Breakup Letter: ಇಲ್ಲೊಂದು ಸಹಿ ಹಾಕಿಬಿಡು: ಬ್ರೇಕ್ಅಪ್ ಬಳಿಕ ಮಾಜಿ ಪ್ರಿಯಕರ ಮಾಡಿರುವ ಸಂದೇಶ ವೈರಲ್

ಜಗಳ, ಅಪನಂಬಿಕೆ ಜತೆಗೆ ಇನ್ನೂ ಅನೇಕ ಭಿನ್ನಾಭಿಪ್ರಾಯಗಳಿಂದ ಪ್ರೇಮಿಗಳಿಬ್ಬರು ದೂರವಾಗುತ್ತಾರೆ.

Breakup Letter: ಇಲ್ಲೊಂದು ಸಹಿ ಹಾಕಿಬಿಡು: ಬ್ರೇಕ್ಅಪ್ ಬಳಿಕ ಮಾಜಿ ಪ್ರಿಯಕರ ಮಾಡಿರುವ ಸಂದೇಶ ವೈರಲ್
ಲವ್ ಬ್ರೇಕ್​ಅಪ್
Follow us
|

Updated on: Mar 02, 2023 | 1:14 PM

ಜಗಳ, ಅಪನಂಬಿಕೆ ಜತೆಗೆ ಇನ್ನೂ ಅನೇಕ ಭಿನ್ನಾಭಿಪ್ರಾಯಗಳಿಂದ ಪ್ರೇಮಿಗಳಿಬ್ಬರು ದೂರವಾಗುತ್ತಾರೆ. ದೂರವಾದ ಬಳಿಕ ಇಬ್ಬರೂ ನೋವು ಅನುಭವಿಸುತ್ತಾರೆ, ಇಗೋ ಎನ್ನುವುದು ಇಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದಂತೆ ಮಾಡಿ, ದೂರವಾಗಲು ಕಾರಣವಾಗುತ್ತದೆ. ಆದರೆ ಬ್ರೇಕ್​ಅಪ್ ಬಳಿಕ ಪ್ರತಿಯೊಬ್ಬ ಪ್ರೇಮಿಗಳು ತಾವು ತಮ್ಮ ಸಂಗಾತಿಗೆ ಕೊಟ್ಟ ಉಡುಗೊರೆಯನ್ನು ವಾಪಸ್ ಕೇಳುತ್ತಾರೆ, ಇನ್ನೋ ಯಾವುದೇ ಖರ್ಚು, ವೆಚ್ಚಗಳನ್ನು ಅವರ ಮುಂದಿಡುತ್ತಾರೆ. ಇದೆಲ್ಲದರಿಂದ ಅವರನ್ನು ಇರಿಟೇಟ್ ಮಾಡಬೇಕು ಎನ್ನುವ ಆಲೋಚನೆ ಅಷ್ಟೇ ಇರುತ್ತದೆ.

ಆದರೆ ಇಲ್ಲೊಬ್ಬ ಪ್ರೇಮಿ ಬ್ರೇಕ್​ಅಪ್ ಆದ ಬಳಿಕ ನಮ್ಮ ಲವ್ ಬ್ರೇಕ್ ಅಪ್ ಆಗಿದೆ ಎಂದು ಒಪ್ಪಿಕೊಂಡು ಈ ಪತ್ರದಲ್ಲೊಂದು ಸಹಿ ಹಾಕು ಎಂದು ಹೇಳಿ ವಾಟ್ಸ್​ಆ್ಯಪಾ್​ನಲ್ಲಿ ಪತ್ರ ಒಂದನ್ನು ಕಳಿಸಿದ್ದಾನೆ. ಜೀವನದಲ್ಲಿ ಪ್ರೀತಿ, ಬ್ರೇಕ್​ಅಪ್ ಎಲ್ಲವೂ ಸಾಮಾನ್ಯ, ಅಂತಹ ಸಮಯದಲ್ಲಿ ಬ್ರೇಕ್​ಅಪ್ ಬಗ್ಗೆ ದೃಢವಾದ ಉತ್ತರ ಸಿಕ್ಕಿದರೆ ಉತ್ತಮ, ಇಲ್ಲವಾದರೆ ಸದಾ ದ್ವಂದ್ವದಲ್ಲೇ ಬದುಕಬೇಕಾಗುತ್ತದೆ.

ಮತ್ತಷ್ಟು ಓದಿ: ತನ್ನ ಗಲ್​ಫ್ರೆಂಡ್​ಗೆ ಖರ್ಚಿಲ್ಲದೇ ನೆಕ್ಲೇಸ್​​​​​ ಗಿಫ್ಟ್ ಕೊಟ್ಟ ಹುಡುಗ, ಇಲ್ಲಿದೆ ನೋಡಿ ಫೋಟೋ

ನಮ್ಮ ಬ್ರೇಕ್​ಅಪ್ ಅಧಿಕೃತವಾಗಿರಬೇಕು, ಆಮೇಲೆ ಯಾವಾಗಲೋ ನನ್ನ ಗರ್ಲ್​ಫ್ರೆಂಡ್ ಎಂದು ಹೇಳಿಕೊಂಡು ಬರಬಾರದು ಎನ್ನುವ ಉದ್ದೇಶದಿಂದ ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ಈ ಸಂದೇಶವನ್ನು ಕಳುಹಿಸಿದ್ದಾನೆ.

ಈ ಪೋಸ್ಟ್​ ಅನ್ನು 4.7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ, 5,800 ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಸಾಕಷ್ಟು ಮಂದಿ ಈ ಉಪಾಯವನ್ನು ನೀಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ, ಇನ್ನೂ ಕೆಲವರು ಉತ್ತಮ ನಿರ್ಧಾರ ಎಂದಿದ್ದಾರೆ. ಇನ್ನೂ ಕೆಲವರು ತಾನೂ ಕೂಡ ಹೀಗೆಯೇ ಮಾಡುತ್ತೇನೆ ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್