AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಪನ್ನೀರ್​ಗೆ ಬಂದಿದೆ ಬಂಗಾರದ ಬೆಲೆ! ಇದನ್ನು ಯಾವುದರಿಂದ ತಯಾರಿಸುತ್ತಾರೆ ಗೊತ್ತಾ?

ಪನ್ನೀರ್​​ ಕೂಡ ಈಗ ಬಂಗಾರದ ಬೆಲೆಕಿಂತಲೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ. ನಿಮಗೆ ಆಶ್ಚರ್ಯವೆನಿಸಿದರು ಇದು ಸತ್ಯ. ಇಲ್ಲಿದೆ ಓದಿ

ಈ ಪನ್ನೀರ್​ಗೆ ಬಂದಿದೆ ಬಂಗಾರದ ಬೆಲೆ! ಇದನ್ನು ಯಾವುದರಿಂದ ತಯಾರಿಸುತ್ತಾರೆ ಗೊತ್ತಾ?
ಪನ್ನೀರ
TV9 Web
| Edited By: |

Updated on:Jun 29, 2022 | 10:12 PM

Share

ಪ್ರತಿನಿತ್ಯ ನಾವು ಬಳಸುವ ವಸ್ತುಗಳು ಕೈಗೆ ನಿಲುಕದಷ್ಟು ದುಬಾರಿಯಾದರೆ ಅವುಗಳನ್ನು ಬಂಗಾರದ ಬೆಲೆಗೆ  ಹೋಲಿಕೆ ಮಾಡುತ್ತೇವೆ. ಆ ವಸ್ತುವಿಗೆ ಬಂಗಾರದ ಬೆಲೆ ಬಂದಿದೆ ಎನ್ನುತ್ತೇವೆ. ಹಾಗೆಯೇ ಈ ಪನ್ನೀರ್​​ ಕೂಡ ಬಂಗಾರದ ಬೆಲೆಗಿಂತಲೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ. ನಿಮಗೆ ಆಶ್ಚರ್ಯವೆನಿಸಿದರೂ ಇದು ಸತ್ಯ. ಯುರೋಪದಲ್ಲಿನ ಪನ್ನೀರ್​​​​ ಒಂದು ಕೇಜಿಗೆ ಮಾರಾಟವಾಗಿದ್ದು ಪ್ರತಿ ಕಿಲೋಗ್ರಾಮ್‌ಗೆ ಸುಮಾರು 800 ರಿಂದ 1000 ಯುರೋಗಳಷ್ಟು (ಸುಮಾರು 82,000 ರೂಪಾಯಿ )

ಈ ಪನೀರ್ (ಕಾಟೇಜ್ ಚೀಸ್) ಏಕೆ ದುಬಾರಿಯಾಗಿದೆ? ಅದರಲ್ಲೇನಿದೆ ವಿಶೇಷ? ಇಲ್ಲಿದೆ ಓದಿ

Donkey Milk

ಯುರೋಪಿನಲ್ಲಿ ಮಾರಾಟವಾದ ಪನ್ನೀರ ವಿಶ್ವದ ಅತ್ಯಂತ ದುಬಾರಿ ಪನ್ನೀರ್​. ಡೈಲಿ ಮೇಲ್‌  ವರದಿಯ ಪ್ರಕಾರ, ಪನ್ನೀರ್​​ನ್ನು ಕತ್ತೆಯ ಹಾಲಿನಿಂದ ತಯಾರಿಸಲಾಗುತ್ತದೆ. ಇದನ್ನು ಪುಲೆ ಎಂದೂ ಕರೆಯಲ್ಪಡುವ ಕತ್ತೆ ಹಾಲಿನಿಂದ ಸೆರ್ಬಿಯಾದ ಜಸಾವಿಕಾದಲ್ಲಿರುವ ಕತ್ತೆ ಫಾರ್ಮ್‌ನಲ್ಲಿ ತಯಾರಿಸಲಾಗುತ್ತದೆ. ಒಂದು ಕಿಲೋಗ್ರಾಂ  ಪನ್ನೀರ್​ ತಯಾರಿಸಲು ಸುಮಾರು 25 ಲೀಟರ್  ಕತ್ತೆ ಹಾಲು ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಇದು ಇಷ್ಟು ದುಬಾರಿಯಾಗಿದೆ.

Published On - 9:35 pm, Wed, 29 June 22

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು