AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?

ಭಾರತದಲ್ಲಿ ಈ ಮಂಚವನ್ನು 10,000 ರೂಪಾಯಿಯ ಒಳಗೆ ಪಡೆಯಬಹುದು. ಆದರೆ ನ್ಯೂಜಿಲೆಂಡ್​ನಲ್ಲಿ ಈ ಮಂಚಕ್ಕೆ 41,000 ರೂಪಾಯಿ ಎಂದು ತಿಳಿದ ನೆಟ್ಟಿಗರಿಗೆ ಆಶ್ಚರ್ಯವಾಗಿದೆ.

Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?
Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?
Follow us
TV9 Web
| Updated By: shruti hegde

Updated on: Aug 31, 2021 | 10:22 AM

ಸಾಮಾನ್ಯವಾಗಿ ಎಷ್ಟು ದುಡ್ಡು ಕೊಟ್ಟು ಮಂಚವನ್ನು ಖರೀದಿಸಬಹುದು? ಗಟ್ಟುಮುಟ್ಟಾದ ಮರದಿಂದ ತಯಾರಿಸಿದ ಮಂಚಕ್ಕೆ ಗರಿಷ್ಠ ಅಂದರೂ 10,000 ರೂಪಾಯಿ ಇರಬಹುದು. ಮಂಚದ ಅಳತೆಯನ್ನು ಆಧರಿಸಿ ಬೆಲೆ ಏರಿಳಿತವಾಗುತ್ತದೆ. ಆದರೆ ನ್ಯೂಜಿಲೆಂಡ್​ನಲ್ಲಿ ಈ ಮಂಚಕ್ಕೆ 41,000 ರೂಪಾಯಿ. ನ್ಯೂಜಿಲೆಂಡ್ ಬ್ರಾಂಡ್ ಮಂಚವನ್ನು ವಿಂಟೇಜ್ ಇಂಡಿಯನ್ ಡೇಬೆಡ್ ಎಂದು ಗುರುತಿಸಿದೆ.

ವಿಂಟೇಜ್ ಇಂಡಿಯನ್ ಡೇ ಬೆಡ್ಅನ್ನು ಬ್ರಾಂಡ್​ನ ವೆಬ್ಸೈಟ್​ನಲ್ಲಿ ಪಟ್ಟಿ ಮಾಡಲಾಗಿದೆ. ಮಂಚಕ್ಕೆ ರಿಯಾಯಿತಿಯ ನಂತರ 41,000 ರೂಪಾಯಿ ನಿಗದಿಯಾಗಿದೆ. ಸೆಣಬಿನಿಂದ ತಯಾರಿಸಿದ ಹಾಸಿಗೆಗೆ ಮರದ ಚೌಕಟ್ಟಿಗೆ ನಾಲ್ಕು ಮರದ ಕಾಲುಗಳನ್ನು ಅಳವಡಿಸಿ ಮಂಚವನ್ನು ತಯಾರಿಸಲಾಗಿದೆ. ಭಾರತದಲ್ಲಿ ಈ ಮಂಚವನ್ನು 10,000 ರೂಪಾಯಿಯ ಒಳಗೆ ಪಡೆಯಬಹುದು. ಆದರೆ ನ್ಯೂಜಿಲೆಂಡ್​ನಲ್ಲಿ ಈ ಮಂಚಕ್ಕೆ 41,000 ರೂಪಾಯಿ ಎಂದು ತಿಳಿದ ನೆಟ್ಟಿಗರಿಗೆ ಆಶ್ಚರ್ಯವಾಗಿದೆ.

ನ್ಯೂಜಿಲೆಂಡ್​ ಬ್ರಾಂಡ್​ ಅನಾಬೆಲ್ಲೆ, ಸಾಮಾನ್ಯವಾಗಿ ಭಾರತೀಯರು ಬಳಸುವ ಮರದ ಮಂಚವನ್ನು ವಿಂಟೇಜ್ ಇಂಡಿಯನ್ ಡೇ ಬೆಡ್ ಎಂದು ಗುರುತಿಸಿದೆ. ದೈನಂದಿನ ಬಳಕೆಯ ವಸ್ತುವನ್ನು ಇಷ್ಟು ದೊಡ್ಡ ಬೆಲೆಗೆ ಮಾರಾಟ ಮಾಡುವುದು ಇದೇ ಮೊದಲಲ್ಲ. ಕಳೆದ ವಾರ ಐಷಾರಾಮಿ ಫ್ಯಾಷನ್ ಬ್ರಾಂಡ್​ ಬೆಲೆನ್ಸಿಯಾಗಾ ಶಾಪಿಂಗ್ ಬ್ಯಾಗ್ಅನ್ನು 1.5 ಲಕ್ಷಕ್ಕೆ ಮಾರಾಟ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿತ್ತು.

ಇದನ್ನೂ ಓದಿ:

Viral News: ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಸೇವನೆಯಿಂದ ಇವರು ದೀರ್ಘಾಯುಷ್ಯ ಪಡೆದರಂತೆ!

Viral News: ಹೊಟೆಲ್​ನಲ್ಲಿ ಆರ್ಡರ್​​ ಮಾಡಿದ ಊಟದ​ ಬೆಲೆ​ ಬರೋಬ್ಬರಿ 3,000 ರೂಪಾಯಿ ಎಂದು ತಿಳಿದು ಮಹಿಳೆ ಕಂಗಾಲು!

(This charpai is being sold as vintage Indian daybed for rs 41,000 A New Zealand brand named ANNABELLE)

ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ