AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಹದೊಂದಿಗೆ ಹೀಗೂ ಅಡಬಹುದು, ಆದರೆ ವಿಡಿಯೋ ನೋಡಿ ಅಂಥ ಸಾಹಸಕ್ಕೆ ಕೈ ಹಾಕಬೇಡಿ ಮಾರಾಯ್ರೇ!

ಈ ವೀಡಿಯೊವನ್ನು ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನೋಡಿದವರು, ಈ ಅಪಾಯಕಾರಿ ಪ್ರಾಣಿಯ ಜೊತೆ ವ್ಯಕ್ತಿಯ ಹಾಗೆ ಆಟವಾಡುತ್ತಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಸಿಂಹದೊಂದಿಗೆ ಹೀಗೂ ಅಡಬಹುದು, ಆದರೆ ವಿಡಿಯೋ ನೋಡಿ ಅಂಥ ಸಾಹಸಕ್ಕೆ ಕೈ ಹಾಕಬೇಡಿ ಮಾರಾಯ್ರೇ!
ಈ ಮನುಷ್ಯನಿಗೆ ಸಿಂಹದೊಂದಿಗೆ ಆಟ!
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 09, 2022 | 8:15 AM

Share

ಸಿಂಹ, ಚಿರತೆ, ಹುಲಿಗಳನ್ನು ಬಿಗ್ ಕ್ಯಾಟ್ಸ್ (big cats) ಎಂದು ಕರೆಯುವ ಸಂಗತಿ ನಿಮಗೆ ಗೊತ್ತಿರಬಹುದು. ಅಂದರೆ, ದೊಡ್ಡ ದೊಡ್ಡ ಬೆಕ್ಕುಗಳು. ಹಳ್ಳಿಗಳಲ್ಲಿ, ಬೆಕ್ಕನ್ನು ಸಿಂಹದ ಚಿಕ್ಕಮ್ಮ ಎಂಬ ಕಥೆಯೂ (legend) ಪ್ರಚಲಿತವಾಗಿದೆ. ಬೆಕ್ಕು ಸಿಂಹಕ್ಕೆ ಬದುಕಿನ ಎಲ್ಲ ವಿದ್ಯೆಗಳನ್ನು ಕಲಿಸಿತಂತೆ. ಹೀಗಿರುವಾಗ ಒಂದು ದಿನ ಸಿಂಹ ಬೆಕ್ಕಿನ ಮೇಲೆ ದಾಳಿ ಮಾಡಿದಾಗ ಅದು ಮರವೇರಿ ಕುಳಿತು ಬಿಡುತ್ತದೆ. ಆದರೆ ಸಿಂಹಕ್ಕೆ ಮರವೇರಲು ಬಾರದು. ಮರವನ್ನು ಹತ್ತಿದ ನಂತರ ಬೆಕ್ಕು ಸಿಂಹಕ್ಕೆ ಹೇಳುತ್ತದೆ, ‘ಮಗಾ, ನಾನು ನಿನಗೆ ಮರ ಹತ್ತುವುದನ್ನೂ ಕಲಿಸಿದ್ದರೆ, ನೀನು ನನ್ನನ್ನು ಯಾವತ್ತೋ ಕೊಂದು ನನ್ನ ಸಂತಾನವನ್ನು ಅವನತಿಗೆ ದೂಡಿರುತ್ತಿದ್ದೆ’.

ಈ ಕತೆ ನೆನಪಾಗಿದ್ದು ಯಾಕೆಂದರೆ, ಇಲ್ಲೊಬ್ಬ ವ್ಯಕ್ತಿ ಸಿಂಹವನ್ನು ಬೆಕ್ಕಿನಂತೆ ಗೋಳು ಹೊಯ್ದುಕೊಳ್ಳುತ್ತಿದ್ದಾನೆ. ಕಾಡಿನ ರಾಜ ಯಕಶ್ಚಿತ್ ಒಬ್ಬ ವ್ಯಕ್ತಿಯ ಎದುರು ಬೆಕ್ಕಿನಂತಾಡುತ್ತಿದೆ!

ಈ ವೀಡಿಯೊವನ್ನು ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನೋಡಿದವರು, ಈ ಅಪಾಯಕಾರಿ ಪ್ರಾಣಿಯ ಜೊತೆ ವ್ಯಕ್ತಿಯ ಹಾಗೆ ಆಟವಾಡುತ್ತಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ‘ಸಿಂಹದೊಂದಿಗೆ ಇಂಥ ಆಟವೇ?’ ಅಂತ ಒಬ್ಬರು ಉದ್ಗರಿಸಿದರೆ, ಮತ್ತೊಬ್ಬರು, ‘ಬೆಕ್ಕು ಕೂಡ ಅವರೊಂದಿಗೆ ಅದೇ ರೀತಿಯಲ್ಲಿ ಆಡುತ್ತದೆಯೇ,’ ಎಂದು ಕೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು