Viral Post: ರೆಸ್ಟೋರೆಂಟ್‌ವೊಂದರ ಬಾತ್​​​ ರೂಮ್​​ನ ಬಾಗಿಲಿನಲ್ಲಿರುವ ಲಿಂಗ ಚಿಹ್ನೆ ಭಾರೀ ವೈರಲ್​​ ಆಗುತ್ತಿದೆ

ಕೆಲವೊಂದಿಷ್ಟು ಕ್ರಿಯೇಟಿವ್​ ಐಡಿಯಾ ಎಂದೆನಿಸಿದರೂ ಕೂಡ ಜನರನ್ನು ಗೊಂದಲಕ್ಕೀಡು ಮಾಡುತ್ತದೆ. ಅಂತದ್ದೇ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

Viral Post: ರೆಸ್ಟೋರೆಂಟ್‌ವೊಂದರ ಬಾತ್​​​ ರೂಮ್​​ನ ಬಾಗಿಲಿನಲ್ಲಿರುವ ಲಿಂಗ ಚಿಹ್ನೆ ಭಾರೀ ವೈರಲ್​​ ಆಗುತ್ತಿದೆ
ಬಾತ್​​​ ರೂಮ್​​ನ ಬಾಗಿಲಿನಲ್ಲಿರುವ ಲಿಂಗ ಚಿಹ್ನೆImage Credit source: Instagram
Follow us
|

Updated on: Mar 05, 2023 | 2:09 PM

ಕೆಲವೊಂದಿಷ್ಟು ಕ್ರಿಯೇಟಿವ್​ ಐಡಿಯಾ ಎಂದೆನಿಸಿದರೂ ಕೂಡ ಜನರನ್ನು ಗೊಂದಲಕ್ಕೀಡು ಮಾಡುತ್ತದೆ. ಅಂತದ್ದೇ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಜೈಪುರದ ರೆಸ್ಟೋರೆಂಟ್‌ ಒಂದರ ಬಾತ್​​​ ರೂಮ್​​ನ ಬಾಗಿಲಿನಲ್ಲಿರುವ ಲಿಂಗ ಚಿಹ್ನೆ ಜನರನ್ನು ಗೊಂದಲಕ್ಕೀಡು ಮಾಡಿದೆ. ಇದೀಗಾ ವ್ಯಕ್ತಿಯೊಬ್ಬರೂ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಭಾರೀ ವೈರಲ್​ ಆಗುತ್ತಿದೆ. ಬಾತ್​​​ ರೂಮ್​​ನ ಬಾಗಿಲಿನ ಗೊಂದಲಕ್ಕೀಡು ಮಾಡುವ ಲಿಂಗ ಚಿಹ್ನೆಯ ಬಗ್ಗೆ ಹಂಚಿಕೊಂಡಿರುವ ಫೋಟೋ ಇಲ್ಲಿದೆ ನೋಡಿ.

ಇಲ್ಲಿ ಕ್ರಿಯೇಟಿವ್​ ಆಗಿ ಭಾರತೀಯ ಶೈಲಿಯ ಸೀರೆ ಹಾಗೂ ಪಂಚೆಯನ್ನು ಬಿಂಬಿಸಲಾಗಿದೆ. ಆದರೆ ಇದು ಸಾಕಷ್ಟು ಗೊಂದಲಕ್ಕೀಡು ಮಾಡಿದೆ. ಓರೆಯಾದ ಕೆಂಪು ರೇಖೆಯನ್ನು ಹೊಂದಿರುವ ಚಿಹ್ನೆಯು ಸೀರೆಯುಟ್ಟ ಮಹಿಳೆಯನ್ನು ಸೂಚಿಸುತ್ತದೆ ಮತ್ತು ಸೊಂಟದ ಸಮತಲವಾಗಿರುವ ರೇಖೆಯು ಪಂಚೆಯಟ್ಟ ಪುರುಷನನ್ನು ಸೂಚಿಸುತ್ತದೆ. ಈ ಚಿತ್ರವನ್ನು ಪಾಡ್‌ಕಾಸ್ಟರ್ ರವಿ ಹಂಡಾ ಹಂಚಿಕೊಂಡಿದ್ದಾರೆ . ಜೊತೆಗೆ ದಯವಿಟ್ಟು ಬಾತ್​​ ರೂಮ್​​ಗಳಲ್ಲಿ ಪುರುಷರಿಗೆ , ಮಹಿಳೆಯರಿಗೆ ಎಂದು ಇಂಗ್ಲಿಷ್ ಬಳಸಲು ಪ್ರಾರಂಭಿಸಿ. ಬದಲಾಗಿ ನಿಮ್ಮ ಕ್ರಿಯೇಟಿವ್​ ಜನರನ್ನು ಗೊಂದಲಕ್ಕೀಡು ಮಾಡುತ್ತದೆ ಎಂದು ಕ್ಯಾಪ್ಷನ್​ ಕೂಡ ಹಾಕಿದ್ದಾರೆ.

ಇದನ್ನೂ ಓದಿ: ಏಕಾಏಕಿ ಅಂಗಡಿಯೊಳಗೆ ನುಗ್ಗಿದ ಟ್ರಾಕ್ಟರ್, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ

ಇವರ ಈ ಪೋಸ್ಟ್​​ಗೆ ಅನೇಕ ಬಳಕೆದಾರರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅವರ ಪೋಸ್ಟ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ. ಒಬ್ಬರು ಪಬ್‌ನಲ್ಲಿ ಮಂಗಳ ಮತ್ತು ಶುಕ್ರ ಚಿಹ್ನೆಯನ್ನು ಒಮ್ಮೆ ನೋಡಿದ್ದು ತುಂಬಾ ಗೊಂದಲಮಯವಾಗಿತ್ತು ಎಂದು ಒಬ್ಬರು ಹೇಳಿದ್ದಾರೆ.

ಮತ್ತಷ್ಟು  ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್