Viral Video : ಧಡಾರನೆ ಬಿದ್ದರೂ ತಾನೂ ನಕ್ಕು ನೆಟ್ಟಿಗರನ್ನು ನಗಿಸಿದ ಈ ಮಹಿಳೆ

Sliding : ಇನ್ನೊಬ್ಬರು ಬಿದ್ದಾಗ ನಗುವವರು ಬಹಳಷ್ಟು ಜನರಿದ್ದಾರೆ. ಆದರೆ ನಾವೇ ಬಿದ್ದು ನಾವೇ ನಗುವುದು ಯಾವಾಗ? ಈ ಮಹಿಳೆ ಬಿದ್ದ ಪರಿಗೆ ಮೊದಲಿಗೆ ಗಾಬರಿಯಾಗುವುದುಂಟು. ನಂತರ? ವಿಡಿಯೋ ನೋಡಿ.

Viral Video : ಧಡಾರನೆ ಬಿದ್ದರೂ ತಾನೂ ನಕ್ಕು ನೆಟ್ಟಿಗರನ್ನು ನಗಿಸಿದ ಈ ಮಹಿಳೆ
ಬಿದ್ದರೂ ನಗು ಬಂತಲ್ಲ!
Follow us
| Updated By: ಶ್ರೀದೇವಿ ಕಳಸದ

Updated on:Sep 20, 2022 | 2:41 PM

Viral Video : ಎಷ್ಟೇ ವಯಸ್ಸಾದರೂ ಬಾಲ್ಯದ ಆಟಗಳಿಗೆ ತೆರೆದುಕೊಳ್ಳಲು ಮನಸ್ಸು ಬಯಸುತ್ತಲೇ ಇರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಈ ಮಹಿಳೆ ಜಾರುಬಂಡಿಯಲ್ಲಿ ಕುಳಿತು ಜಾರುವಾಗ ಮುಗ್ಗರಿಸಿ ಬಿದ್ದ ರೀತಿಗೆ ಯಾರಿಗೂ ಗಾಬರಿಯಾಗುತ್ತದಲ್ಲವೆ? ಆದರೆ ತಾನು ಬಿದ್ದಿದ್ದಕ್ಕೆ ತಮಗೇ ನಗು ಬಂದಿದೆ ಇವರಿಗೆ. ಅವರ ನಗು ನೋಡಿಯೇ ವಿಡಿಯೋ ನೋಡುವವರಿಗೂ ನಗು ಬಂದಿರಲು ಸಾಕು. ಮಕ್ಕಳೊಂದಿಗೆ ಮಕ್ಕಳಾಗಿ ಈ ಮಹಿಳೆ ಜಾರುಬಂಡಿಯಾಡುವಾಗ ಹೀಗೆಲ್ಲ ಆಗುತ್ತದೆ ಎಂದು ಯಾರು ಎಣಿಸಿರಲು ಸಾಧ್ಯ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ? MAHI ? (@butterfly__mahi)

ಹೇಗೆ ತಳ್ಳಿದಿರಿ ನೀವು ಅಂತ ಒಮ್ಮೆ ಮಕ್ಕಳೆಡೆ ನೋಡಿ ನಗುತ್ತಾರೆ ಈ ಮಹಿಳೆ. ಬಿದ್ದಿದ್ದಕ್ಕೆ ನಾಚಿಕೆಯೂ ಆಗುತ್ತದೆ. ಎಲ್ಲ ಸೇರಿ ಒಟ್ಟಿನಲ್ಲಿ ನಕ್ಕುಬಿಡುತ್ತಾರೆ. 8,000ಕ್ಕೂ ಹೆಚ್ಚು ವಿಡಿಯೋ ಅನ್ನು ಜನ ಇಷ್ಟಪಟ್ಟಿದ್ದಾರೆ. ಹೀಗೆ ಬಿದ್ದರೂ ಅವರಿಗೆ ಏನೂ ಆಗಿಲ್ಲವಲ್ಲ, ನಗುತ್ತಿದ್ದಾರೆ ಸದ್ಯ! ಎಂದು ನೆಟ್ಟಿಗರು ಸಮಾಧಾನಪಟ್ಟುಕೊಂಡಿದ್ದಾರೆ.

ಬಿದ್ದರೂ ನಗುತ್ತಲೇ ಇರಬೇಕು ಎನ್ನುತ್ತಾರಲ್ಲ. ಅದಕ್ಕೆ ಇದನ್ನು ಉದಾಹರಿಸಬಹುದಲ್ಲ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 2:41 pm, Tue, 20 September 22

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ