AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಹುಚ್ಚಪ್ಪಾ, ಯಾಕಷ್ಟು ಟೆನ್ಷನ್ ಮಾಡ್ಕೊಳ್ತೀ ಏನಾಗಲ್ಲ’ ಹೀಗೊಂದು ಆಪ್ತಕೋತಿ

Viral : ಇನ್ನೇನು ಜೀವನಾನೇ ಮುಗಿದು ಹೋಯ್ತು. ಏನೂ ದಾರಿಗಳೇ ಹೊಳೀತಿಲ್ಲ. ಬಹಳ ಬೇಜಾರಾಗ್ತಿದೆ ಅನ್ನಿಸಿದಾಗೆಲ್ಲ ಇವರಿಗೆ ಕಾಂಟ್ಯಾಕ್ಟ್ ಮಾಡಿ.

Viral Video: ‘ಹುಚ್ಚಪ್ಪಾ, ಯಾಕಷ್ಟು ಟೆನ್ಷನ್ ಮಾಡ್ಕೊಳ್ತೀ ಏನಾಗಲ್ಲ’ ಹೀಗೊಂದು ಆಪ್ತಕೋತಿ
ಬಾ ಇಲ್ಲಿ ಮಲ್ಕೋ ಸಮಾಧಾನ ಅನ್ಸತ್ತೆ
TV9 Web
| Edited By: ಶ್ರೀದೇವಿ ಕಳಸದ|

Updated on:Aug 08, 2022 | 12:17 PM

Share

Viral : ಸಾಕುಪ್ರಾಣಿಗಳು ಬಹಳ ಸೂಕ್ಷ್ಮ. ತನ್ನನ್ನು ಸಾಕಿದವರ ಮೂಡ್​ ಸ್ವಲ್ಪ ಏರುಪೇರಾದರೂ ಸಾಕು ತಕ್ಷಣ ಅವುಗಳಿಗೆ ಗೊತ್ತಾಗಿಬಿಡುತ್ತದೆ. ಮತ್ತೆ ಎಲ್ಲಕ್ಕಿಂತ ಹೆಚ್ಚಾಗಿ ನಾವು ಏನು ಕೊಡುತ್ತೇವೋ ಅದನ್ನು ಪಡೆಯುತ್ತೇವೆ ಎನ್ನುವುದನ್ನು ಪ್ರಾಣಿಗಳ ವಿಷಯದಲ್ಲಿಯೂ ಮರೆಯಬಾರದು. ಪ್ರೀತಿ, ಅಂತಃಕರಣ, ವಾತ್ಸಲ್ಯದಿಂದ ಪೋಷಿಸಿದ ಅವು ನಮ್ಮ ಮಕ್ಕಳಿಗಿಂತಲೂ ಹೆಚ್ಚು. ಮಕ್ಕಳು ಬೆಳೆಯುತ್ತ ಬೆಳೆಯುತ್ತ ಅವರ ಲೋಕದಲ್ಲಿ ಮುಳುಗಿಬಿಡಬಹುದು. ಅದರೆ ಪ್ರಾಣಿಗಳು ಹಾಗಲ್ಲ. ಅಷ್ಟೇ ನಿಷ್ಠೆ, ಅಷ್ಟೇ ಪ್ರೀತಿಯಿಂದ ಕೊನೆತನಕ ಜೊತೆಗಿರುತ್ತವೆ. ಇಲ್ಲಿರುವ ಈ ಕೋತಿಯ ವಿಡಿಯೋ ನೋಡಿ. ತನ್ನನ್ನು ಸಾಕಿದವರೊಂದಿಗೆ ಎಷ್ಟು ಅಂತಃಕರಣದಿಂದ ವರ್ತಿಸುತ್ತದೆ.

ತನಗೇನೋ ಸುಸ್ತಾಗುತ್ತಿದೆಯೋ, ಯಾವುದೋ ಟೆನ್ಷನ್​ನಲ್ಲಿ ಇದ್ದಂತೆಯೋ ಈತ ವರ್ತಿಸುತ್ತಾನೆ. ಅಮ್ಮನೋ, ಅಕ್ಕತಂಗಿಯೋ, ಸ್ನೇಹಿತರೋ ಪಕ್ಕದಲ್ಲಿದ್ದು ಸಾಂತ್ವನ ಹೇಳುವಂತೆ ಈ ಕೋತಿಯೂ ಅವನ ಭುಜ ತಟ್ಟಿ ಸಮಾಧಾನಿಸಿದೆ. ಬಾ ಇಲ್ಲಿ ಹಾಗೇ ಒಡಲಲ್ಲಿ ತಲೆಇಡು ಎಂದು ಹೇಳಿದೆ. ಭುಜ ತಟ್ಟಿ ಸಮಾಧಾನಿಸುತ್ತದೆ.

ಈ ವಿಡಿಯೂ 3.3 ಮಿಲಿಯನ್ ವೀಕ್ಷಣೆ ಹೊಂದಿದೆ. 44,000 ಲೈಕ್ಸ್​ ಹೊಂದಿದೆ. ನೆಟ್ಟಿಗರು ಈ ಕೋತಿಯ ಭಾವನಾತ್ಮಕ ಸ್ಪಂದನೆಯ ಬಗ್ಗೆ ಬಹುವಾಗಿ ಮೆಚ್ಚಿದ್ದಾರೆ. ನಿಮ್ಮ ಮನೆಯಲ್ಲಿಯೂ ಇಂಥದೊಂದು ಕೋತಿ ಬೇಕೆ? ಯೋಚಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:15 pm, Mon, 8 August 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ