AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಮ್ಮಾ, ನಿನ್ನ ಹೊಟ್ಟೆಯೊಳಗಿರುವುದು ಬೆಕ್ಕಿನಮರಿ ಅಲ್ಲವೋ…

Pregnant Lady : ಅಮ್ಮನ ಹೊಟ್ಟೆಯಿಂದ ಮಗು ಹೊರಬಂದಮೇಲೆ ಅದು ಹೇಗಿರುತ್ತದೆ? ನನ್ನ ಹಾಗೆಯೋ ಅಮ್ಮನ ಹಾಗೆಯೋ ಎಂಬ ಧ್ಯಾನದಲ್ಲಿ ಈ ಬೆಕ್ಕು ಮುಳುಗಿದಂತಿದೆ. ಕೊನೆಗೂ ಒಂದು ದಿನ...

Viral Video: ಅಮ್ಮಾ, ನಿನ್ನ ಹೊಟ್ಟೆಯೊಳಗಿರುವುದು ಬೆಕ್ಕಿನಮರಿ ಅಲ್ಲವೋ...
ಓಹೋ ಅಮ್ಮನ ಹೊಟ್ಟೆಯಲ್ಲಿ ಪುಟ್ಟಮಗು ಇದೆ!
TV9 Web
| Edited By: |

Updated on: Jun 01, 2023 | 2:31 PM

Share

Cat : ಸಾಕಿದವರು ತನ್ನನ್ನು ಬಿಟ್ಟು ಬೇರೆ ಯಾರನ್ನೂ ಮುದ್ದು ಮಾಡಬಾರದು ಎನ್ನುವಷ್ಟು ಪೊಸೆಸಿವ್​​ನೆಸ್​ (possessiveness)​ ಈ ಬೆಕ್ಕು ಎಂಬ ಮೆತ್ತಗಿನ ಜೀವಕ್ಕೆ. ಅದಕ್ಕೇ ಸದಾ ಅಂಟಿಕೊಂಡೇ ಇರುತ್ತದೆ. ಗುಡರ್ ಗುಡರ್ ಎಂದು ಶಬ್ದ ಮಾಡುತ್ತ ಮೈಕೈಗೆ ತಿಕ್ಕುತ್ತ ಮುದ್ದುಕ್ಕಿಸುವಂತೆ ಮುಖ ಮಾಡಿ ಗಮನ ಸೆಳೆಯುತ್ತಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಇದನ್ನು ಸಾಕಿದ ಮಹಿಳೆಯ ಒಡಲೊಳಗೊಂದು ಜೀವ ಮಿಸುಕಾಡುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಎಷ್ಟು ಸೂಕ್ಷ್ಮವಾಗಿ ಮುಟ್ಟಿ ನೋಡುತ್ತದೆಯಲ್ಲ?

ಅಯ್ಯೋ ಆಕೆಯ ಹೊಟ್ಟೆಯಲ್ಲಿರೋದು ಬೆಕ್ಕಿನ ಮರಿ ಅಲ್ಲ ಎಂಬು ಬೇಸರ ಮಾಡಿಕೊಳ್ಳುತ್ತದೆ. ಡಾಕ್ಟರ್​ ಬೆಕ್ಕು! ಮಗುವಿನ ಹಾರ್ಟ್​ ಬೀಟ್​ ಎಲ್ಲ ಸರಿ ಇದೆಯಾ? ಮಗು ಹೊರಗೆ ಬಂದಮೇಲೆ ನಿನ್ನ ಕತೆ ಅಷ್ಟೇ ಬೆಕ್ಕೇ. ಎಂಥ ಮುದ್ದಾದ ಬೆಕ್ಕಿದು ಎಷ್ಟು ಮೃದುವಾಗಿ ಅಮ್ಮನನ್ನು ಮಗುವನ್ನು ಕಾಯುತ್ತಿದೆ… ಹೀಗೆ ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ

ಬೆಕ್ಕುಗಳು ಮಗುವಿನ ಹೃದಯಬಡಿತವನ್ನು ಕೇಳಬಲ್ಲವು. ಅಷ್ಟೇ ಏಕೆ ಎಲ್ಲವನ್ನೂ ಅವು ಸೂಕ್ಷ್ಮವಾಗಿ ಗ್ರಹಿಸಬಲ್ಲವು. ಹೊಸತಾಯಿಗೆ ಅಭಿನಂದನೆ, ಬೆಕ್ಕು ಮಗುವಿನ ಸುತ್ತ ಓಡಾಡುತ್ತ, ಆಟವಾಡುತ್ತಿರುವ ವಿಡಿಯೋಗಳಿಗಾಗಿ ಕಾಯುತ್ತೇವೆ… ಅಂತೆಲ್ಲ ಮತ್ತೂ ಒಂದಿಷ್ಟು ಜನ ಪ್ರತಿಕ್ರಿಯಿಸಿದ್ದಾರೆ.

4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡಿ ನಿಮಗೇನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!