AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಫ್ರೂಟಿ ಜ್ಯೂಸ್ ನೋಡಿ ಆಸೆ ಪಟ್ಟು ಕನ್ನಡಕ ಹಿಂದಿರುಗಿಸಿದ ಕೋತಿಯ ವಿಡಿಯೊ ಫುಲ್ ವೈರಲ್

ಕನ್ನಡಕ ಹೊತ್ತು ಪಂಜರದ ಮೇಲೆ ಹತ್ತಿ ಕುಳಿತಿದ್ದ ಕೋತಿಯು ಫ್ರೂಟಿ ಜ್ಯೂಸ್​ ಕಂಡಿದ್ದೇ ಕನ್ನಡಕವನ್ನು ಹಿಂತಿರುಗಿಸಿದೆ. ತಮಾಷೆಯ ವಿಡಿಯೊ ಇದೀಗ ಫುಲ್​ ವೈರಲ್​ ಆಗಿದೆ.

Viral Video: ಫ್ರೂಟಿ ಜ್ಯೂಸ್ ನೋಡಿ ಆಸೆ ಪಟ್ಟು ಕನ್ನಡಕ ಹಿಂದಿರುಗಿಸಿದ ಕೋತಿಯ ವಿಡಿಯೊ ಫುಲ್ ವೈರಲ್
ಫ್ರೂಟಿ ಜ್ಯೂಸ್ ನೋಡಿ ಆಸೆ ಪಟ್ಟು ಕನ್ನಡಕ ಹಿಂದಿರುಗಿಸಿದ ಕೋತಿ
TV9 Web
| Updated By: shruti hegde|

Updated on:Nov 02, 2021 | 9:54 AM

Share

ಕೋತಿಗಳ ತಮಾಷೆಯ ದೃಶ್ಯಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಅವುಗಳ ಚುರುಕುತನ, ಬುದ್ಧಿವಂತಿಕೆ, ಚೇಷ್ಟೆ ಎಲ್ಲವೂ ಹೆಚ್ಚು ಇಷ್ವಾಗುತ್ತವೆ. ಇಲ್ಲೊಂದು ಕೋತಿಯು, ವ್ಯಕ್ತಿಯ ಕನ್ನಡಕವನ್ನು ಕಸಿದುಕೊಂಡಿದೆ. ಕನ್ನಡ ಹೊತ್ತು ಪಂಜರದ ಮೇಲೆ ಹತ್ತಿ ಕುಳಿತು ನೋಡುತ್ತಿದೆ. ವ್ಯಕ್ತಿ ಫ್ರೂಟಿ ಜ್ಯೂಸ್ ಕೊಟ್ಟ ತಕ್ಷಣ ಕನ್ನಡಕವನ್ನು ಹಿಂತಿರುಗಿಸಲು ಒಪ್ಪಿಕೊಂಡಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೊ ತಮಾಷೆಯಾಗಿದೆ ನೀವೇ ನೋಡಿ.

ವ್ಯಕ್ತಿಯು, ಕೋತಿಯ ಬಳಿಯಿದ್ದ ಕನ್ನಡಕವನ್ನು ಪಡೆಯಲು ಎಷ್ಟು ಪ್ರಯತ್ನಿಸಿದರೂ ಪ್ರಯತ್ನ ವ್ಯರ್ಧವಾಗಿದೆ. ಫ್ರೂಟಿ ಜ್ಯೂಸ್ ಕಂಡಿದ್ದೇ ತಡ ಕನ್ನಡಕವನ್ನು ಹಿಂತಿರುಗಿಸಲು ಒಪ್ಪಿಕೊಂಡಿರುವ ಕೋತಿಯ ಚುರುಕುತನ ನೋಡಿ ಕೆಲವರು ಆಶ್ಚರ್ಯಗೊಂಡಿದ್ದಾರೆ. ಬುದ್ಧಿವಂತ ಕೋತಿ ಎಂದು ಪ್ರತಿಕ್ರಿಯಿಸುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

View this post on Instagram

A post shared by Adhitya Iyer (@adhityaiyer)

ಇಂತಹ ತಮಾಷೆಯ ದೃಶ್ಯಗಳು ಪಾರ್ಕ್​ಗಳಲ್ಲಿ ಆಗಾಗ ನಡೆಯುತ್ತಿರುತ್ತವೆ ಎಂದು ಓರ್ವರು ಹೇಳಿದ್ದಾರೆ. ಕೋತಿಗಳು ಹೆಚ್ಚು ಚುರುಕಾಗಿದ್ದಾರೆ ಎಂದು ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ. ಕೆಲವರು ನಗುವಿನ ಎಮೋಜಿಗಳನ್ನು ಕಳುಹಿಸುವ ಮೂಲಕ ಅನಿಸಿಕೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಮನುಷ್ಯರನ್ನು ಅನುಕರಿಸುತ್ತಿರುವ ಕೋತಿಗಳ ವಿಡಿಯೊ ವೈರಲ್ ಆಗುತ್ತಿವೆ. ಸುಲಭದಲ್ಲಿ ಮನುಷ್ಯರಂತೆಯೇ ವರ್ತಿಸುತ್ತಾ ಪಾತ್ರೆ ತೊಳೆಯುತ್ತಿದ್ದ ಕೋತಿಯ ವಿಡಿಯೊ ಈ ಹಿಂದೆ ಫುಲ್ ವೈರಲ್ ಆಗಿತ್ತು.

ಇದನ್ನೂ ಓದಿ:

Viral Video: ಅಬ್ಬಬ್ಬಾ! ದೈತ್ಯ ಹೆಬ್ಬಾವಿನ ಎದುರು ಮಲಗಿರುವ ವ್ಯಕ್ತಿ ನೋಡಿ; ವಿಡಿಯೊ ವೈರಲ್​

Viral Video: ನಾಯಿಯ ಕಿವಿ ಹಿಂಡುತ್ತಿದ್ದ ವ್ಯಕ್ತಿಯನ್ನು ನೋಡಿ ಕೋಪಗೊಂಡ ಹಸುವಿನ ರಿಯಾಕ್ಷನ್ ಹೇಗಿತ್ತು ನೋಡಿ

Published On - 9:47 am, Tue, 2 November 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ