AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನೊಬ್ಬನೇ ನೋಡೋದು ಮಹಾಪರಾಧ!’ ಮಾವುತನ ಮೊಬೈಲಿನಲ್ಲಿ ಇಣುಕುತ್ತಿರುವ ಆನೆ

Elephant : ಬೆಕ್ಕುಗಳಿಗೆ, ನಾಯಿಗಳಿಗೆ ಐಪ್ಯಾಡ್​ ಕೊಟ್ಟು ಕೂರಿಸುವ ವಿಡಿಯೋ ನೋಡಿದ್ದೀರಿ. ಆದರೆ ತಮಿಳುನಾಡಿದ ಈ ಆನೆ ತನ್ನ ಮೊಣಕಾಲೂರಿ ಹರಸಾಹಸಪಡುತ್ತಿದೆ ಮಾವುತನ ಮೊಬೈಲಿನಲ್ಲಿ ಇಣುಕಲು. ನೋಡಿ ವಿಡಿಯೋ.

‘ನೀನೊಬ್ಬನೇ ನೋಡೋದು ಮಹಾಪರಾಧ!’ ಮಾವುತನ ಮೊಬೈಲಿನಲ್ಲಿ ಇಣುಕುತ್ತಿರುವ ಆನೆ
Elephant trying to peek into mahouts phone
TV9 Web
| Updated By: ಶ್ರೀದೇವಿ ಕಳಸದ|

Updated on:Oct 31, 2022 | 3:49 PM

Share

Viral Video : ಪ್ರಾಣಿ ಮತ್ತು ಮನುಷ್ಯನ ಸಂಬಂಧ ಅವಿನಾಭಾವ. ತನ್ನ ಪಾಡಿಗೆ ಈ ಮಾವುತ ಮೊಬೈಲಿನಲ್ಲಿ ಮುಳುಗಿದ್ದಾನೆ. ಈ ದೈತ್ಯದೇಹಿ ಆನೆಗೂ ಕುತೂಹಲ. ಏನದು ನೀನು ಒಬ್ಬನೇ ನೋಡುವುದು? ನನಗೂ ತೋರಿಸು ಎಂದು ಪುಟ್ಟ ಮೊಬೈಲಿನೊಳಗೆ ಇಣುಕಲು ಹರಸಾಹಸ ಪಡುತ್ತಿದೆ. ಈಗ ವೈರಲ್ ಆಗಿರುವ ಈ ವಿಡಿಯೋ ಚಿತ್ರೀಕರಣಗೊಂಡಿದ್ದು ತಮಿಳುನಾಡಿನಲ್ಲಿ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ
Image
ಹೀಗೊಂದು ಅಚ್ಚರಿ ತನಗಾಗಿ ಕಾಯುತ್ತಿರುತ್ತದೆ ಎಂದು ಮನೆಗೆಲಸದ ಸಹಾಯಕಿಗೆ ಗೊತ್ತಿರಲಿಲ್ಲ
Image
ಹಾಲೋವೀನ್​! ಇಲ್ಲಿ ಏನೇ ಆದರೂ ಹೋದರೂ ಎಲ್ಲವೂ ಮಜಾನೇ
Image
ಗಡ್ಡಕ್ಕೆ ಬೆಂಕಿ ಹತ್ತಿದಾಗ! ಸ್ಟಂಟ್​ ಮಾಡಲು ಹೋದ ವ್ಯಕ್ತಿಯ ಈ ಅವಸ್ಥೆ
Image
ಹಾಲೋವೀನ್ ಪಾರ್ಟಿಗೆ ಮಹಿಳೆಯೊಬ್ಬಳು ತನ್ನ ತಾ ಅಲಂಕರಿಸಿಕೊಂಡ ಈ ಬಗೆ!

ತಮಿಳುನಾಡಿನ ಕುಂಭಕೋಣಂ ಕುಂಬೇಶ್ವರರ್ ದೇವಾಲಯದ ಹೊರಗೆ ಮಾವುತನೊಬ್ಬ ತನ್ನ ಪಾಡಿಗೆ ತಾನು ಮೊಬೈಲು ನೋಡುತ್ತ ಕುಳಿತಾಗ ಆನೆ ಹೀಗೆ ಇಣುಕಲು ಪ್ರಯತ್ನಿಸಿದೆ. 37,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಆನೆಗಳು ಬಹಳ ಸೂಕ್ಷ್ಮ ಮತ್ತು ಮನುಷ್ಯಸ್ನೇಹಿ ಪ್ರಾಣಿಗಳು. ತನ್ನನ್ನು ಸಾಕಿದವರೊಂದಿಗೆ ಬಹಳ ಆಪ್ತವಾಗಿ ಸಮಯವನ್ನು ಕಳೆಯುತ್ತವೆ. ಈ ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಂಥ ಮುದ್ಧಾದ ದೃಶ್ಯವಿದು ಎಂದಿದ್ದಾರೆ ಕೆಲವರು. ಆನೆಗೆ ಬೇಕಾಗೋ ದೊಡ್ಡ ಚಷ್ಮಾ ಅನ್ನು ನಾನು ಕೊಡಿಸುತ್ತೇನೆ ಎಂದಿದ್ದಾರೆ ಒಬ್ಬರು. ಯಾವ ಸಿನೆಮಾ ನೋಡುತ್ತಿದ್ದಾರೆ ನಿನ್ನ ಮಾವುತ ಎಂದು ಕೇಳಿದ್ದಾರೆ ಇನ್ನೂ ಒಬ್ಬರು.

ಬೆಕ್ಕು, ನಾಯಿಗಳು ಹೀಗೆ ಮೊಬೈಲ್​ ನೋಡುವುದು ಈಗ ಸಾಮಾನ್ಯ ಆದರೆ ಆನೆ!? ಮಜಾ ಅನ್ನಿಸುತ್ತಿದೆಯಲ್ಲ ಈ ವಿಡಿಯೋ…

ಮತ್ತಷ್ಟು ವೈರಲ್​ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 3:49 pm, Mon, 31 October 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ