AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಕೊಟ್ಟುಪಡೆವ ಪ್ರೀತಿ ಈ ಕೊಡೆಯ ಕೆಳಗೆ

Rain : ಈ ಟ್ರಾಫಿಕ್ಕಿನಲ್ಲಿ ಈ ಮಳೆಯಲ್ಲಿ ಇವರಿಬ್ಬರೂ ರಸ್ತೆ ದಾಟುವ ಈ ವಿಡಿಯೋ 23 ಮಿಲಿಯನ್ ನೆಟ್ಟಿಗರ ಮನ ಮೃದುಗೊಳಿಸಿದೆ. ಯಾರಿಗೂ ಅನ್ನಿಸುತ್ತದೆ ಅಲ್ಲವೆ ಕೊನೆತನಕ ಹೀಗೆ ಅನ್ಯೋನ್ಯವಾಗಿರಬೇಕು ಎಂದು.

Viral : ಕೊಟ್ಟುಪಡೆವ ಪ್ರೀತಿ ಈ ಕೊಡೆಯ ಕೆಳಗೆ
ಶ್ರೀದೇವಿ ಕಳಸದ
|

Updated on: Aug 13, 2022 | 12:02 PM

Share

Love : ಪ್ರೀತಿ ಎಂದರೇನು? ವ್ಯಾಖ್ಯಾನಗಳು ಸಾವಿರಾರು ಇರಬಹುದು. ಆದರೆ ಇಲ್ಲಿರುವ ವಿಡಿಯೋ ನೋಡಿದರೆ ಇದೇ ಸೂಕ್ತ ವ್ಯಾಖ್ಯಾನ ಎನ್ನಿಸದೇ ಇರದು. ಆಪ್ತವಾಗಿ ಹೀಗೆ ಕೊನೆಯತನಕವೂ ಜೊತೆಯಾಗಿಯೇ ಇರುವುದು, ಪರಸ್ಪರ ಕಾಳಜಿಯಿಂದ ಇರುವುದು. ಪರಸ್ಪರ ಕೊಟ್ಟು ಪಡೆಯುವುದರೊಳಗಿರುವ ಎಲ್ಲ ಏರಿಳಿತಗಳನ್ನು ನುಂಗಿ ಪ್ರೀತಿಯ ನಂದಾದೀಪವನ್ನಷ್ಟೇ ತೇಲಿಸುವುದು. ಈ ತೇಲಿಸುವಿಕೆಯ ನೋವು-ನಷ್ಟಗಳು ಅವರವರಿಗೇ ಗೊತ್ತು. ಅದೊಂದು ಅದ್ಭುತ ಅನುಭೂತಿ. ಈಗಿಲ್ಲಿ ನೋಡಿ ಈ ಮಳೆಗಾಲದಲ್ಲಿ ಈ ಅಜ್ಜ, ಅಜ್ಜಿಗೆ ಛತ್ರಿ ಹಿಡಿದುಕೊಂಡು ಮಾತನಾಡಿಕೊಂಡು ರಸ್ತೆ ದಾಟಿಕೊಂಡು ತಮ್ಮದೇ ಲೋಕದಲ್ಲಿ ಹೋಗುತ್ತಿದ್ದಾರೆ. ಎಂಥ ಚೆಂದ ಅಲ್ಲವಾ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ವಿಡಿಯೋವನ್ನು ಫೋಟೋಗ್ರಾಫರ್ ಮತ್ತು ಡಿಜಿಟಲ್ ಕಂಟೆಂಡ್ ಕ್ರಿಯೇಟರ್ ಆಸೀಫ್ ಖಾನ್ ಇನ್​ಸ್ಟಾಗ್ರಾಂಗೆ ಅಪ್​ಲೋಡ್ ಮಾಡಿದ್ದಾರೆ 26 ಮಿಲಿಯನ್ ವೀಕ್ಷಣೆ ಮತ್ತು 13 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. ಅನೇಕ ನೆಟ್ಟಿಗರು ಈ ಹೃದಯಂಗಮ ದೃಶ್ಯವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ಪ್ರೀತಿಸಿದ, ಜೊತೆಯಾಗಿರುವ ಯಾರಿಗೆ ತಾನೆ ಇಷ್ಟವಿಲ್ಲ ಹೀಗೆ ಇಷ್ಟು ವಯಸ್ಸಾಗುವ ತನಕವೂ ಅನ್ಯೋನ್ಯವಾಗಿರಬೇಕೆಂದು?

ಇನ್ನಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ