AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಜಿಮ್ನಾಸ್ಟ್ ಆಲಿ ರೈಸ್ಮಾನ್​ರಂತೆ ನಟಿಸಿದ ಪುಟ್ಟ ಬಾಲಕಿ! ವಿಡಿಯೋ ಮಜವಾಗಿದೆ ಮಿಸ್ ಮಾಡ್ಕೊಳ್ಬೇಡಿ

Viral Video: ಒಲಿಂಪಿಕ್​ ಆಟಗಾರ್ತಿಯರಂತೆ ಮುನ್ನಗ್ಗಬೇಕು ಎಂಬುದು ಅದೆಷ್ಟೋ ಪುಟ್ಟ ಬಾಲಕಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ. ಮನೆಯ ಟಿವಿಯಲ್ಲಿ ಆಟವನ್ನು ನೋಡುತ್ತ ಅವರಂತೆಯೇ ಆಗುವ ಕನಸು ಹೊತ್ತಿದ್ದಾರೆ ಪುಟ್ಟ ಬಾಲಕಿಯರು.

ಅಮೆರಿಕದ ಜಿಮ್ನಾಸ್ಟ್ ಆಲಿ ರೈಸ್ಮಾನ್​ರಂತೆ ನಟಿಸಿದ ಪುಟ್ಟ ಬಾಲಕಿ! ವಿಡಿಯೋ ಮಜವಾಗಿದೆ ಮಿಸ್ ಮಾಡ್ಕೊಳ್ಬೇಡಿ
ಅಮೆರಿಕದ ಜಿಮ್ನಾಸ್ಟ್ ಆಲಿ ರೈಸ್ಮಾನ್​ರಂತೆ ನಟಿಸಿದ ಪುಟ್ಟ ಬಾಲಕಿ!
TV9 Web
| Edited By: |

Updated on:Aug 05, 2021 | 10:25 AM

Share

ಒಲಿಂಪಿಕ್ಸ್​ನಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಛಲದಿಂದ ಸ್ಪರ್ಧಿಸಿದ ಎಲ್ಲಾ ಆಟಗಾರರಿಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಆಟಗಾರ್ತಿಯರಂತೆ ಮುನ್ನಗ್ಗಬೇಕು ಎಂಬುದು ಅದೆಷ್ಟೋ ಪುಟ್ಟ ಬಾಲಕಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ. ಮನೆಯ ಟಿವಿಯಲ್ಲಿ ಆಟವನ್ನು ನೋಡುತ್ತ ಅವರಂತೆಯೇ ಆಗುವ ಕನಸು ಹೊತ್ತಿದ್ದಾರೆ ಪುಟ್ಟ ಬಾಲಕಿಯರು. ಈಗಿನಿಂದಲೇ ಆ ಗುರಿಯತ್ತ ಸಾಗಲು ಪ್ರಯತ್ನಿಸುತ್ತಿರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಅಮೆರಿಕದ ಜಿಮ್ನಾಸ್ಟಿಕ್ ಆಲಿ ರೈಸ್ಮಾನ್​ರಂತೆ ಪುಟ್ಟ ಬಾಲಕಿ ನಕಲಿಸುತ್ತಿದೆ. ಅವಳಿಗೆ ತಂದೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಆಟಗಾರ್ತಿ ಜಿಮ್ನಾಸ್ಟ್ ಆಲಿ ರೈಸ್ಮಾನ್​ರಂತೆ ಪುಟ್ಟ ಬಾಲಕಿ ನಕಲಿಸುತ್ತಿದ್ದಾಳೆ. ಮಂಚದ ಮೇಲೆ ನಿಂತು ಟಿವಿ ನೋಡುತ್ತಾ ಅವರಂತೆಯೇ ವರ್ತಿಸುತ್ತಾಳೆ. ಪಲ್ಟಿ ಹೊಡೆಯುತ್ತಾ ತನ್ನ ಪ್ರತಿಭೆಯನ್ನು ತೋರಿಸುತ್ತಿದ್ದಾಳೆ.

ಪುಟ್ಟ ಬಾಲಕಿಯ ಹೆಸರು ರಾಕೆಲ್ ಅರುಡಾ. ವಿಡಿಯೋವನ್ನು ಟ್ವಿಟರ್, ಇನ್​ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪಲ್ಟಿ ಹೊಡೆಯಲು ತಂದೆ ಸಹಾಯ ಮಾಡುತ್ತಿದ್ದು, ಬಾಲಕಿಯ ಪ್ರತಿಭೆಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೆಯೇ ಜಿಮ್ನಾಸ್ಟ್​ ಆಗುವ ಬಾಲಕಿಯ ಯೋಚನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:

Tokyo Olympics: ಚಿನ್ನದ ಪದಕ ಹಂಚಿಕೊಂಡು ಇಡೀ ವಿಶ್ವದ ಪ್ರೀತಿ ಗೆದ್ದ..!

Tokyo Olympics: ಕ್ವಾರ್ಟರ್ ಫೈನಲ್​ನಲ್ಲಿ ಮುಗ್ಗರಿಸಿದ ಪೂಜಾ ರಾಣಿ; ಚೊಚ್ಚಲ ಪದಕ ಗೆಲ್ಲುವ ಕನಸು ನುಚ್ಚುನೂರು

Published On - 10:24 am, Thu, 5 August 21

Follow Us
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ