AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಮ್ಮಾ, ನಿನ್ನ ಹೊಟ್ಟೆಯೊಳಗಿರುವುದು ಬೆಕ್ಕಿನಮರಿ ಅಲ್ಲವೋ…

Pregnant Lady : ಅಮ್ಮನ ಹೊಟ್ಟೆಯಿಂದ ಮಗು ಹೊರಬಂದಮೇಲೆ ಅದು ಹೇಗಿರುತ್ತದೆ? ನನ್ನ ಹಾಗೆಯೋ ಅಮ್ಮನ ಹಾಗೆಯೋ ಎಂಬ ಧ್ಯಾನದಲ್ಲಿ ಈ ಬೆಕ್ಕು ಮುಳುಗಿದಂತಿದೆ. ಕೊನೆಗೂ ಒಂದು ದಿನ...

Viral Video: ಅಮ್ಮಾ, ನಿನ್ನ ಹೊಟ್ಟೆಯೊಳಗಿರುವುದು ಬೆಕ್ಕಿನಮರಿ ಅಲ್ಲವೋ...
ಓಹೋ ಅಮ್ಮನ ಹೊಟ್ಟೆಯಲ್ಲಿ ಪುಟ್ಟಮಗು ಇದೆ!
TV9 Web
| Edited By: ಶ್ರೀದೇವಿ ಕಳಸದ|

Updated on: Jun 01, 2023 | 2:31 PM

Share

Cat : ಸಾಕಿದವರು ತನ್ನನ್ನು ಬಿಟ್ಟು ಬೇರೆ ಯಾರನ್ನೂ ಮುದ್ದು ಮಾಡಬಾರದು ಎನ್ನುವಷ್ಟು ಪೊಸೆಸಿವ್​​ನೆಸ್​ (possessiveness)​ ಈ ಬೆಕ್ಕು ಎಂಬ ಮೆತ್ತಗಿನ ಜೀವಕ್ಕೆ. ಅದಕ್ಕೇ ಸದಾ ಅಂಟಿಕೊಂಡೇ ಇರುತ್ತದೆ. ಗುಡರ್ ಗುಡರ್ ಎಂದು ಶಬ್ದ ಮಾಡುತ್ತ ಮೈಕೈಗೆ ತಿಕ್ಕುತ್ತ ಮುದ್ದುಕ್ಕಿಸುವಂತೆ ಮುಖ ಮಾಡಿ ಗಮನ ಸೆಳೆಯುತ್ತಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಇದನ್ನು ಸಾಕಿದ ಮಹಿಳೆಯ ಒಡಲೊಳಗೊಂದು ಜೀವ ಮಿಸುಕಾಡುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಎಷ್ಟು ಸೂಕ್ಷ್ಮವಾಗಿ ಮುಟ್ಟಿ ನೋಡುತ್ತದೆಯಲ್ಲ?

ಅಯ್ಯೋ ಆಕೆಯ ಹೊಟ್ಟೆಯಲ್ಲಿರೋದು ಬೆಕ್ಕಿನ ಮರಿ ಅಲ್ಲ ಎಂಬು ಬೇಸರ ಮಾಡಿಕೊಳ್ಳುತ್ತದೆ. ಡಾಕ್ಟರ್​ ಬೆಕ್ಕು! ಮಗುವಿನ ಹಾರ್ಟ್​ ಬೀಟ್​ ಎಲ್ಲ ಸರಿ ಇದೆಯಾ? ಮಗು ಹೊರಗೆ ಬಂದಮೇಲೆ ನಿನ್ನ ಕತೆ ಅಷ್ಟೇ ಬೆಕ್ಕೇ. ಎಂಥ ಮುದ್ದಾದ ಬೆಕ್ಕಿದು ಎಷ್ಟು ಮೃದುವಾಗಿ ಅಮ್ಮನನ್ನು ಮಗುವನ್ನು ಕಾಯುತ್ತಿದೆ… ಹೀಗೆ ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ

ಬೆಕ್ಕುಗಳು ಮಗುವಿನ ಹೃದಯಬಡಿತವನ್ನು ಕೇಳಬಲ್ಲವು. ಅಷ್ಟೇ ಏಕೆ ಎಲ್ಲವನ್ನೂ ಅವು ಸೂಕ್ಷ್ಮವಾಗಿ ಗ್ರಹಿಸಬಲ್ಲವು. ಹೊಸತಾಯಿಗೆ ಅಭಿನಂದನೆ, ಬೆಕ್ಕು ಮಗುವಿನ ಸುತ್ತ ಓಡಾಡುತ್ತ, ಆಟವಾಡುತ್ತಿರುವ ವಿಡಿಯೋಗಳಿಗಾಗಿ ಕಾಯುತ್ತೇವೆ… ಅಂತೆಲ್ಲ ಮತ್ತೂ ಒಂದಿಷ್ಟು ಜನ ಪ್ರತಿಕ್ರಿಯಿಸಿದ್ದಾರೆ.

4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡಿ ನಿಮಗೇನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್