AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚನ ಬಚ್ಚನ್ ಸಿನಿಮಾಗೆ 10 ವರ್ಷಗಳ ಸಂಭ್ರಮ; ಮಗಳಿಂದ ಸಿಕ್ತು ಸ್ಪೆಷಲ್​​​​ ಗಿಫ್ಟ್

ಸಾಮಾಜಿಕ ಜಾಲತಾಣಲ್ಲಿ ಸದಾ ಆಕ್ಟೀವ್​​ ಆಗಿರುವ ಕಿಚ್ಚ ಸುದೀಪ್​​ ಮಗಳು ಸಾನ್ವಿ ಸುದೀಪ್(Saanvi Sudeep), ಇದೀಗಾ ಅಪ್ಪನ ಬಚ್ಚನ್ ಸಿನಿಮಾದ 10 ವರ್ಷದ ಸಂಭ್ರಮಕ್ಕೆ ಸ್ಪೆಷಲ್ ​​​​ ಗಿಫ್ಟ್ ನೀಡಿದ್ದಾರೆ.

ಕಿಚ್ಚನ ಬಚ್ಚನ್ ಸಿನಿಮಾಗೆ 10 ವರ್ಷಗಳ ಸಂಭ್ರಮ; ಮಗಳಿಂದ ಸಿಕ್ತು ಸ್ಪೆಷಲ್​​​​ ಗಿಫ್ಟ್
ಕಿಚ್ಚ ಸುದೀಪ್​​ಗೆ ಮಗಳಿಂದ ಸ್ಪೇಷಲ್​ ಗಿಫ್ಟ್​​​​​Image Credit source: YouTube
ಅಕ್ಷತಾ ವರ್ಕಾಡಿ
|

Updated on:Apr 12, 2023 | 5:01 PM

Share

ಸಾಮಾಜಿಕ ಜಾಲತಾಣಲ್ಲಿ ಸದಾ ಆಕ್ಟೀವ್​​ ಆಗಿರುವ ಕಿಚ್ಚ ಸುದೀಪ್​​ ಮಗಳು ಸಾನ್ವಿ ಸುದೀಪ್(Saanvi Sudeep), ಇದೀಗಾ ಅಪ್ಪನ ಬಚ್ಚನ್ ಸಿನಿಮಾದ 10 ವರ್ಷದ ಸಂಭ್ರಮಕ್ಕೆ ಸ್ಪೇಷಲ್​​​​ ಗಿಫ್ಟ್ ನೀಡಿದ್ದಾರೆ. ಈ ಸ್ಪೆಷಲ್ ​​ ಗಿಫ್ಟ್​​​​​ಗೆ ಕಿಚ್ಚ ಸುದೀಪ್​​ (Kichcha Sudeepa) ಫಿದಾ ಆಗಿದ್ದು, ಸ್ವತಃ ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡು ಲವ್ ಯೂ ಬೇಬಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಇದೀಗಾ ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಸಖತ್​​​​ ವೈರಲ್​​ ಆಗಿದೆ.

ಕಿಚ್ಚ ಸುದೀಪ್​​ ಮಗಳು ಸಾನ್ವಿ ಉತ್ತಮ ಗಾಯಕಿ ಹೌದು. ಆದರೆ ಇದೀಗಾ ಉತ್ತಮ ಕಲೆಗಾರ್ತಿಯೂ ಹೌದು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹೌದು ಬಚ್ಚನ್​​​ ಸಿನಿಮಾದಲ್ಲಿ ಸುದೀಪ್​ ಅವರ ಲುಕ್​​​ನ ಪೆನ್ಸಿಲ್ ಸ್ಕೆಚ್ ಬಿಡಿಸಿದ್ದಾರೆ , ಬಚ್ಚನ್ ಸಿನಿಮಾದ 10ನೇ ವರ್ಷದ ಸಂಭ್ರಮಕ್ಕೆ ಸ್ಪೇಷಲ್​​ ಗಿಫ್ಟ್​​​ ನೀಡಿದ್ದಾರೆ. ಸ್ವತಃ ಸಾನ್ವಿ ಸುದೀಪ್​​​ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್​​​ ಇದೀಗಾ ಎಲ್ಲೆಡೆ ಭಾರೀ ವೈರಲ್​​​ ಆಗಿದೆ. ಸುದೀಪ್​ ಮಗಳು ಹಂಚಿಕೊಂಡಿರುವ ಪೋಸ್ಟ್​​​ ಇಲ್ಲಿದೆ ನೋಡಿ.

ಇದನ್ನೂ ಓದಿ: ಇದು ಅಂತಿಂಥದ್ದಲ್ಲಾ ಬೆವರು ಸುರಿಸಿ ಅಲ್ಲಲ್ಲಾ ಬೆವರಿನಿಂದಲೇ ತಯಾರಿಸಿದ ಪರ್ಫ್ಯೂಮ್​ಗೆ ಡಿಮ್ಯಾಂಡೋ ಡಿಮ್ಯಾಂಡು

ಮಗಳ ಈ ಕಲೆಗೆ ಫುಲ್​​ ಖುಷಿಯಾಗುವ ಕಿಚ್ಚ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಮಗಳ ಬಿಡಿಸಿರುವ ಚಿತ್ರವನ್ನು ಹಂಚಿಕೊಂಡಿದ್ದು, ಲವ್​​ ಲವ್ ಯೂ ಬೇಬಿ ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಸುದೀಪ್​​​ ಹಂಚಿಕೊಂಡಿರುವ ಪೋಸ್ಟ್​​ ಇಲ್ಲಿದೆ ನೋಡಿ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 4:40 pm, Wed, 12 April 23

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್