AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಇಷ್ಟೊಂದು ಹೂವಿನ ರಾಶಿಗಳಲ್ಲಿ ಐದು ಚಿಟ್ಟೆಗಳು ಅಡಗಿವೆ, ಹುಡುಕಬಹುದಾ?

Brain Teaser : ಟೀ ಬ್ರೇಕ್​ನಲ್ಲಿ ಈ ಬ್ರೇನ್​ ಟೀಸರ್​ ಬಿಡಿಸಬಹುದೆ? ಕೆಲಸ ಮಾಡಿ ಸುಸ್ತಾದ ನಿಮಗೆ ಇದು ಖಂಡಿತ ರೀಫ್ರೆಷ್​ ಕೊಡುತ್ತದೆ.

Trending : ಇಷ್ಟೊಂದು ಹೂವಿನ ರಾಶಿಗಳಲ್ಲಿ ಐದು ಚಿಟ್ಟೆಗಳು ಅಡಗಿವೆ, ಹುಡುಕಬಹುದಾ?
ಐದು ಚಿಟ್ಟೆಗಳನ್ನು ಹುಡುಕಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Sep 05, 2022 | 4:31 PM

Trending : ಮೆದುಳಿಗೆ ಕಸರತ್ತು ನೀಡುವ ಆನ್​ಲೈನ್​ ಚಟುವಟಿಕೆಗಳಲ್ಲಿ ಈಗಾಗಲೇ ಸಾಕಷ್ಟು ಸಲ ತೊಡಗಿಕೊಂಡಿದ್ದೀರಿ. ಇಲ್ಲಿರುವ ಈ ಚಿತ್ರದಲ್ಲಿ ಇಷ್ಟೊಂದು ಹೂಗಳಲ್ಲಿ ಅಡಗಿರುವ ಚಿಟ್ಟೆಗಳನ್ನು ಹುಡುಕಬಹುದೆ? ಮೇಲ್ನೋಟಕ್ಕೆ ಇದೊಂದು ಸರಳವಾದ ಬ್ರೇನ್​ ಟೀಸರ್. ಆದರೆ ನೆಟ್ಟಿಗರು ಚಿಟ್ಟೆಗಳನ್ನು ಹುಡುಕಲು ಸಾಕಷ್ಟು ಸರ್ಕಸ್​ ಮಾಡಿದ್ದಾರೆ. ನೀವೂ ಪ್ರಯತ್ನಿಸಬಹುದೆ? ಈ ಬ್ರೇನ್​ ಟೀಸರ್​ ರಚಿಸಿದವರು ಖ್ಯಾತ ಚಿತ್ರಕಾರ ಗೆರ್ಗೆಲಿ ಡುಡಾಸ್. ಸಾಮಾಜಿಕ ಜಾಲತಾಣದಲ್ಲಿ 1.6 ಲಕ್ಷ ಫಾಲೋವರ್ಸ್​ಗಳನ್ನು ಇವರು ಹೊಂದಿದ್ದಾರೆ. ‘ನೀವು ಐದು ಚಿಟ್ಟೆಗಳನ್ನು ಹುಡುಕಬಹುದೇ?’ ಎಂಬ ಶೀರ್ಷಿಕೆಯೊಂದಿಗೆ ಅವರು ಪೋಸ್ಟ್ ಮಾಡಿದ್ದಾರೆ. ವಿವಿಧ ಬಣ್ಣದ, ವಿವಿಧ ಗಾತ್ರಗಳ ಹೂಗಳ ರಾಶಿಯೊಳಗೆ ಕೆಲ ಪ್ರಾಣಿಗಳೂ ಇವೆ. ಕಷ್ಟ ಅಲ್ಲವೆ ಐದು ಚಿಟ್ಟೆಗಳನ್ನು ಗುರುತಿಸುವುದು?

ಆಗಸ್ಟ್ 13 ರಂದು ಈ ಪೋಸ್ಟ್​ ಮಾಡಿದ ನಂತರ, ಸುಮಾರು 450 ಪ್ರತಿಕ್ರಿಯೆಗಳನ್ನು ಇದು ಹೊಂದಿದೆ. 110 ಕ್ಕೂ ಹೆಚ್ಚು ಮರುಹಂಚಿಕೆಗಳು ಆಗಿವೆ. ನನಗೆ ಮೂರು ಚಿಟ್ಟೆಗಳು ಸಿಕ್ಕಿವೆ. ಉಳಿದ ಎರಡು ಸಿಕ್ಕಿಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.  ನನಗೆ ಎಲ್ಲೂ ಕಾಣುತ್ತಿಲ್ಲ ಚಿಟ್ಟೆಗಳು ಎಂದು ಮತ್ತೊಬ್ಬರು ಹೇಳಿದ್ದಾರೆ.

ಮತ್ತೆ ಈ ಚಿತ್ರ ನೋಡಿ ಚಿಟ್ಟೆಗಳನ್ನು ಹುಡುಕಲು ಪ್ರಯತ್ನಿಸಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ