AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಲ್​ಭರ್ ಹಾಡಿಗೆ ರಸ್ತೆಯಲ್ಲಿ ಕುಣಿದ ಈ ಹುಡುಗಿ, ಜೊತೆಯಾದ ಆಟೊ ಡ್ರೈವರ್

Sushmita Sen : ಹೀಗೆ ಬೀದಿಯಲ್ಲಿ ಈ ಹುಡುಗಿ ನರ್ತಿಸಿದರೆ ಮಾತ್ರ ಇದು ವೈರಲ್ ಆಗುತ್ತಿರಲಿಲ್ಲ. ಜೊತೆಗೆ ನರ್ತಿಸಿರುವುದು ಆಟೋ ಡ್ರೈವರ್​ ಕೂಡ! ನೋಡಿ ಒಮ್ಮೆ ಈ ವಿಡಿಯೋ.

ದಿಲ್​ಭರ್ ಹಾಡಿಗೆ ರಸ್ತೆಯಲ್ಲಿ ಕುಣಿದ ಈ ಹುಡುಗಿ, ಜೊತೆಯಾದ ಆಟೊ ಡ್ರೈವರ್
Girl dances to Sushmita Sens Dilbar song on street auto rickshaw driver joins her
TV9 Web
| Edited By: ಶ್ರೀದೇವಿ ಕಳಸದ|

Updated on:Oct 08, 2022 | 11:09 AM

Share

Viral Video : ಈ ವಿಡಿಯೋ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು ಇದೀಗ ವೈರಲ್ ಆಗುತ್ತಿದೆ. ಈತನಕ 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 6,000 ಕ್ಕಿಂತಲೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಹಾಗಿದ್ದರೆ ಯಾವುದು ಈ ವಿಡಿಯೋ? ಸುಷ್ಮಿತಾ ಸೇನ್​ರ ದಿಲ್​ಭರ್ ಹಾಡಿಗೆ ಯುವತಿಯೊಬ್ಬಳು ನಡುರಸ್ತೆಯಲ್ಲಿ ನರ್ತಿಸಿದ ವಿಡಿಯೋ ಇದು. ಇಷ್ಟೇ ಆದರೆ ಇದು ವೈರಲ್ ಆಗುತ್ತಿರಲಿಲ್ಲ. ಅಲ್ಲಿರುವ ಆಟೋ ಡ್ರೈವರ್ ಕೂಡ ಈ ಹಾಡಿಗೆ ನರ್ತಿಸಿದ್ದಾನೆ. ಹಾಗಾಗಿ ನೆಟ್​ಮಂದಿ ಕುತೂಹಲದಿಂದ ನೋಡುತ್ತಿದ್ದಾರೆ.

ಹೀಗೆ ನರ್ತಿಸಿದ ಆಟೋ ಡ್ರೈವರ್​ನ ಆತ್ಮವಿಶ್ವಾಸವನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. ಬಹಳಷ್ಟು ಜನರಿಗೆ ಈ ವಿಡಿಯೋ ಉತ್ಸಾಹವನ್ನು ತುಂಬಿದೆ ‘ಆಹ್​ ಎಂಥ ಖುಷಿಯಾಯ್ತು ಈ ವಿಡಿಯೋ ನೋಡಿ’ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಇದು ತಮಾಷೆ ಎನ್ನಿಸುತ್ತಿದೆ ನೋಡಲು’ ಎಂದಿದ್ದಾರೆ ಮತ್ತೊಬ್ಬರು. ‘ಹೀಗೆ ನರ್ತಿಸಲು ಧೈರ್ಯ ಬೇಕು. ನರ್ತಿಸಿ ನರ್ತಿಸಿ’ ಎಂದಿದ್ಧಾರೆ ಮಗದೊಬ್ಬರು.

ನೃತ್ಯ ಕೊಡುವ ಸ್ಪೂರ್ತಿ ಶಕ್ತಿ  ಮತ್ತು ಖುಷಿ ಬಹಳ ದೊಡ್ಡದು. ಒಮ್ಮೆ ಹುಕಿ ಹೊಕ್ಕಿತೋ ತಾವು ಎಲ್ಲಿದ್ದೇವೆ ಸುತ್ತಮುತ್ತ ಏನಿದೆ ಯಾರಿದ್ದಾರೆ ಎನ್ನುವುದನ್ನೂ ಮರೆತು ನರ್ತಿಸಬೇಕು ಎನ್ನಿಸುತ್ತದೆ ಕೆಲವರಿಗೆ. ಹೀಗೆ ಮನರಂಜನೆ ಒದಗಿದಾಗ ಜನರೂ ಹುರುಪುಗೊಳ್ಳುತ್ತಾರೆ.

ಈಗಿನ ದಿನಗಳಲ್ಲಿ ರಸ್ತೆಗಳಲ್ಲಿ ಕುಣಿಯುವುದೇ ಭೇಷ್ ಹೀಗೆ ಯಾರಾದರೂ ಸಾಥ್ ಕೊಡುತ್ತಾರೆ ಎಂಬ ಶೀರ್ಷಿಕೆ ಈ ವಿಡಿಯೋಗಿದೆ. ನಿಮಗೇನು ಅನ್ನಿಸುತ್ತೆ ಈ ಶೀರ್ಷಿಕೆ ಮತ್ತು ವಿಡಿಯೋ ನೋಡಿದಾಗ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:08 am, Sat, 8 October 22

Follow Us
Web contact
Web contact

TV9 Kannada

Read More
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ