AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lata Mangeshkar Death: ಲತಾ ಮಂಗೇಶ್ಕರ್​ ಅತಿ ಅಪರೂಪದ ಫೋಟೋ ಗ್ಯಾಲರಿ; ಲೆಜೆಂಡರಿ ಗಾಯಕಿಗೆ ಚಿತ್ರ ನಮನ

Lata Mangeshkar Photos: ಮಹಾನ್​ ಗಾಯಕಿ ಲತಾ ಮಂಗೇಶ್ಕರ್​ ಅವರನ್ನು ಕಳೆದುಕೊಂಡು ಚಿತ್ರರಂಗ ನೋವಿನಲ್ಲಿದೆ. ಕೊರೊನಾ ವೈರಸ್​ ಕಾರಣದಿಂದ ಆಸ್ಪತ್ರೆ ಸೇರಿದ್ದ ಅವರು ನಿಧನರಾಗಿದ್ದು ಅಸಂಖ್ಯಾತ ಅಭಿಮಾನಿಗಳು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

TV9 Web
| Edited By: |

Updated on: Feb 06, 2022 | 9:58 AM

Share
ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್​. ಸಿನಿಮಾ ಸಂಗೀತ ಲೋಕದಲ್ಲಿ ಅವರ ಸಾಧನೆಗೆ ಬೇರೆ ಯಾರೂ ಸಾಟಿ ಇಲ್ಲ. ಅವರ ನಿಧನ ತೀವ್ರ ದುಃಖವನ್ನುಂಟು ಮಾಡಿದೆ. (Photo Credit: Lata Mangeshkar Instagram)

Legendary singer Lata Mangeshkar rare and unseen photos

1 / 9
25 ಸಾವಿರಕ್ಕೂ ಅಧಿಕ ಗೀತೆಗಳನ್ನು ಲತಾ ಮಂಗೇಶ್ಕರ್​ ಹಾಡಿದ್ದರು. ಅವರ ಕಂಠದಲ್ಲಿ ಮೂಡಿಬಂದ ಹಾಡುಗಳಿಗೆ ಕೋಟ್ಯಂತರ ಜನರು ತಲೆದೂಗಿದ್ದಾರೆ. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದರು. (Photo Credit: Lata Mangeshkar Instagram)

Legendary singer Lata Mangeshkar rare and unseen photos

2 / 9
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್​ ಕಲಾಂ ಅವರ ಜೊತೆ ಲತಾ ಮಂಗೇಶ್ಕರ್​ ಅವರ ಅಪರೂಪದ ಫೋಟೋ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಲತಾ ಅವರ ಹಾಡುಗಳು ಅಚ್ಚುಮೆಚ್ಚು. (Photo Credit: Lata Mangeshkar Instagram)

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್​ ಕಲಾಂ ಅವರ ಜೊತೆ ಲತಾ ಮಂಗೇಶ್ಕರ್​ ಅವರ ಅಪರೂಪದ ಫೋಟೋ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಲತಾ ಅವರ ಹಾಡುಗಳು ಅಚ್ಚುಮೆಚ್ಚು. (Photo Credit: Lata Mangeshkar Instagram)

3 / 9
ಪಂಡಿತ್​ ಭೀಮ್​ ಸೇನ್​ ಜೋಷಿ ಅವರ ಬಗ್ಗೆ ಲತಾ ಮಂಗೇಶ್ಕರ್​ ಅವರು ಅಪಾರ ಗೌರವವನ್ನು ಹೊಂದಿದ್ದರು. ಅವರ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಒಡನಾಟವನ್ನು ಮೆಲುಕು ಹಾಕಿದ್ದರು. (Photo Credit: Lata Mangeshkar Instagram)

ಪಂಡಿತ್​ ಭೀಮ್​ ಸೇನ್​ ಜೋಷಿ ಅವರ ಬಗ್ಗೆ ಲತಾ ಮಂಗೇಶ್ಕರ್​ ಅವರು ಅಪಾರ ಗೌರವವನ್ನು ಹೊಂದಿದ್ದರು. ಅವರ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಒಡನಾಟವನ್ನು ಮೆಲುಕು ಹಾಕಿದ್ದರು. (Photo Credit: Lata Mangeshkar Instagram)

4 / 9
ಶಾಸ್ತ್ರೀಯ ಸಂಗೀತ ಲೋಕದ ಮಹಾನ್​ ಗಾಯಕಿ ಎಂ.ಎಸ್​. ಸುಬ್ಬುಲಕ್ಷ್ಮೀ ಅವರ ಜೊತೆಗೆ ಲತಾ ಮಂಗೇಶ್ಕರ್​ ಅವರಿಗೆ ಸ್ನೇಹ ಇತ್ತು. ಸುಬ್ಬುಲಕ್ಷ್ಮಿ ಅವರ ಗಾಯನ ಎಂದರೆ ನನಗೆ ತುಂಬ ಇಷ್ಟ ಎಂದು ಅವರು ಹೇಳುತ್ತಿದ್ದರು. (Photo Credit: Lata Mangeshkar Instagram)

ಶಾಸ್ತ್ರೀಯ ಸಂಗೀತ ಲೋಕದ ಮಹಾನ್​ ಗಾಯಕಿ ಎಂ.ಎಸ್​. ಸುಬ್ಬುಲಕ್ಷ್ಮೀ ಅವರ ಜೊತೆಗೆ ಲತಾ ಮಂಗೇಶ್ಕರ್​ ಅವರಿಗೆ ಸ್ನೇಹ ಇತ್ತು. ಸುಬ್ಬುಲಕ್ಷ್ಮಿ ಅವರ ಗಾಯನ ಎಂದರೆ ನನಗೆ ತುಂಬ ಇಷ್ಟ ಎಂದು ಅವರು ಹೇಳುತ್ತಿದ್ದರು. (Photo Credit: Lata Mangeshkar Instagram)

5 / 9
ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್​ ಮತ್ತು ಲತಾ ಮಂಗೇಶ್ಕರ್​ ಅವರ ಕಾಂಬಿನೇಷನ್​ನಲ್ಲಿ ಹಲವಾರು ಸೂಪರ್​ ಹಿಟ್​ ಗೀತೆಗಳು ಮೂಡಿಬಂದಿವೆ. ಆ ಹಾಡುಗಳೆಲ್ಲವೂ ಎವರ್​ಗ್ರೀನ್​ ಆಗಿ ಉಳಿದುಕೊಂಡಿವೆ. (Photo Credit: Lata Mangeshkar Instagram)

ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್​ ಮತ್ತು ಲತಾ ಮಂಗೇಶ್ಕರ್​ ಅವರ ಕಾಂಬಿನೇಷನ್​ನಲ್ಲಿ ಹಲವಾರು ಸೂಪರ್​ ಹಿಟ್​ ಗೀತೆಗಳು ಮೂಡಿಬಂದಿವೆ. ಆ ಹಾಡುಗಳೆಲ್ಲವೂ ಎವರ್​ಗ್ರೀನ್​ ಆಗಿ ಉಳಿದುಕೊಂಡಿವೆ. (Photo Credit: Lata Mangeshkar Instagram)

6 / 9
ಖ್ಯಾತ ನಟ ದಿಲೀಪ್​ ಕುಮಾರ್​ ಅವರ ಜೊತೆ ಲತಾ ಮಂಗೇಶ್ಕರ್​ ಅವರಿಗೆ ಆಪ್ತ ಒಡನಾಟ ಇತ್ತು. ಅವರನ್ನು ಸಹೋದರ ಎಂದು ಲತಾ ಕರೆಯುತ್ತಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಒಟ್ಟಿಗೆ ಕೆಲಸ ಮಾಡಿದ್ದರು. (Photo Credit: Lata Mangeshkar Instagram)

ಖ್ಯಾತ ನಟ ದಿಲೀಪ್​ ಕುಮಾರ್​ ಅವರ ಜೊತೆ ಲತಾ ಮಂಗೇಶ್ಕರ್​ ಅವರಿಗೆ ಆಪ್ತ ಒಡನಾಟ ಇತ್ತು. ಅವರನ್ನು ಸಹೋದರ ಎಂದು ಲತಾ ಕರೆಯುತ್ತಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಒಟ್ಟಿಗೆ ಕೆಲಸ ಮಾಡಿದ್ದರು. (Photo Credit: Lata Mangeshkar Instagram)

7 / 9
ಸಂಗೀತ ನಿರ್ದೇಶಕ ಎಸ್​​.ಡಿ. ಬರ್ಮನ್​ ಅವರನ್ನು ಲತಾ ಮಂಗೇಶ್ಕರ್​ ಅಪಾರವಾಗಿ ಗೌರವಿಸುತ್ತಿದ್ದರು. ಅವರನ್ನು ತಂದೆಯ ಸಮಾನರು ಎಂದು ಲತಾ ಹೇಳಿದ್ದುಂಟು. (Photo Credit: Lata Mangeshkar Instagram)

ಸಂಗೀತ ನಿರ್ದೇಶಕ ಎಸ್​​.ಡಿ. ಬರ್ಮನ್​ ಅವರನ್ನು ಲತಾ ಮಂಗೇಶ್ಕರ್​ ಅಪಾರವಾಗಿ ಗೌರವಿಸುತ್ತಿದ್ದರು. ಅವರನ್ನು ತಂದೆಯ ಸಮಾನರು ಎಂದು ಲತಾ ಹೇಳಿದ್ದುಂಟು. (Photo Credit: Lata Mangeshkar Instagram)

8 / 9
ಲತಾ ಮಂಗೇಶ್ಕರ್​ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅನೇಕ ಸ್ಟಾರ್​ ಕಲಾವಿದರು ಕೂಡ ಸಾಂಗ್​ ರೆಕಾರ್ಡಿಂಗ್​ ಸಂದರ್ಭದಲ್ಲಿ ಸ್ಟುಡಿಯೋಗೆ ಬರುತ್ತಿದ್ದರು. ಲತಾ ಹಾಡುವ ಸಮಯದಲ್ಲಿ ನಟಿ ಮೀನಾ ಕುಮಾರಿ ಅವರು ಹಾಜರಿರುತ್ತಿದ್ದರು. (Photo Credit: Lata Mangeshkar Instagram)

ಲತಾ ಮಂಗೇಶ್ಕರ್​ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅನೇಕ ಸ್ಟಾರ್​ ಕಲಾವಿದರು ಕೂಡ ಸಾಂಗ್​ ರೆಕಾರ್ಡಿಂಗ್​ ಸಂದರ್ಭದಲ್ಲಿ ಸ್ಟುಡಿಯೋಗೆ ಬರುತ್ತಿದ್ದರು. ಲತಾ ಹಾಡುವ ಸಮಯದಲ್ಲಿ ನಟಿ ಮೀನಾ ಕುಮಾರಿ ಅವರು ಹಾಜರಿರುತ್ತಿದ್ದರು. (Photo Credit: Lata Mangeshkar Instagram)

9 / 9
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ