AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಹಾವುಗಳಿಗೆ ಕಾಲುಗಳಿದ್ದರೆ ಹೇಗೆ ನಡೆಯುತ್ತಿದ್ದವು? ವಿಡಿಯೋ ನೋಡಿ

Snake Legs 2.0 : ಈ ಎಂಜಿನಿಯರ್ ಕೃತಕ ಹಾವಿಗೆ ಸೃಷ್ಟಿಸಿದ ರೋಬೋಟಿಕ್ ಕಾಲುಗಳು 2.6 ಮಿಲಿಯನ್​ ನೆಟ್ಟಿಗರ ಹುಬ್ಬೇರಿಸಿವೆ.

Trending : ಹಾವುಗಳಿಗೆ ಕಾಲುಗಳಿದ್ದರೆ ಹೇಗೆ ನಡೆಯುತ್ತಿದ್ದವು? ವಿಡಿಯೋ ನೋಡಿ
ರೋಬೋಟಿಕ್ ಹಾವು
TV9 Web
| Edited By: |

Updated on: Aug 18, 2022 | 4:43 PM

Share

Snake : ಇಲ್ಲೊಬ್ಬ ಎಂಜಿನಿಯರ್ ಕೃತಕ ಹಾವಿಗೆ ರೋಬೋಟಿಕ್​ ಕಾಲುಗಳನ್ನು ಜೋಡಿಸಿದ ವಿಡಿಯೋ ಯೂಟ್ಯೂಬ್​ನಲ್ಲಿ ಸಾಕಷ್ಟು ಜನರ ಮೆಚ್ಚುಗೆ ಗಳಿಸಿದೆ. ಇದನ್ನು ನೋಡಿದ ನೆಟ್ಟಿಗರಿಗೆ ಈ ಎಂಜಿನಿಯರ್​ನ ವೈಜ್ಞಾನಿಕ ಪ್ರಯೋಗದ ಬಗ್ಗೆ ಅಚ್ಚರಿ ಉಂಟಾಗಿದೆ.  ಅಲೆನ್ ಪ್ಯಾನ್​ ಎನ್ನುವ ಈ ಎಂಜಿನಿಯರ್ ಹಾವಿಗೆ ರೋಬೋಟಿಕ್ ಕಾಲುಗಳನ್ನು ಜೋಡಿಸಿದ್ದು ಹೇಗೆ ಎಂದು ತಿಳಿದುಕೊಳ್ಳುವ ಆಸಕ್ತಿ ನಿಮ್ಮಲ್ಲಿ ಈಗಾಗಲೇ ಮೂಡಿರಬಹುದು. ಹಾವುಗಳಿಗೆ ಕಾಲುಗಳಿದ್ದವೆ? ಎನ್ನುವ ಜಿಜ್ಞಾಸೆಗೂ ನೀವು ಬೀಳಬಹುದು. ಈ ವಿಷಯವನ್ನು ವಿವರಿಸುವ ಕ್ಲಿಪ್​ನೊಂದಿಗೆ ಈ ವಿಡಿಯೋ ಶುರುವಾಗುತ್ತದೆ. ನ್ಯಾಷನಲ್ ಜಿಯಾಗ್ರಫಿಕ್​ ವರದಿಯ ಪ್ರಕಾರ, ಅಂಗಗಳ ಬೆಳವಣಿಗೆಯನ್ನು ನಿರ್ಧರಿಸುವ ವಂಶವಾಹಿ ಸರಿಸೃಪಗಳಲ್ಲಿ ಅಸ್ತಿತ್ವದಲ್ಲಿದೆ.

ಹಾವಿನ ಬಗ್ಗೆಯಷ್ಟೇ ಪ್ಯಾನ್​ ಇಲ್ಲಿ ಮಾತನಾಡುವುದಿಲ್ಲ, ಇತರೇ ಜಲಚರ ಪ್ರಾಣಿಗಳ ಬಗ್ಗೆಯೂ ವಿವರಿಸುತ್ತಾರೆ. ಆದರೆ ಈ ರೋಬೋಟಿಕ್ ವಿನ್ಯಾಸ ರೂಪಿಸಲು ಹಾವು ಪ್ರೇರೇಪಣೆ ಎನ್ನುತ್ತಾರೆ. ಈ ರೋಬೋಟಿಕ್​ ವಿನ್ಯಾಸಕ್ಕೆ ‘ಸ್ನೇಕ್​ ಲೆಗ್ಸ್​ 2.0’ ಎಂದು ಹೆಸರಿಟ್ಟಿದ್ದಾರೆ. ಈ ವಿಷಯವಾಗಿಯೇ ಸಂಶೋಧನೆಯಲ್ಲಿ ತೊಡಗಿರುವ ಅವರು ಸರಿಸೃಪಗಳು ಹೇಗೆ ನಡೆಯುತ್ತವೆ ಎಂಬುದನ್ನು ನೋಡಲು ಸಾಕುಪ್ರಾಣಿಗಳ ಅಂಗಡಿಗೆ ಆಗಾಗ ತೆರಳುತ್ತಿರುತ್ತಾರೆ. ನಂತರ ಆ ದೃಶ್ಯವನ್ನು ಆಧರಿಸಿ ವಿನ್ಯಾಸವನ್ನು ರೂಪಿಸುತ್ತಾರೆ. ಈಗ ಈ ಹಾವಿನ ಕ್ಲಿಪ್​ 2.6 ಮಿಲಿಯನ್ ವೀಕ್ಷಣೆ ಹೊಂದಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತಷ್ಟು ಇಂಥ ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ