AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಪ್ರಾಮೀಸ್ ಅಮ್ಮಾ, ವಾಕಿಂಗ್ ಹೋದಾಗ ಇನ್ನು ಹೀಗೆಲ್ಲ ಮಾಡಲ್ಲ’

Trending Dog : ವಾಕಿಂಗ್ ಹೋದಾಗ ನಿಮ್ಮ ನಾಯಿ ಕೂಡ ಖಂಡಿತ ಹೀಗೆ ಮಾಡಿರತ್ತೆ! ನೋಡಿ ಈ ವಿಡಿಯೋ.

Viral Video: ‘ಪ್ರಾಮೀಸ್ ಅಮ್ಮಾ, ವಾಕಿಂಗ್ ಹೋದಾಗ ಇನ್ನು ಹೀಗೆಲ್ಲ ಮಾಡಲ್ಲ’
TV9 Web
| Edited By: ಶ್ರೀದೇವಿ ಕಳಸದ|

Updated on: Aug 08, 2022 | 11:40 AM

Share

Viral : ಹೇಳಿಕೇಳಿ ಪ್ರಾಣಿ. ಅವುಗಳ ಸಾಂಗತ್ಯ ನಿಮಗೆ ಬೇಕು ಅಂತ ಸಾಕಿಕೊಂಡಿರ್ತೀರಿ. 24 ಗಂಟೆಯೂ ಮನೆಯೊಳಗೇ ಇಟ್ಟುಕೊಂಡರೆ ಅವುಗಳ ಮೂಲಸ್ವಭಾವ ಎಲ್ಲಿ ಹೋಗಬೇಕು? ಸಿಕ್ಕ ಅವಕಾಶದಲ್ಲೇ ಮೈಚಳಿಬಿಟ್ಟು ನಿಮ್ಮನ್ನು ಮುಜುಗರಕ್ಕೀಡುಮಾಡಿಬಿಡುತ್ತವೆ.  ನೀವೋ ಮನುಷ್ಯರು, ಮರ್ಯಾದೆಯನ್ನು ಕಿರೀಟವಾಗಿಸಿಕೊಂಡು ಓಡಾಡುವವರು. ಕೋಪ ಸರ್ ಅಂತ ನೆತ್ತಿಗೇರಿಬಿಡುತ್ತೆ. ನೀವು ಮನೆಗೆ ಬಂದು ಪಾಠ ಕಲಿಸ್ತೀರಿ ಅಂತ ಅವುಗಳಿಗೆ ಮೊದಲೇ ಗೊತ್ತಿರುತ್ತೆ. ಆಯ್ತಮ್ಮಾ ಇನ್ನು ಹೀಗೆ ಮಾಡಲ್ಲ ಅಂತ ಶರಣಾಗಿಬಿಡ್ತಾವೆ. ಆಗ ನಿಮ್ಮ ಮನಸ್ಸೂ ಶಾಂತ. ಈ ವಿಡಿಯೋದಲ್ಲಿಯೂ ಹಾಗೇ ಆಗಿದೆ. ಗೋಲ್ಡನ್ ರಿಟ್ರೈವರ್ ತಳಿಗೆ ಸೇರಿದ ಈ ನಾಯಿ ತನ್ನ ಅಮ್ಮನೊಂದಿಗೆ ವಾಕಿಂಗ್ ಹೋಗಿದೆ. ಅಲ್ಲಿ ಮರಳು ಕಾಣತಿದ್ದ ಹಾಗೆ ಹುಚ್ಚು ಹಿಡಿದಿದೆ. ತಂಪಾದ ಮರಳಿನಲ್ಲಿ ಆಟವಾಡೋದು ಅಂದ್ರೆ ಯಾವ ನಾಯಿಗೆ ಇಷ್ಟವಿಲ್ಲ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Champ.paw.in_ (@champ.paw.in_7)

ಉರುಳಾಡಿ, ಹೊರಳಾಡಿ, ಕೆದರಾಡಿ ಮನದಣಿಯೆ ಆಟವಾಡಿದೆ. ಮನೆಗೆ ಬಂದಿದ್ದೇ ಜೋಲುಮುಖ ಮಾಡಿಕೊಂಡು ತಪ್ಪೊಪ್ಪಿಗೆ ಕೇಳಿದೆ. ಈ ವಿಡಿಯೋವನ್ನು 44,000 ಜನರು ಇಷ್ಟಪಟ್ಟಿದ್ದಾರೆ. ಸಿವಿಲ್ ಎಂಜಿನಿಯರ್ ಎಂದೊಬ್ಬರು ಕಮೆಂಟ್ ಮಾಡಿದ್ದಾರೆ. ವೆರಿಗುಡ್​ ಬಾಯ್ ಎಂದು ಕೆಲವರು ಹೇಳಿದ್ದಾರೆ.

ಮತ್ತಷ್ಟು ಇಂಥ ವೈರಲ್​ ವಿಡಿಯೋ ನೋಡಲು ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ