AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lata Mangeshkar Death: ಲತಾ ಮಂಗೇಶ್ಕರ್​ ಅತಿ ಅಪರೂಪದ ಫೋಟೋ ಗ್ಯಾಲರಿ; ಲೆಜೆಂಡರಿ ಗಾಯಕಿಗೆ ಚಿತ್ರ ನಮನ

Lata Mangeshkar Photos: ಮಹಾನ್​ ಗಾಯಕಿ ಲತಾ ಮಂಗೇಶ್ಕರ್​ ಅವರನ್ನು ಕಳೆದುಕೊಂಡು ಚಿತ್ರರಂಗ ನೋವಿನಲ್ಲಿದೆ. ಕೊರೊನಾ ವೈರಸ್​ ಕಾರಣದಿಂದ ಆಸ್ಪತ್ರೆ ಸೇರಿದ್ದ ಅವರು ನಿಧನರಾಗಿದ್ದು ಅಸಂಖ್ಯಾತ ಅಭಿಮಾನಿಗಳು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

TV9 Web
| Edited By: |

Updated on: Feb 06, 2022 | 9:58 AM

Share
ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್​. ಸಿನಿಮಾ ಸಂಗೀತ ಲೋಕದಲ್ಲಿ ಅವರ ಸಾಧನೆಗೆ ಬೇರೆ ಯಾರೂ ಸಾಟಿ ಇಲ್ಲ. ಅವರ ನಿಧನ ತೀವ್ರ ದುಃಖವನ್ನುಂಟು ಮಾಡಿದೆ. (Photo Credit: Lata Mangeshkar Instagram)

Legendary singer Lata Mangeshkar rare and unseen photos

1 / 9
25 ಸಾವಿರಕ್ಕೂ ಅಧಿಕ ಗೀತೆಗಳನ್ನು ಲತಾ ಮಂಗೇಶ್ಕರ್​ ಹಾಡಿದ್ದರು. ಅವರ ಕಂಠದಲ್ಲಿ ಮೂಡಿಬಂದ ಹಾಡುಗಳಿಗೆ ಕೋಟ್ಯಂತರ ಜನರು ತಲೆದೂಗಿದ್ದಾರೆ. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದರು. (Photo Credit: Lata Mangeshkar Instagram)

Legendary singer Lata Mangeshkar rare and unseen photos

2 / 9
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್​ ಕಲಾಂ ಅವರ ಜೊತೆ ಲತಾ ಮಂಗೇಶ್ಕರ್​ ಅವರ ಅಪರೂಪದ ಫೋಟೋ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಲತಾ ಅವರ ಹಾಡುಗಳು ಅಚ್ಚುಮೆಚ್ಚು. (Photo Credit: Lata Mangeshkar Instagram)

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್​ ಕಲಾಂ ಅವರ ಜೊತೆ ಲತಾ ಮಂಗೇಶ್ಕರ್​ ಅವರ ಅಪರೂಪದ ಫೋಟೋ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಲತಾ ಅವರ ಹಾಡುಗಳು ಅಚ್ಚುಮೆಚ್ಚು. (Photo Credit: Lata Mangeshkar Instagram)

3 / 9
ಪಂಡಿತ್​ ಭೀಮ್​ ಸೇನ್​ ಜೋಷಿ ಅವರ ಬಗ್ಗೆ ಲತಾ ಮಂಗೇಶ್ಕರ್​ ಅವರು ಅಪಾರ ಗೌರವವನ್ನು ಹೊಂದಿದ್ದರು. ಅವರ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಒಡನಾಟವನ್ನು ಮೆಲುಕು ಹಾಕಿದ್ದರು. (Photo Credit: Lata Mangeshkar Instagram)

ಪಂಡಿತ್​ ಭೀಮ್​ ಸೇನ್​ ಜೋಷಿ ಅವರ ಬಗ್ಗೆ ಲತಾ ಮಂಗೇಶ್ಕರ್​ ಅವರು ಅಪಾರ ಗೌರವವನ್ನು ಹೊಂದಿದ್ದರು. ಅವರ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಒಡನಾಟವನ್ನು ಮೆಲುಕು ಹಾಕಿದ್ದರು. (Photo Credit: Lata Mangeshkar Instagram)

4 / 9
ಶಾಸ್ತ್ರೀಯ ಸಂಗೀತ ಲೋಕದ ಮಹಾನ್​ ಗಾಯಕಿ ಎಂ.ಎಸ್​. ಸುಬ್ಬುಲಕ್ಷ್ಮೀ ಅವರ ಜೊತೆಗೆ ಲತಾ ಮಂಗೇಶ್ಕರ್​ ಅವರಿಗೆ ಸ್ನೇಹ ಇತ್ತು. ಸುಬ್ಬುಲಕ್ಷ್ಮಿ ಅವರ ಗಾಯನ ಎಂದರೆ ನನಗೆ ತುಂಬ ಇಷ್ಟ ಎಂದು ಅವರು ಹೇಳುತ್ತಿದ್ದರು. (Photo Credit: Lata Mangeshkar Instagram)

ಶಾಸ್ತ್ರೀಯ ಸಂಗೀತ ಲೋಕದ ಮಹಾನ್​ ಗಾಯಕಿ ಎಂ.ಎಸ್​. ಸುಬ್ಬುಲಕ್ಷ್ಮೀ ಅವರ ಜೊತೆಗೆ ಲತಾ ಮಂಗೇಶ್ಕರ್​ ಅವರಿಗೆ ಸ್ನೇಹ ಇತ್ತು. ಸುಬ್ಬುಲಕ್ಷ್ಮಿ ಅವರ ಗಾಯನ ಎಂದರೆ ನನಗೆ ತುಂಬ ಇಷ್ಟ ಎಂದು ಅವರು ಹೇಳುತ್ತಿದ್ದರು. (Photo Credit: Lata Mangeshkar Instagram)

5 / 9
ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್​ ಮತ್ತು ಲತಾ ಮಂಗೇಶ್ಕರ್​ ಅವರ ಕಾಂಬಿನೇಷನ್​ನಲ್ಲಿ ಹಲವಾರು ಸೂಪರ್​ ಹಿಟ್​ ಗೀತೆಗಳು ಮೂಡಿಬಂದಿವೆ. ಆ ಹಾಡುಗಳೆಲ್ಲವೂ ಎವರ್​ಗ್ರೀನ್​ ಆಗಿ ಉಳಿದುಕೊಂಡಿವೆ. (Photo Credit: Lata Mangeshkar Instagram)

ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್​ ಮತ್ತು ಲತಾ ಮಂಗೇಶ್ಕರ್​ ಅವರ ಕಾಂಬಿನೇಷನ್​ನಲ್ಲಿ ಹಲವಾರು ಸೂಪರ್​ ಹಿಟ್​ ಗೀತೆಗಳು ಮೂಡಿಬಂದಿವೆ. ಆ ಹಾಡುಗಳೆಲ್ಲವೂ ಎವರ್​ಗ್ರೀನ್​ ಆಗಿ ಉಳಿದುಕೊಂಡಿವೆ. (Photo Credit: Lata Mangeshkar Instagram)

6 / 9
ಖ್ಯಾತ ನಟ ದಿಲೀಪ್​ ಕುಮಾರ್​ ಅವರ ಜೊತೆ ಲತಾ ಮಂಗೇಶ್ಕರ್​ ಅವರಿಗೆ ಆಪ್ತ ಒಡನಾಟ ಇತ್ತು. ಅವರನ್ನು ಸಹೋದರ ಎಂದು ಲತಾ ಕರೆಯುತ್ತಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಒಟ್ಟಿಗೆ ಕೆಲಸ ಮಾಡಿದ್ದರು. (Photo Credit: Lata Mangeshkar Instagram)

ಖ್ಯಾತ ನಟ ದಿಲೀಪ್​ ಕುಮಾರ್​ ಅವರ ಜೊತೆ ಲತಾ ಮಂಗೇಶ್ಕರ್​ ಅವರಿಗೆ ಆಪ್ತ ಒಡನಾಟ ಇತ್ತು. ಅವರನ್ನು ಸಹೋದರ ಎಂದು ಲತಾ ಕರೆಯುತ್ತಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಒಟ್ಟಿಗೆ ಕೆಲಸ ಮಾಡಿದ್ದರು. (Photo Credit: Lata Mangeshkar Instagram)

7 / 9
ಸಂಗೀತ ನಿರ್ದೇಶಕ ಎಸ್​​.ಡಿ. ಬರ್ಮನ್​ ಅವರನ್ನು ಲತಾ ಮಂಗೇಶ್ಕರ್​ ಅಪಾರವಾಗಿ ಗೌರವಿಸುತ್ತಿದ್ದರು. ಅವರನ್ನು ತಂದೆಯ ಸಮಾನರು ಎಂದು ಲತಾ ಹೇಳಿದ್ದುಂಟು. (Photo Credit: Lata Mangeshkar Instagram)

ಸಂಗೀತ ನಿರ್ದೇಶಕ ಎಸ್​​.ಡಿ. ಬರ್ಮನ್​ ಅವರನ್ನು ಲತಾ ಮಂಗೇಶ್ಕರ್​ ಅಪಾರವಾಗಿ ಗೌರವಿಸುತ್ತಿದ್ದರು. ಅವರನ್ನು ತಂದೆಯ ಸಮಾನರು ಎಂದು ಲತಾ ಹೇಳಿದ್ದುಂಟು. (Photo Credit: Lata Mangeshkar Instagram)

8 / 9
ಲತಾ ಮಂಗೇಶ್ಕರ್​ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅನೇಕ ಸ್ಟಾರ್​ ಕಲಾವಿದರು ಕೂಡ ಸಾಂಗ್​ ರೆಕಾರ್ಡಿಂಗ್​ ಸಂದರ್ಭದಲ್ಲಿ ಸ್ಟುಡಿಯೋಗೆ ಬರುತ್ತಿದ್ದರು. ಲತಾ ಹಾಡುವ ಸಮಯದಲ್ಲಿ ನಟಿ ಮೀನಾ ಕುಮಾರಿ ಅವರು ಹಾಜರಿರುತ್ತಿದ್ದರು. (Photo Credit: Lata Mangeshkar Instagram)

ಲತಾ ಮಂಗೇಶ್ಕರ್​ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅನೇಕ ಸ್ಟಾರ್​ ಕಲಾವಿದರು ಕೂಡ ಸಾಂಗ್​ ರೆಕಾರ್ಡಿಂಗ್​ ಸಂದರ್ಭದಲ್ಲಿ ಸ್ಟುಡಿಯೋಗೆ ಬರುತ್ತಿದ್ದರು. ಲತಾ ಹಾಡುವ ಸಮಯದಲ್ಲಿ ನಟಿ ಮೀನಾ ಕುಮಾರಿ ಅವರು ಹಾಜರಿರುತ್ತಿದ್ದರು. (Photo Credit: Lata Mangeshkar Instagram)

9 / 9
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ