವಿಸ್​ ಎನ್ನುವ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿತ್ತು.  1932ರಲ್ಲಿ ಮೊದಲ ಬಾರಿಗೆ  ಕರಾಚಿಯಿಂದ ಹಾರಾಟ ಆರಂಭಿಸಿದ ವಿಮಾನ ತಾಸಿಗೆ 100 ಮೈಲಿ ದೂರವನ್ನು ಕ್ರಮಿಸಿತ್ತು ಎಂದು ಮಾಹಿತಿ ನೀಡುವ ಮೂಲಕ ಎರಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ನಿನ್ನೆ ಹಂಚಿಕೊಂಡ ಈ ಫೋಟೋ 5 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳಿಸಿದೆ. ಭಾರತೀಯ ಕೈಗಾರಿಕೋದ್ಯಮದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಜೆಆರ್​ಡಿ ಟಾಟಾಅ ಅವರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಅಲೆಕ್ಸಾದಿಂದ ಬಂದ ಹಾಡಿಗೆ ಕ್ಯೂಟ್​ ಸ್ಟೆಪ್​ ಹಾಕಿದ ಮಗು: ವಿಡಿಯೋ ವೈರಲ್​

Published On - 11:08 am, Fri, 11 February 22

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ