AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನೊಬ್ಬನೇ ನೋಡೋದು ಮಹಾಪರಾಧ!’ ಮಾವುತನ ಮೊಬೈಲಿನಲ್ಲಿ ಇಣುಕುತ್ತಿರುವ ಆನೆ

Elephant : ಬೆಕ್ಕುಗಳಿಗೆ, ನಾಯಿಗಳಿಗೆ ಐಪ್ಯಾಡ್​ ಕೊಟ್ಟು ಕೂರಿಸುವ ವಿಡಿಯೋ ನೋಡಿದ್ದೀರಿ. ಆದರೆ ತಮಿಳುನಾಡಿದ ಈ ಆನೆ ತನ್ನ ಮೊಣಕಾಲೂರಿ ಹರಸಾಹಸಪಡುತ್ತಿದೆ ಮಾವುತನ ಮೊಬೈಲಿನಲ್ಲಿ ಇಣುಕಲು. ನೋಡಿ ವಿಡಿಯೋ.

‘ನೀನೊಬ್ಬನೇ ನೋಡೋದು ಮಹಾಪರಾಧ!’ ಮಾವುತನ ಮೊಬೈಲಿನಲ್ಲಿ ಇಣುಕುತ್ತಿರುವ ಆನೆ
Elephant trying to peek into mahouts phone
TV9 Web
| Edited By: ಶ್ರೀದೇವಿ ಕಳಸದ|

Updated on:Oct 31, 2022 | 3:49 PM

Share

Viral Video : ಪ್ರಾಣಿ ಮತ್ತು ಮನುಷ್ಯನ ಸಂಬಂಧ ಅವಿನಾಭಾವ. ತನ್ನ ಪಾಡಿಗೆ ಈ ಮಾವುತ ಮೊಬೈಲಿನಲ್ಲಿ ಮುಳುಗಿದ್ದಾನೆ. ಈ ದೈತ್ಯದೇಹಿ ಆನೆಗೂ ಕುತೂಹಲ. ಏನದು ನೀನು ಒಬ್ಬನೇ ನೋಡುವುದು? ನನಗೂ ತೋರಿಸು ಎಂದು ಪುಟ್ಟ ಮೊಬೈಲಿನೊಳಗೆ ಇಣುಕಲು ಹರಸಾಹಸ ಪಡುತ್ತಿದೆ. ಈಗ ವೈರಲ್ ಆಗಿರುವ ಈ ವಿಡಿಯೋ ಚಿತ್ರೀಕರಣಗೊಂಡಿದ್ದು ತಮಿಳುನಾಡಿನಲ್ಲಿ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ
Image
ಹೀಗೊಂದು ಅಚ್ಚರಿ ತನಗಾಗಿ ಕಾಯುತ್ತಿರುತ್ತದೆ ಎಂದು ಮನೆಗೆಲಸದ ಸಹಾಯಕಿಗೆ ಗೊತ್ತಿರಲಿಲ್ಲ
Image
ಹಾಲೋವೀನ್​! ಇಲ್ಲಿ ಏನೇ ಆದರೂ ಹೋದರೂ ಎಲ್ಲವೂ ಮಜಾನೇ
Image
ಗಡ್ಡಕ್ಕೆ ಬೆಂಕಿ ಹತ್ತಿದಾಗ! ಸ್ಟಂಟ್​ ಮಾಡಲು ಹೋದ ವ್ಯಕ್ತಿಯ ಈ ಅವಸ್ಥೆ
Image
ಹಾಲೋವೀನ್ ಪಾರ್ಟಿಗೆ ಮಹಿಳೆಯೊಬ್ಬಳು ತನ್ನ ತಾ ಅಲಂಕರಿಸಿಕೊಂಡ ಈ ಬಗೆ!

ತಮಿಳುನಾಡಿನ ಕುಂಭಕೋಣಂ ಕುಂಬೇಶ್ವರರ್ ದೇವಾಲಯದ ಹೊರಗೆ ಮಾವುತನೊಬ್ಬ ತನ್ನ ಪಾಡಿಗೆ ತಾನು ಮೊಬೈಲು ನೋಡುತ್ತ ಕುಳಿತಾಗ ಆನೆ ಹೀಗೆ ಇಣುಕಲು ಪ್ರಯತ್ನಿಸಿದೆ. 37,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಆನೆಗಳು ಬಹಳ ಸೂಕ್ಷ್ಮ ಮತ್ತು ಮನುಷ್ಯಸ್ನೇಹಿ ಪ್ರಾಣಿಗಳು. ತನ್ನನ್ನು ಸಾಕಿದವರೊಂದಿಗೆ ಬಹಳ ಆಪ್ತವಾಗಿ ಸಮಯವನ್ನು ಕಳೆಯುತ್ತವೆ. ಈ ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಂಥ ಮುದ್ಧಾದ ದೃಶ್ಯವಿದು ಎಂದಿದ್ದಾರೆ ಕೆಲವರು. ಆನೆಗೆ ಬೇಕಾಗೋ ದೊಡ್ಡ ಚಷ್ಮಾ ಅನ್ನು ನಾನು ಕೊಡಿಸುತ್ತೇನೆ ಎಂದಿದ್ದಾರೆ ಒಬ್ಬರು. ಯಾವ ಸಿನೆಮಾ ನೋಡುತ್ತಿದ್ದಾರೆ ನಿನ್ನ ಮಾವುತ ಎಂದು ಕೇಳಿದ್ದಾರೆ ಇನ್ನೂ ಒಬ್ಬರು.

ಬೆಕ್ಕು, ನಾಯಿಗಳು ಹೀಗೆ ಮೊಬೈಲ್​ ನೋಡುವುದು ಈಗ ಸಾಮಾನ್ಯ ಆದರೆ ಆನೆ!? ಮಜಾ ಅನ್ನಿಸುತ್ತಿದೆಯಲ್ಲ ಈ ವಿಡಿಯೋ…

ಮತ್ತಷ್ಟು ವೈರಲ್​ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 3:49 pm, Mon, 31 October 22

Follow Us
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ