Viral Video: ಮಮ್ಮಾ, ಎಷ್ಟು ಚೆಂದ ಹಚ್ಕೊಂಡಿದ್ದೀನಲ್ಲ ಈ ನೇಲ್​ಪೇಂಟ್?

Nail Paint : ಶಾಲೆಯಿಂದ ಬಂದ ಈ ಪುಟ್ಟಹುಡುಗಿ ಅಮ್ಮನಿಗೆ ಒಪ್ಪಿಸುವ ಈ ದಿನಚರಿಯಲ್ಲಿ ಏನಂಥ ವಿಶೇಷವಿದೆ? ನೋಡಿ ವಿಡಿಯೋ.

Viral Video: ಮಮ್ಮಾ, ಎಷ್ಟು ಚೆಂದ ಹಚ್ಕೊಂಡಿದ್ದೀನಲ್ಲ ಈ ನೇಲ್​ಪೇಂಟ್?
ಹೆಂಗಿದೆ ನನ್ನ ನೇಲ್​ ಪೇಂಟ್?
Follow us
| Updated By: ಶ್ರೀದೇವಿ ಕಳಸದ

Updated on:Aug 15, 2022 | 1:40 PM

Viral Video : ಈಗಷ್ಟೇ ಈ ಪುಟ್ಟ ಹುಡುಗಿ ಶಾಲೆಯಿಂದ ಮನೆಗೆ ಹಿಂದಿರುಗಿದ್ದಾಳೆ. ದಿನದ ವರದಿಯನ್ನು ಒಪ್ಪಿಸುತ್ತಿರುವಾಗ ಅಮ್ಮ ವಿಡಿಯೋ ಮಾಡಿದ್ಧಾಳೆ. ತನ್ನ ಸಹಪಾಠಿಯೊಬ್ಬಳು ಮೆಹಂದಿ ಹಾಕಿಕೊಂಡು ಬಂದಿದ್ದನ್ನು ಹೇಳುತ್ತಾ, ‘ಮಮ್ಮಾ ಈವತ್ತು ಒಂದು ಹುಡುಗಿ ಮೆಹಂದಿ ಹಾಕಿಕೊಂಡು ಬಂದಿದ್ದಳು. ಬಹಳ ಸುಂದರವಾಗಿದೆ ಮಗು ಎಂದು ಟೀಚರ್ ಹೇಳಿದರು ಎಂದು ಹೇಳುತ್ತ, ನಾನೂ ಉಗುರುಬಣ್ಣ ಹಚ್ಚಿಕೊಂಡಿದ್ದೇನಲ್ವಾ?’  ಎಂದು ಕೇಳುತ್ತಾಳೆ. ಎಲ್ಲಿ ತೋರಿಸು ನಿನ್ನ ಉಗುರು ಎಂದು ಅಮ್ಮ ಉಗುರನ್ನು ನೋಡುತ್ತಾಳೆ. ಯಾರು ಹಚ್ಚಿದ್ದು ಎಂದು ಪ್ರಶ್ನಿಸಿದಾಗ ನಾನೇ ಹಚ್ಚಿಕೊಂಡಿದ್ದು ಎಂದು ಉತ್ತರಿಸುತ್ತಾಳೆ. ಎಷ್ಟು ಚೆಂದ ಇದೆಯಲ್ಲವಾ? ಎಂದು ಖುಷಿಯಿಂದ ಮರುಪ್ರಶ್ನಿಸುತ್ತಾಳೆ. ಈ ಹುಡುಗಿಯ ಹೆಸರು ಕುಕಾ ಸಿಂಗ್. ಕ್ಯೂಟ್ ಕುಕಾ ಸಿಂಗ್ ಎಂಬ ಟ್ವಿಟರ್ ಪೋಸ್ಟ್​ನಲ್ಲಿ ಈ ವಿಡಿಯೋ ಅಪ್​ಲೋಡ್ ಆಗಿದೆ. 1,30,000 ಫಾಲೋವರ್ಸ್ ಅನ್ನು ಈಕೆ ಹೊಂದಿದ್ದಾಳೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Kukasingh (@cute_kukasingh)

ತನ್ನ ಉಗುರುಬಣ್ಣವನ್ನು ನೋಡಿ ಟೀಚರ್ ಹೊಗಳಿಲ್ಲ ಎನ್ನುವ ಬೇಸರದ ಮಧ್ಯೆಯೂ ತನ್ನ ಗೆಳತಿ ಹಚ್ಚಿಕೊಂಡಿದ್ದ ಮೆಹಂದಿಯನ್ನು ಟೀಚರ್ ಹೊಗಳಿದರು ಎನ್ನುವುದನ್ನು ಸಂಭ್ರಮಿಸಿ ಹೇಳುವಾಗ ಹೊಮ್ಮುವ ಆ ಮುದ್ದಾದ ಎಕ್ಸ್​ಪ್ರೆಷನ್ ಗಮನಿಸಿದಿರಾ?

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:40 pm, Mon, 15 August 22

ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್