ಕಿಚ್ಚನ ಬಚ್ಚನ್ ಸಿನಿಮಾಗೆ 10 ವರ್ಷಗಳ ಸಂಭ್ರಮ; ಮಗಳಿಂದ ಸಿಕ್ತು ಸ್ಪೆಷಲ್​​​​ ಗಿಫ್ಟ್

ಸಾಮಾಜಿಕ ಜಾಲತಾಣಲ್ಲಿ ಸದಾ ಆಕ್ಟೀವ್​​ ಆಗಿರುವ ಕಿಚ್ಚ ಸುದೀಪ್​​ ಮಗಳು ಸಾನ್ವಿ ಸುದೀಪ್(Saanvi Sudeep), ಇದೀಗಾ ಅಪ್ಪನ ಬಚ್ಚನ್ ಸಿನಿಮಾದ 10 ವರ್ಷದ ಸಂಭ್ರಮಕ್ಕೆ ಸ್ಪೆಷಲ್ ​​​​ ಗಿಫ್ಟ್ ನೀಡಿದ್ದಾರೆ.

ಕಿಚ್ಚನ ಬಚ್ಚನ್ ಸಿನಿಮಾಗೆ 10 ವರ್ಷಗಳ ಸಂಭ್ರಮ; ಮಗಳಿಂದ ಸಿಕ್ತು ಸ್ಪೆಷಲ್​​​​ ಗಿಫ್ಟ್
ಕಿಚ್ಚ ಸುದೀಪ್​​ಗೆ ಮಗಳಿಂದ ಸ್ಪೇಷಲ್​ ಗಿಫ್ಟ್​​​​​Image Credit source: YouTube
Follow us
|

Updated on:Apr 12, 2023 | 5:01 PM

ಸಾಮಾಜಿಕ ಜಾಲತಾಣಲ್ಲಿ ಸದಾ ಆಕ್ಟೀವ್​​ ಆಗಿರುವ ಕಿಚ್ಚ ಸುದೀಪ್​​ ಮಗಳು ಸಾನ್ವಿ ಸುದೀಪ್(Saanvi Sudeep), ಇದೀಗಾ ಅಪ್ಪನ ಬಚ್ಚನ್ ಸಿನಿಮಾದ 10 ವರ್ಷದ ಸಂಭ್ರಮಕ್ಕೆ ಸ್ಪೇಷಲ್​​​​ ಗಿಫ್ಟ್ ನೀಡಿದ್ದಾರೆ. ಈ ಸ್ಪೆಷಲ್ ​​ ಗಿಫ್ಟ್​​​​​ಗೆ ಕಿಚ್ಚ ಸುದೀಪ್​​ (Kichcha Sudeepa) ಫಿದಾ ಆಗಿದ್ದು, ಸ್ವತಃ ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡು ಲವ್ ಯೂ ಬೇಬಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಇದೀಗಾ ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಸಖತ್​​​​ ವೈರಲ್​​ ಆಗಿದೆ.

ಕಿಚ್ಚ ಸುದೀಪ್​​ ಮಗಳು ಸಾನ್ವಿ ಉತ್ತಮ ಗಾಯಕಿ ಹೌದು. ಆದರೆ ಇದೀಗಾ ಉತ್ತಮ ಕಲೆಗಾರ್ತಿಯೂ ಹೌದು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹೌದು ಬಚ್ಚನ್​​​ ಸಿನಿಮಾದಲ್ಲಿ ಸುದೀಪ್​ ಅವರ ಲುಕ್​​​ನ ಪೆನ್ಸಿಲ್ ಸ್ಕೆಚ್ ಬಿಡಿಸಿದ್ದಾರೆ , ಬಚ್ಚನ್ ಸಿನಿಮಾದ 10ನೇ ವರ್ಷದ ಸಂಭ್ರಮಕ್ಕೆ ಸ್ಪೇಷಲ್​​ ಗಿಫ್ಟ್​​​ ನೀಡಿದ್ದಾರೆ. ಸ್ವತಃ ಸಾನ್ವಿ ಸುದೀಪ್​​​ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್​​​ ಇದೀಗಾ ಎಲ್ಲೆಡೆ ಭಾರೀ ವೈರಲ್​​​ ಆಗಿದೆ. ಸುದೀಪ್​ ಮಗಳು ಹಂಚಿಕೊಂಡಿರುವ ಪೋಸ್ಟ್​​​ ಇಲ್ಲಿದೆ ನೋಡಿ.

ಇದನ್ನೂ ಓದಿ: ಇದು ಅಂತಿಂಥದ್ದಲ್ಲಾ ಬೆವರು ಸುರಿಸಿ ಅಲ್ಲಲ್ಲಾ ಬೆವರಿನಿಂದಲೇ ತಯಾರಿಸಿದ ಪರ್ಫ್ಯೂಮ್​ಗೆ ಡಿಮ್ಯಾಂಡೋ ಡಿಮ್ಯಾಂಡು

ಮಗಳ ಈ ಕಲೆಗೆ ಫುಲ್​​ ಖುಷಿಯಾಗುವ ಕಿಚ್ಚ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಮಗಳ ಬಿಡಿಸಿರುವ ಚಿತ್ರವನ್ನು ಹಂಚಿಕೊಂಡಿದ್ದು, ಲವ್​​ ಲವ್ ಯೂ ಬೇಬಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಸುದೀಪ್​​​ ಹಂಚಿಕೊಂಡಿರುವ ಪೋಸ್ಟ್​​ ಇಲ್ಲಿದೆ ನೋಡಿ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 4:40 pm, Wed, 12 April 23

‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ