AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಲಗಿದ್ದ ಪುಟ್ಟ ಬಾಲಕಿಯನ್ನು ಏಳಿಸಲು ನಾಯಿ ಮಾಡಿದ ಚೇಷ್ಟೆಗಳನ್ನು ನೋಡಿ

ಇಲ್ಲೊಂದು ಶ್ವಾನ ಹಾಗೂ ಪುಟ್ಟ ಮಗುವಿನ ಸ್ನೇಹದ ವಿಡಿಯೋ ವೈರಲ್​ ಆಗಿದೆ. ಬಿವೈರಲ್​ ಎನ್ನುವ ಯುಟ್ಯೂಬ್​ ಪುಟ ಈ ವಿಡಿಯೂವನ್ನು ಹಂಚಿಕೊಂಡಿದೆ.  ಮಲಗಿದ್ದ ಪುಟ್ಟ ಮಗುವನ್ನು ಏಳಿಸಲು ನಾಯಿ ಮಾಡುವ ಚೇಷ್ಟೆಯ ಸಾಹಸಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

Viral Video: ಮಲಗಿದ್ದ ಪುಟ್ಟ ಬಾಲಕಿಯನ್ನು ಏಳಿಸಲು ನಾಯಿ ಮಾಡಿದ ಚೇಷ್ಟೆಗಳನ್ನು ನೋಡಿ
ಬಾಲಕಿಯನ್ನು ಏಳಿಸುತ್ತಿರುವ ಶ್ವಾನ
TV9 Web
| Edited By: |

Updated on:Jan 14, 2022 | 3:29 PM

Share

ಮನುಷ್ಯನ ಉತ್ತಮ ಸ್ನೇಹಿತ ಎಂದರೆ ನಾಯಿಗಳು. ಅವುಗಳ ಸ್ನೇಹ ಎಂದಿಗೂ ಮೋಸಹೋಗದು. ಶ್ವಾನಗಳು ಒಂದು ಬಾರಿ ಸ್ನೇಹ ಬೆಳೆಸಿದರೆ ಮತ್ತೆ ಹಿಂದೆ ಹೋಗುವ ಮಾತೇ ಇಲ್ಲ. ಚಿಕ್ಕ ಮಕ್ಕಳಿರಲಿ ಅಥವಾ ವಯಸ್ಕರೇ ಇರಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತವೆ. ಹೀಗಾಗಿ ಶ್ವಾನಗಳ ನಿಷ್ಕಲ್ಮಶ ಪ್ರೀತಿ, ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಲ್ಲೊಂದು ಶ್ವಾನ ಹಾಗೂ ಪುಟ್ಟ ಮಗುವಿನ ಸ್ನೇಹದ ವಿಡಿಯೋ ವೈರಲ್​ ಆಗಿದೆ. ಬಿವೈರಲ್​ ಎನ್ನುವ ಯುಟ್ಯೂಬ್​ ಪುಟ ಈ ವಿಡಿಯೂವನ್ನು ಹಂಚಿಕೊಂಡಿದೆ.  ಮಲಗಿದ್ದ ಪುಟ್ಟ ಮಗುವನ್ನು ಏಳಿಸಲು ನಾಯಿ ಮಾಡುವ ಚೇಷ್ಟೆಯ ಸಾಹಸಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಚಿಕ್ಕ ಮಕ್ಕಳೊಂದಿಗೆ ಆಟವಾಡುವಾಗ ನಾಯಿಗಳೂ ಕೂಡ ಮಕ್ಕಳಂತೆ ಚೇಷ್ಟೆ ಮಾಡುತ್ತವೆ ವಿಡಿಯೋ ಈ ವರೆಗೆ 60 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು  2 ಸಾವಿರಕ್ಕೂ ಅಧಿಕ ಲೈಕ್ಸ್​ ಪಡೆದಿದೆ.  ವಿಡಿಯೋ ಆರಂಭವಾಗುತ್ತಿದ್ದಂತೆ ಪುಟ್ಟ ಬಾಲಕಿಯೊಬ್ಬಳು ಹಾಸಿಗೆಯಲ್ಲಿ ಮಲಗಿದ್ದು, ಪಕ್ಕದಲ್ಲೇ ಶ್ವಾನವು ಕುಳಿತಿರುವುದನ್ನು ಕಾಣಬಹುದು. ನಂತರ ನಾಯಿಯು ತನ್ನ ಬಾಯಿಯ ಮೂಲಕ ಬಾಲಕಿಯನ್ನು ಏಳಿಸಲು ಪ್ರಯತ್ನಿಸುತ್ತದೆ. ಎಷ್ಟು ಯತ್ನಿಸಿದರೂ ಮೇಲೆಳದ ಮಗುವನ್ನು ನೋಡಿ ನಾಯಿ ಒಮ್ಮೆ ಸುಮ್ಮನಾಗುತ್ತದೆ. ನಂತರ ಮಲಗಿದಂತೆ ನಟಿಸುತ್ತಿದ್ದ ಬಾಲಕಿಯನ್ನು ತನ್ನಡೆಗೆ ಸೆಳೆದುಕೊಳ್ಳಲು ಹಲವು ಚೇಷ್ಟೆಗಳನ್ನು ಮಾಡುತ್ತದೆ.

ಈ ವಿಡಿಯೋ ಈಗ ನೆಟ್ಟಿಗರ ಮನ ಗೆದ್ದಿದೆ. ಮನುಷ್ಯ ಮತ್ತು ನಾಯಿಗಳ ನಡುವಿನ ಬಾಂಧವ್ಯ ನಿಜಕ್ಕೂ ಅಚ್ಚರಿ ಎಂದು ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ. ತನ್ನದೇ ರೀತಯಲ್ಲಿ ಮಲಗಿದ್ದ ಮಗುವಿನ ಮೇಲೆ ಅಕ್ಕರೆಯ ಪ್ರೀತಿ ತೋರಿಸುವ ಶ್ವಾನವನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಇನ್ಸ್ಟಾಗ್ರಾಮ್​ನಲ್ಲಿ 300 ಮಿಲಿಯನ್​ ಫಾಲೋವರ್ಸ್​ ಪಡೆದ ಮೊದಲ ಮಹಿಳೆ ಎನಿಸಿಕೊಂಡ ಕೈಲಿ ಜೆನ್ನರ್

Published On - 3:26 pm, Fri, 14 January 22

Follow Us
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್