AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breakup Letter: ಇಲ್ಲೊಂದು ಸಹಿ ಹಾಕಿಬಿಡು: ಬ್ರೇಕ್ಅಪ್ ಬಳಿಕ ಮಾಜಿ ಪ್ರಿಯಕರ ಮಾಡಿರುವ ಸಂದೇಶ ವೈರಲ್

ಜಗಳ, ಅಪನಂಬಿಕೆ ಜತೆಗೆ ಇನ್ನೂ ಅನೇಕ ಭಿನ್ನಾಭಿಪ್ರಾಯಗಳಿಂದ ಪ್ರೇಮಿಗಳಿಬ್ಬರು ದೂರವಾಗುತ್ತಾರೆ.

Breakup Letter: ಇಲ್ಲೊಂದು ಸಹಿ ಹಾಕಿಬಿಡು: ಬ್ರೇಕ್ಅಪ್ ಬಳಿಕ ಮಾಜಿ ಪ್ರಿಯಕರ ಮಾಡಿರುವ ಸಂದೇಶ ವೈರಲ್
ಲವ್ ಬ್ರೇಕ್​ಅಪ್
ನಯನಾ ರಾಜೀವ್
|

Updated on: Mar 02, 2023 | 1:14 PM

Share

ಜಗಳ, ಅಪನಂಬಿಕೆ ಜತೆಗೆ ಇನ್ನೂ ಅನೇಕ ಭಿನ್ನಾಭಿಪ್ರಾಯಗಳಿಂದ ಪ್ರೇಮಿಗಳಿಬ್ಬರು ದೂರವಾಗುತ್ತಾರೆ. ದೂರವಾದ ಬಳಿಕ ಇಬ್ಬರೂ ನೋವು ಅನುಭವಿಸುತ್ತಾರೆ, ಇಗೋ ಎನ್ನುವುದು ಇಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದಂತೆ ಮಾಡಿ, ದೂರವಾಗಲು ಕಾರಣವಾಗುತ್ತದೆ. ಆದರೆ ಬ್ರೇಕ್​ಅಪ್ ಬಳಿಕ ಪ್ರತಿಯೊಬ್ಬ ಪ್ರೇಮಿಗಳು ತಾವು ತಮ್ಮ ಸಂಗಾತಿಗೆ ಕೊಟ್ಟ ಉಡುಗೊರೆಯನ್ನು ವಾಪಸ್ ಕೇಳುತ್ತಾರೆ, ಇನ್ನೋ ಯಾವುದೇ ಖರ್ಚು, ವೆಚ್ಚಗಳನ್ನು ಅವರ ಮುಂದಿಡುತ್ತಾರೆ. ಇದೆಲ್ಲದರಿಂದ ಅವರನ್ನು ಇರಿಟೇಟ್ ಮಾಡಬೇಕು ಎನ್ನುವ ಆಲೋಚನೆ ಅಷ್ಟೇ ಇರುತ್ತದೆ.

ಆದರೆ ಇಲ್ಲೊಬ್ಬ ಪ್ರೇಮಿ ಬ್ರೇಕ್​ಅಪ್ ಆದ ಬಳಿಕ ನಮ್ಮ ಲವ್ ಬ್ರೇಕ್ ಅಪ್ ಆಗಿದೆ ಎಂದು ಒಪ್ಪಿಕೊಂಡು ಈ ಪತ್ರದಲ್ಲೊಂದು ಸಹಿ ಹಾಕು ಎಂದು ಹೇಳಿ ವಾಟ್ಸ್​ಆ್ಯಪಾ್​ನಲ್ಲಿ ಪತ್ರ ಒಂದನ್ನು ಕಳಿಸಿದ್ದಾನೆ. ಜೀವನದಲ್ಲಿ ಪ್ರೀತಿ, ಬ್ರೇಕ್​ಅಪ್ ಎಲ್ಲವೂ ಸಾಮಾನ್ಯ, ಅಂತಹ ಸಮಯದಲ್ಲಿ ಬ್ರೇಕ್​ಅಪ್ ಬಗ್ಗೆ ದೃಢವಾದ ಉತ್ತರ ಸಿಕ್ಕಿದರೆ ಉತ್ತಮ, ಇಲ್ಲವಾದರೆ ಸದಾ ದ್ವಂದ್ವದಲ್ಲೇ ಬದುಕಬೇಕಾಗುತ್ತದೆ.

ಮತ್ತಷ್ಟು ಓದಿ: ತನ್ನ ಗಲ್​ಫ್ರೆಂಡ್​ಗೆ ಖರ್ಚಿಲ್ಲದೇ ನೆಕ್ಲೇಸ್​​​​​ ಗಿಫ್ಟ್ ಕೊಟ್ಟ ಹುಡುಗ, ಇಲ್ಲಿದೆ ನೋಡಿ ಫೋಟೋ

ನಮ್ಮ ಬ್ರೇಕ್​ಅಪ್ ಅಧಿಕೃತವಾಗಿರಬೇಕು, ಆಮೇಲೆ ಯಾವಾಗಲೋ ನನ್ನ ಗರ್ಲ್​ಫ್ರೆಂಡ್ ಎಂದು ಹೇಳಿಕೊಂಡು ಬರಬಾರದು ಎನ್ನುವ ಉದ್ದೇಶದಿಂದ ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ಈ ಸಂದೇಶವನ್ನು ಕಳುಹಿಸಿದ್ದಾನೆ.

ಈ ಪೋಸ್ಟ್​ ಅನ್ನು 4.7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ, 5,800 ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಸಾಕಷ್ಟು ಮಂದಿ ಈ ಉಪಾಯವನ್ನು ನೀಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ, ಇನ್ನೂ ಕೆಲವರು ಉತ್ತಮ ನಿರ್ಧಾರ ಎಂದಿದ್ದಾರೆ. ಇನ್ನೂ ಕೆಲವರು ತಾನೂ ಕೂಡ ಹೀಗೆಯೇ ಮಾಡುತ್ತೇನೆ ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ