AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಇಷ್ಟೊಂದು ಹೂವಿನ ರಾಶಿಗಳಲ್ಲಿ ಐದು ಚಿಟ್ಟೆಗಳು ಅಡಗಿವೆ, ಹುಡುಕಬಹುದಾ?

Brain Teaser : ಟೀ ಬ್ರೇಕ್​ನಲ್ಲಿ ಈ ಬ್ರೇನ್​ ಟೀಸರ್​ ಬಿಡಿಸಬಹುದೆ? ಕೆಲಸ ಮಾಡಿ ಸುಸ್ತಾದ ನಿಮಗೆ ಇದು ಖಂಡಿತ ರೀಫ್ರೆಷ್​ ಕೊಡುತ್ತದೆ.

Trending : ಇಷ್ಟೊಂದು ಹೂವಿನ ರಾಶಿಗಳಲ್ಲಿ ಐದು ಚಿಟ್ಟೆಗಳು ಅಡಗಿವೆ, ಹುಡುಕಬಹುದಾ?
ಐದು ಚಿಟ್ಟೆಗಳನ್ನು ಹುಡುಕಿ
TV9 Web
| Edited By: ಶ್ರೀದೇವಿ ಕಳಸದ|

Updated on: Sep 05, 2022 | 4:31 PM

Share

Trending : ಮೆದುಳಿಗೆ ಕಸರತ್ತು ನೀಡುವ ಆನ್​ಲೈನ್​ ಚಟುವಟಿಕೆಗಳಲ್ಲಿ ಈಗಾಗಲೇ ಸಾಕಷ್ಟು ಸಲ ತೊಡಗಿಕೊಂಡಿದ್ದೀರಿ. ಇಲ್ಲಿರುವ ಈ ಚಿತ್ರದಲ್ಲಿ ಇಷ್ಟೊಂದು ಹೂಗಳಲ್ಲಿ ಅಡಗಿರುವ ಚಿಟ್ಟೆಗಳನ್ನು ಹುಡುಕಬಹುದೆ? ಮೇಲ್ನೋಟಕ್ಕೆ ಇದೊಂದು ಸರಳವಾದ ಬ್ರೇನ್​ ಟೀಸರ್. ಆದರೆ ನೆಟ್ಟಿಗರು ಚಿಟ್ಟೆಗಳನ್ನು ಹುಡುಕಲು ಸಾಕಷ್ಟು ಸರ್ಕಸ್​ ಮಾಡಿದ್ದಾರೆ. ನೀವೂ ಪ್ರಯತ್ನಿಸಬಹುದೆ? ಈ ಬ್ರೇನ್​ ಟೀಸರ್​ ರಚಿಸಿದವರು ಖ್ಯಾತ ಚಿತ್ರಕಾರ ಗೆರ್ಗೆಲಿ ಡುಡಾಸ್. ಸಾಮಾಜಿಕ ಜಾಲತಾಣದಲ್ಲಿ 1.6 ಲಕ್ಷ ಫಾಲೋವರ್ಸ್​ಗಳನ್ನು ಇವರು ಹೊಂದಿದ್ದಾರೆ. ‘ನೀವು ಐದು ಚಿಟ್ಟೆಗಳನ್ನು ಹುಡುಕಬಹುದೇ?’ ಎಂಬ ಶೀರ್ಷಿಕೆಯೊಂದಿಗೆ ಅವರು ಪೋಸ್ಟ್ ಮಾಡಿದ್ದಾರೆ. ವಿವಿಧ ಬಣ್ಣದ, ವಿವಿಧ ಗಾತ್ರಗಳ ಹೂಗಳ ರಾಶಿಯೊಳಗೆ ಕೆಲ ಪ್ರಾಣಿಗಳೂ ಇವೆ. ಕಷ್ಟ ಅಲ್ಲವೆ ಐದು ಚಿಟ್ಟೆಗಳನ್ನು ಗುರುತಿಸುವುದು?

ಆಗಸ್ಟ್ 13 ರಂದು ಈ ಪೋಸ್ಟ್​ ಮಾಡಿದ ನಂತರ, ಸುಮಾರು 450 ಪ್ರತಿಕ್ರಿಯೆಗಳನ್ನು ಇದು ಹೊಂದಿದೆ. 110 ಕ್ಕೂ ಹೆಚ್ಚು ಮರುಹಂಚಿಕೆಗಳು ಆಗಿವೆ. ನನಗೆ ಮೂರು ಚಿಟ್ಟೆಗಳು ಸಿಕ್ಕಿವೆ. ಉಳಿದ ಎರಡು ಸಿಕ್ಕಿಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.  ನನಗೆ ಎಲ್ಲೂ ಕಾಣುತ್ತಿಲ್ಲ ಚಿಟ್ಟೆಗಳು ಎಂದು ಮತ್ತೊಬ್ಬರು ಹೇಳಿದ್ದಾರೆ.

ಮತ್ತೆ ಈ ಚಿತ್ರ ನೋಡಿ ಚಿಟ್ಟೆಗಳನ್ನು ಹುಡುಕಲು ಪ್ರಯತ್ನಿಸಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್