AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಮ್ಮಾ, ಎಷ್ಟು ಚೆಂದ ಹಚ್ಕೊಂಡಿದ್ದೀನಲ್ಲ ಈ ನೇಲ್​ಪೇಂಟ್?

Nail Paint : ಶಾಲೆಯಿಂದ ಬಂದ ಈ ಪುಟ್ಟಹುಡುಗಿ ಅಮ್ಮನಿಗೆ ಒಪ್ಪಿಸುವ ಈ ದಿನಚರಿಯಲ್ಲಿ ಏನಂಥ ವಿಶೇಷವಿದೆ? ನೋಡಿ ವಿಡಿಯೋ.

Viral Video: ಮಮ್ಮಾ, ಎಷ್ಟು ಚೆಂದ ಹಚ್ಕೊಂಡಿದ್ದೀನಲ್ಲ ಈ ನೇಲ್​ಪೇಂಟ್?
ಹೆಂಗಿದೆ ನನ್ನ ನೇಲ್​ ಪೇಂಟ್?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 15, 2022 | 1:40 PM

Viral Video : ಈಗಷ್ಟೇ ಈ ಪುಟ್ಟ ಹುಡುಗಿ ಶಾಲೆಯಿಂದ ಮನೆಗೆ ಹಿಂದಿರುಗಿದ್ದಾಳೆ. ದಿನದ ವರದಿಯನ್ನು ಒಪ್ಪಿಸುತ್ತಿರುವಾಗ ಅಮ್ಮ ವಿಡಿಯೋ ಮಾಡಿದ್ಧಾಳೆ. ತನ್ನ ಸಹಪಾಠಿಯೊಬ್ಬಳು ಮೆಹಂದಿ ಹಾಕಿಕೊಂಡು ಬಂದಿದ್ದನ್ನು ಹೇಳುತ್ತಾ, ‘ಮಮ್ಮಾ ಈವತ್ತು ಒಂದು ಹುಡುಗಿ ಮೆಹಂದಿ ಹಾಕಿಕೊಂಡು ಬಂದಿದ್ದಳು. ಬಹಳ ಸುಂದರವಾಗಿದೆ ಮಗು ಎಂದು ಟೀಚರ್ ಹೇಳಿದರು ಎಂದು ಹೇಳುತ್ತ, ನಾನೂ ಉಗುರುಬಣ್ಣ ಹಚ್ಚಿಕೊಂಡಿದ್ದೇನಲ್ವಾ?’  ಎಂದು ಕೇಳುತ್ತಾಳೆ. ಎಲ್ಲಿ ತೋರಿಸು ನಿನ್ನ ಉಗುರು ಎಂದು ಅಮ್ಮ ಉಗುರನ್ನು ನೋಡುತ್ತಾಳೆ. ಯಾರು ಹಚ್ಚಿದ್ದು ಎಂದು ಪ್ರಶ್ನಿಸಿದಾಗ ನಾನೇ ಹಚ್ಚಿಕೊಂಡಿದ್ದು ಎಂದು ಉತ್ತರಿಸುತ್ತಾಳೆ. ಎಷ್ಟು ಚೆಂದ ಇದೆಯಲ್ಲವಾ? ಎಂದು ಖುಷಿಯಿಂದ ಮರುಪ್ರಶ್ನಿಸುತ್ತಾಳೆ. ಈ ಹುಡುಗಿಯ ಹೆಸರು ಕುಕಾ ಸಿಂಗ್. ಕ್ಯೂಟ್ ಕುಕಾ ಸಿಂಗ್ ಎಂಬ ಟ್ವಿಟರ್ ಪೋಸ್ಟ್​ನಲ್ಲಿ ಈ ವಿಡಿಯೋ ಅಪ್​ಲೋಡ್ ಆಗಿದೆ. 1,30,000 ಫಾಲೋವರ್ಸ್ ಅನ್ನು ಈಕೆ ಹೊಂದಿದ್ದಾಳೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Kukasingh (@cute_kukasingh)

ತನ್ನ ಉಗುರುಬಣ್ಣವನ್ನು ನೋಡಿ ಟೀಚರ್ ಹೊಗಳಿಲ್ಲ ಎನ್ನುವ ಬೇಸರದ ಮಧ್ಯೆಯೂ ತನ್ನ ಗೆಳತಿ ಹಚ್ಚಿಕೊಂಡಿದ್ದ ಮೆಹಂದಿಯನ್ನು ಟೀಚರ್ ಹೊಗಳಿದರು ಎನ್ನುವುದನ್ನು ಸಂಭ್ರಮಿಸಿ ಹೇಳುವಾಗ ಹೊಮ್ಮುವ ಆ ಮುದ್ದಾದ ಎಕ್ಸ್​ಪ್ರೆಷನ್ ಗಮನಿಸಿದಿರಾ?

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:40 pm, Mon, 15 August 22

ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ