AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಪ್ರಾಮೀಸ್ ಅಮ್ಮಾ, ವಾಕಿಂಗ್ ಹೋದಾಗ ಇನ್ನು ಹೀಗೆಲ್ಲ ಮಾಡಲ್ಲ’

Trending Dog : ವಾಕಿಂಗ್ ಹೋದಾಗ ನಿಮ್ಮ ನಾಯಿ ಕೂಡ ಖಂಡಿತ ಹೀಗೆ ಮಾಡಿರತ್ತೆ! ನೋಡಿ ಈ ವಿಡಿಯೋ.

Viral Video: ‘ಪ್ರಾಮೀಸ್ ಅಮ್ಮಾ, ವಾಕಿಂಗ್ ಹೋದಾಗ ಇನ್ನು ಹೀಗೆಲ್ಲ ಮಾಡಲ್ಲ’
TV9 Web
| Edited By: |

Updated on: Aug 08, 2022 | 11:40 AM

Share

Viral : ಹೇಳಿಕೇಳಿ ಪ್ರಾಣಿ. ಅವುಗಳ ಸಾಂಗತ್ಯ ನಿಮಗೆ ಬೇಕು ಅಂತ ಸಾಕಿಕೊಂಡಿರ್ತೀರಿ. 24 ಗಂಟೆಯೂ ಮನೆಯೊಳಗೇ ಇಟ್ಟುಕೊಂಡರೆ ಅವುಗಳ ಮೂಲಸ್ವಭಾವ ಎಲ್ಲಿ ಹೋಗಬೇಕು? ಸಿಕ್ಕ ಅವಕಾಶದಲ್ಲೇ ಮೈಚಳಿಬಿಟ್ಟು ನಿಮ್ಮನ್ನು ಮುಜುಗರಕ್ಕೀಡುಮಾಡಿಬಿಡುತ್ತವೆ.  ನೀವೋ ಮನುಷ್ಯರು, ಮರ್ಯಾದೆಯನ್ನು ಕಿರೀಟವಾಗಿಸಿಕೊಂಡು ಓಡಾಡುವವರು. ಕೋಪ ಸರ್ ಅಂತ ನೆತ್ತಿಗೇರಿಬಿಡುತ್ತೆ. ನೀವು ಮನೆಗೆ ಬಂದು ಪಾಠ ಕಲಿಸ್ತೀರಿ ಅಂತ ಅವುಗಳಿಗೆ ಮೊದಲೇ ಗೊತ್ತಿರುತ್ತೆ. ಆಯ್ತಮ್ಮಾ ಇನ್ನು ಹೀಗೆ ಮಾಡಲ್ಲ ಅಂತ ಶರಣಾಗಿಬಿಡ್ತಾವೆ. ಆಗ ನಿಮ್ಮ ಮನಸ್ಸೂ ಶಾಂತ. ಈ ವಿಡಿಯೋದಲ್ಲಿಯೂ ಹಾಗೇ ಆಗಿದೆ. ಗೋಲ್ಡನ್ ರಿಟ್ರೈವರ್ ತಳಿಗೆ ಸೇರಿದ ಈ ನಾಯಿ ತನ್ನ ಅಮ್ಮನೊಂದಿಗೆ ವಾಕಿಂಗ್ ಹೋಗಿದೆ. ಅಲ್ಲಿ ಮರಳು ಕಾಣತಿದ್ದ ಹಾಗೆ ಹುಚ್ಚು ಹಿಡಿದಿದೆ. ತಂಪಾದ ಮರಳಿನಲ್ಲಿ ಆಟವಾಡೋದು ಅಂದ್ರೆ ಯಾವ ನಾಯಿಗೆ ಇಷ್ಟವಿಲ್ಲ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Champ.paw.in_ (@champ.paw.in_7)

ಉರುಳಾಡಿ, ಹೊರಳಾಡಿ, ಕೆದರಾಡಿ ಮನದಣಿಯೆ ಆಟವಾಡಿದೆ. ಮನೆಗೆ ಬಂದಿದ್ದೇ ಜೋಲುಮುಖ ಮಾಡಿಕೊಂಡು ತಪ್ಪೊಪ್ಪಿಗೆ ಕೇಳಿದೆ. ಈ ವಿಡಿಯೋವನ್ನು 44,000 ಜನರು ಇಷ್ಟಪಟ್ಟಿದ್ದಾರೆ. ಸಿವಿಲ್ ಎಂಜಿನಿಯರ್ ಎಂದೊಬ್ಬರು ಕಮೆಂಟ್ ಮಾಡಿದ್ದಾರೆ. ವೆರಿಗುಡ್​ ಬಾಯ್ ಎಂದು ಕೆಲವರು ಹೇಳಿದ್ದಾರೆ.

ಮತ್ತಷ್ಟು ಇಂಥ ವೈರಲ್​ ವಿಡಿಯೋ ನೋಡಲು ಕ್ಲಿಕ್ ಮಾಡಿ

ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ
ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ
ಮುಡಾ ಈಗ MDA ಆಗಿ ಬದಲಾದರೂ ಇನ್ನೂ ನಿಲ್ಲದ ಅಕ್ರಮ!
ಮುಡಾ ಈಗ MDA ಆಗಿ ಬದಲಾದರೂ ಇನ್ನೂ ನಿಲ್ಲದ ಅಕ್ರಮ!