Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇಲ್ಲಿದೆ ನೋಡಿ ಟೈಟಾನಿಕ್​ನ ಕೊನೇ ಸೀನ್

Frog Viral : ‘ಏಯ್ ಹೋಗೋ ಹೋಗು, ಬಾಟಲಿ ಮುಚ್ಚಳದಲ್ಲಿ ತೇಲ್ಕೊಂಡು ಹೋಗ್ತಿರೋ ನಿನಗೇ ಇಷ್ಟು ಗತ್ತು ಇರಬೇಕಾದರೆ...‘ 13 ಮಿಲಿಯನ್ ನೆಟ್ಟಿಗರು ಈ ವಿಡಿಯೋ ನೋಡಿ ನಗುತ್ತಲೇ ಇದ್ದಾರೆ.

Viral Video: ಇಲ್ಲಿದೆ ನೋಡಿ ಟೈಟಾನಿಕ್​ನ ಕೊನೇ ಸೀನ್
ಬಾಟಲಿ ಮುಚ್ಚಳಿಯನ್ನೇ ದೋಣಿ ಮಾಡಿಕೊಂಡು...
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 15, 2022 | 12:44 PM

Viral Video of Frogs : ಈ ವಿಡಿಯೋ 13 ಮಿಲಿಯನ್ ವೀಕ್ಷಕರನ್ನು ಮನ ಸೆಳೆದಿವೆ. ಒಂದೇ ಬಾಟಲಿಯ ಕ್ಯಾಪ್​ ಮೇಲೆ ತೇಲಲು ಈ ಎರಡೂ ಕಪ್ಪೆಗಳು ಪ್ರಯತ್ನಿಸುತ್ತಿವೆ. ನನ್ನನ್ನೂ ಕರೆದುಕೊಂಡು ಹೋಗು ಎಂದು ಇನ್ನೊಂದು ಕಪ್ಪೆ ಕ್ಯಾಪ್​ ಮೇಲೆ ಏರಲು ನೋಡುತ್ತಿದೆ. ಆದರೆ ಕ್ಯಾಪ್​ ಮೇಲಿರುವ ಕಪ್ಪೆ ಅದಕ್ಕೆ ಆಸ್ಪದ ಕೊಡುತ್ತಿಲ್ಲ. ಹಿಂಗಾಲಿನಿಂದ ಆ ಕಪ್ಪೆಯನ್ನು ತಳ್ಳುತ್ತಲೇ ಇದೆ. ನಾವಷ್ಟೇ ಹೀಗೆ ಎಂದುಕೊಂಡಿದ್ದೆವು ಈ ಪ್ರಾಣಿಗಳೂ…! ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ, ಬಿದ್ದು ಬಿದ್ದು ನಗುತ್ತಿದ್ದಾರೆ, ಉರುಳಾಡಿ ಹೊರಳಾಡಿ ನಗುತ್ತ ಈ ಅಪರೂಪದ ವಿಡಿಯೋ ಕಂಟೆಂಟ್ ಹಂಚಿಕೊಂಡಿದ್ದಾರೆ. ಬ್ಯುಟೆಂಗೆಬೀಡೆನ್ ಎನ್ನುವವರು ಫೈನಲ್​ ಸೀನ್ ಆಫ್​ ಟೈಟಾನಿಕ್ ಎಂಬ ಶೀರ್ಷಿಕೆಯಲ್ಲಿ ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಸ್ಪರ್ಧೆ ಎನ್ನುವುದು, ತನ್ನ ಉಳಿವು ಎನ್ನುವುದು, ಸ್ವಾರ್ಥ ಎನ್ನುವುದು, ತನ್ನ ಗುರಿ ಎನ್ನುವುದು ಪ್ರಾಣಿಗಳಲ್ಲೂ ಎಷ್ಟು ಸ್ಪಷ್ಟವಾಗಿದೆ ಅಲ್ಲವೆ? ವಿಡಿಯೋ ನೋಡಿದರೆ ಯಾರಿಗೂ ನಗು ಬರುವಂಥದ್ದೇ ಆದರೆ ವಾಸ್ತವ!

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:41 pm, Mon, 15 August 22

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ