Viral Video: ಈತನಲ್ಲೂ ಇದೆ ಅದ್ಭುತ ಪ್ರತಿಭೆ ಆದ್ರೆ ಕಳ್ಳನಾಗಬಾರದಿತ್ತು, ಸ್ಪೈಡರ್​ಮ್ಯಾನ್​ ರೀತಿ 4 ಅಂತಸ್ತಿನ ಕಟ್ಟಡವನ್ನು 50 ಸೆಕೆಂಡುಗಳಲ್ಲಿ ಏರಿದ ಕಳ್ಳ

ಈತನಲ್ಲೂ ಇದೆ ಅದ್ಭುತ ಪ್ರತಿಭೆ ಆದರೆ ಕಳ್ಳನಾಗಬಾರದಿತ್ತು, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಓರ್ವ ಕಳ್ಳನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ

Viral Video: ಈತನಲ್ಲೂ ಇದೆ ಅದ್ಭುತ ಪ್ರತಿಭೆ ಆದ್ರೆ ಕಳ್ಳನಾಗಬಾರದಿತ್ತು, ಸ್ಪೈಡರ್​ಮ್ಯಾನ್​ ರೀತಿ 4 ಅಂತಸ್ತಿನ ಕಟ್ಟಡವನ್ನು 50 ಸೆಕೆಂಡುಗಳಲ್ಲಿ ಏರಿದ ಕಳ್ಳ
ಕಳ್ಳImage Credit source: ABP Live
Follow us
|

Updated on: May 14, 2023 | 4:55 PM

ಈತನಲ್ಲೂ ಇದೆ ಅದ್ಭುತ ಪ್ರತಿಭೆ ಆದರೆ ಕಳ್ಳನಾಗಬಾರದಿತ್ತು, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಓರ್ವ ಕಳ್ಳನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳ್ಳನೊಬ್ಬ ಸ್ಪೈಡರ್​ಮ್ಯಾನ್ ರೀತಿ 4 ಅಂತಸ್ತಿನ ಕಟ್ಟಡವನ್ನು 50 ಸೆಕೆಂಡುಗಳಲ್ಲಿ ಏರಿದ್ದ ಅನ್ನು ನೋಡಿ ಜನರು ಆಶ್ಚರ್ಯಪಟ್ಟಿದ್ದಾರೆ. ಈಗೀಗ ಕಳ್ಳರು, ದರೋಡೆಕೋರರು, ಕೊಲೆಗಡುಕರು ಎಲ್ಲರೂ ತುಂಬಾ ನಿರ್ಭೀರಾಗಿದ್ದಾರೆ, ಮೊದ ಮೊದಲು ಕಳ್ಳರು ಜನರು ಮನೆಯಲ್ಲಿ ಇಲ್ಲದಿರುವಾಗ ರಾತ್ರಿ ಹೊತ್ತಲ್ಲೇ  ಕಳ್ಳತನ ಮಾಡುತ್ತಿದ್ದರು, ಆದರೆ ಈಗ ಹಗಲು ದರೋಡೆ ಅದರಲ್ಲಿ ಜನರನ್ನು ಹತ್ಯೆ ಮಾಡಲೂ ಹೇಸುವುದಿಲ್ಲ ಅಂತವ ವಾತಾವರಣ ನಿರ್ಮಾಣವಾಗಿದೆ.

ನಾಲ್ಕು ಅಂತಸ್ತಿನ ಕಟ್ಟಡದ ಮೇಲ್ಛಾವಣಿಯ ಮೇಲೆ ವ್ಯಕ್ತಿಯೊಬ್ಬ ಕಳ್ಳತನ ಮಾಡುವ ಉದ್ದೇಶದಿಂದ ಹತ್ತುತ್ತಿರುವ ದೃಶ್ಯ ವಿಡಿಯೋದಲ್ಲಿದೆ, ನೀರಿನ ಪೈಪ್ ಹಿಡಿದು ವೇಗವಾಗಿ ಮೇಲೆ ಹತ್ತುತ್ತಿರುವುದನ್ನು ಕಾಣಬಹುದು. @gharkekalesh ಹೆಸರಿನ ಖಾತೆಯೊಂದಿಗೆ ಟ್ವಿಟರ್‌ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.

ವೀಡಿಯೋದಲ್ಲಿ ಕಳ್ಳನೊಬ್ಬ ಕಟ್ಟಡ ಏರುತ್ತಿರುವುದು ಕಂಡು ಬಂದಿದೆ. ಅದರ ನಂತರ ತನ್ನ ಕ್ಯಾಮೆರಾದಲ್ಲಿ ಚಿತ್ರೀಕರಿಸುವ ವ್ಯಕ್ತಿಯು ಶಬ್ದ ಮಾಡುವ ಮೂಲಕ ಅವನನ್ನು ಹೆದರಿಸುತ್ತಾರೆ. ಇದರ ನಂತರ ತಕ್ಷಣವೇ, ವ್ಯಕ್ತಿಯು ಪೈಪ್​ನಲ್ಲಿ ವೇಗವಾಗಿ ಇಳಿದುಬಿಡುತ್ತಾನೆ. ಇದನ್ನು ನೋಡಿದ ಬಳಕೆದಾರರೂ ಅಚ್ಚರಿಗೊಂಡಿದ್ದಾರೆ.

ಮತ್ತಷ್ಟು ಓದಿ: Viral Video: ಹಸಿದ ಪುಟ್ಟ ಹೊಟ್ಟೆಗಳು: ಹೊಲದಲ್ಲಿ ಹಾರುವ ಮಳೆ ಹುಳುಗಳನ್ನು ಹೆಕ್ಕಿ ತಿನ್ನುವ ಅಕ್ಕ, ತಮ್ಮ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ಗಮನ ಸೆಳೆದಿದೆ. ಇಲ್ಲಿಯವರೆಗೆ 93 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ವೀಡಿಯೊವನ್ನು ನೋಡಿ ಆಶ್ಚರ್ಯಚಕಿತರಾದ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್ ಮಾಡುತ್ತಿದ್ದು, ಒಬ್ಬರು ಅಲ್ಲಿಂದ ಕಲ್ಲು ಎಸೆಯಿರಿ ಮತ್ತು ಅಲ್ಲಿಂದಲೇ ಹೊಡೆಯಿರಿ ಎಂದು ಬರೆದಿದ್ದಾರೆ. ಹಗಲು ಹೊತ್ತಿನಲ್ಲೇ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ, ಸಾಮಾನ್ಯ ಮನುಷ್ಯ ಏನು ಮಾಡಬೇಕು ಎಂದು ಬರೆದಿದ್ದಾರೆ.

ಕಳ್ಳನ ಶ್ರಮವೆಲ್ಲಾ ನಿಮ್ಮ ಗಲಾಟೆಯಿಂದ ವ್ಯರ್ಥವಾಯಿತು ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಆ ವ್ಯಕ್ತಿ ಅದ್ಭುತ ಪ್ರತಿಭೆಯನ್ನು ಹೊಂದಿದ್ದಾನೆ, ಆದರೆ ತಪ್ಪು ಹಾದಿಯಲ್ಲಿದ್ದಾನೆ ಎಂದು ಇನ್ನೊಬ್ಬರು ಬರೆದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು