AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನೊಬ್ಬನೇ ನೋಡೋದು ಮಹಾಪರಾಧ!’ ಮಾವುತನ ಮೊಬೈಲಿನಲ್ಲಿ ಇಣುಕುತ್ತಿರುವ ಆನೆ

Elephant : ಬೆಕ್ಕುಗಳಿಗೆ, ನಾಯಿಗಳಿಗೆ ಐಪ್ಯಾಡ್​ ಕೊಟ್ಟು ಕೂರಿಸುವ ವಿಡಿಯೋ ನೋಡಿದ್ದೀರಿ. ಆದರೆ ತಮಿಳುನಾಡಿದ ಈ ಆನೆ ತನ್ನ ಮೊಣಕಾಲೂರಿ ಹರಸಾಹಸಪಡುತ್ತಿದೆ ಮಾವುತನ ಮೊಬೈಲಿನಲ್ಲಿ ಇಣುಕಲು. ನೋಡಿ ವಿಡಿಯೋ.

‘ನೀನೊಬ್ಬನೇ ನೋಡೋದು ಮಹಾಪರಾಧ!’ ಮಾವುತನ ಮೊಬೈಲಿನಲ್ಲಿ ಇಣುಕುತ್ತಿರುವ ಆನೆ
Elephant trying to peek into mahouts phone
TV9 Web
| Edited By: |

Updated on:Oct 31, 2022 | 3:49 PM

Share

Viral Video : ಪ್ರಾಣಿ ಮತ್ತು ಮನುಷ್ಯನ ಸಂಬಂಧ ಅವಿನಾಭಾವ. ತನ್ನ ಪಾಡಿಗೆ ಈ ಮಾವುತ ಮೊಬೈಲಿನಲ್ಲಿ ಮುಳುಗಿದ್ದಾನೆ. ಈ ದೈತ್ಯದೇಹಿ ಆನೆಗೂ ಕುತೂಹಲ. ಏನದು ನೀನು ಒಬ್ಬನೇ ನೋಡುವುದು? ನನಗೂ ತೋರಿಸು ಎಂದು ಪುಟ್ಟ ಮೊಬೈಲಿನೊಳಗೆ ಇಣುಕಲು ಹರಸಾಹಸ ಪಡುತ್ತಿದೆ. ಈಗ ವೈರಲ್ ಆಗಿರುವ ಈ ವಿಡಿಯೋ ಚಿತ್ರೀಕರಣಗೊಂಡಿದ್ದು ತಮಿಳುನಾಡಿನಲ್ಲಿ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ
Image
ಹೀಗೊಂದು ಅಚ್ಚರಿ ತನಗಾಗಿ ಕಾಯುತ್ತಿರುತ್ತದೆ ಎಂದು ಮನೆಗೆಲಸದ ಸಹಾಯಕಿಗೆ ಗೊತ್ತಿರಲಿಲ್ಲ
Image
ಹಾಲೋವೀನ್​! ಇಲ್ಲಿ ಏನೇ ಆದರೂ ಹೋದರೂ ಎಲ್ಲವೂ ಮಜಾನೇ
Image
ಗಡ್ಡಕ್ಕೆ ಬೆಂಕಿ ಹತ್ತಿದಾಗ! ಸ್ಟಂಟ್​ ಮಾಡಲು ಹೋದ ವ್ಯಕ್ತಿಯ ಈ ಅವಸ್ಥೆ
Image
ಹಾಲೋವೀನ್ ಪಾರ್ಟಿಗೆ ಮಹಿಳೆಯೊಬ್ಬಳು ತನ್ನ ತಾ ಅಲಂಕರಿಸಿಕೊಂಡ ಈ ಬಗೆ!

ತಮಿಳುನಾಡಿನ ಕುಂಭಕೋಣಂ ಕುಂಬೇಶ್ವರರ್ ದೇವಾಲಯದ ಹೊರಗೆ ಮಾವುತನೊಬ್ಬ ತನ್ನ ಪಾಡಿಗೆ ತಾನು ಮೊಬೈಲು ನೋಡುತ್ತ ಕುಳಿತಾಗ ಆನೆ ಹೀಗೆ ಇಣುಕಲು ಪ್ರಯತ್ನಿಸಿದೆ. 37,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಆನೆಗಳು ಬಹಳ ಸೂಕ್ಷ್ಮ ಮತ್ತು ಮನುಷ್ಯಸ್ನೇಹಿ ಪ್ರಾಣಿಗಳು. ತನ್ನನ್ನು ಸಾಕಿದವರೊಂದಿಗೆ ಬಹಳ ಆಪ್ತವಾಗಿ ಸಮಯವನ್ನು ಕಳೆಯುತ್ತವೆ. ಈ ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಂಥ ಮುದ್ಧಾದ ದೃಶ್ಯವಿದು ಎಂದಿದ್ದಾರೆ ಕೆಲವರು. ಆನೆಗೆ ಬೇಕಾಗೋ ದೊಡ್ಡ ಚಷ್ಮಾ ಅನ್ನು ನಾನು ಕೊಡಿಸುತ್ತೇನೆ ಎಂದಿದ್ದಾರೆ ಒಬ್ಬರು. ಯಾವ ಸಿನೆಮಾ ನೋಡುತ್ತಿದ್ದಾರೆ ನಿನ್ನ ಮಾವುತ ಎಂದು ಕೇಳಿದ್ದಾರೆ ಇನ್ನೂ ಒಬ್ಬರು.

ಬೆಕ್ಕು, ನಾಯಿಗಳು ಹೀಗೆ ಮೊಬೈಲ್​ ನೋಡುವುದು ಈಗ ಸಾಮಾನ್ಯ ಆದರೆ ಆನೆ!? ಮಜಾ ಅನ್ನಿಸುತ್ತಿದೆಯಲ್ಲ ಈ ವಿಡಿಯೋ…

ಮತ್ತಷ್ಟು ವೈರಲ್​ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 3:49 pm, Mon, 31 October 22

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ