AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ಟರ್ಕಿಶ್ ಕಾಫಿ ವಿಶೇಷ? ನೋಡಿ ಈ ವೈರಲ್ ವಿಡಿಯೋ

Turkish Coffee : ಮರಳಿನ ಮೇಲೆ ಕಾಫಿ ಮಾಡುವುದೆ, ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಶತಮಾನಗಳಿಂದಲೂ ಇದು ಚಾಲ್ತಿಯಲ್ಲಿದೆ. ಇದರ ಸುವಾಸನೆಗೆ ಅನೇಕರು ಮನಸೋತಿದ್ದಾರೆ.

ಏನಿದು ಟರ್ಕಿಶ್ ಕಾಫಿ ವಿಶೇಷ? ನೋಡಿ ಈ ವೈರಲ್ ವಿಡಿಯೋ
Turkish Coffee Being Made Is So Satisfying To Watch
TV9 Web
| Edited By: |

Updated on: Nov 18, 2022 | 2:22 PM

Share

Viral Video : ಎಷ್ಟೋ ಬಗೆಯ ಕಾಫಿಗಳು ಜಗತ್ತಿನಾದ್ಯಂಥ ಲಭ್ಯವಿರುವಾಗ ಈ ಕಾಫಿ ಮಾತ್ರ ಯಾಕೆ ಇಷ್ಟು ಜನರನ್ನು ಸೆಳೆದಿರಬಹುದು? ಟರ್ಕಿಷ್ ಐಸ್ಕ್ರೀಂ ಬಗ್ಗೆ ಕೇಳಿದ್ದೀರಿ ಆದರೆ ಟರ್ಕಿಷ್ ಕಾಫಿ ಬಗ್ಗೆ ಕೇಳಿದ್ದೀರಾ? ಸುವಾಸನೆಯುಕ್ತ ಈ ಕಾಫಿ ತಯಾರಿಕೆಯಿಂದಲೇ ವಿಶೇಷ ಗಮನ ಸೆಳೆಯುತ್ತದೆ. ಟರ್ಕಿಷ್ ಕಾಫಿಯ ಈ ವಿಡಿಯೋ ಅನ್ನು 6.5 ಜನರು ನೋಡಿದ್ದಾರೆ. 68,000 ಜನ ಇಷ್ಟಪಟ್ಟಿದ್ದಾರೆ. ನೀವೂ ಈ ವಿಡಿಯೋ ನೋಡಿ.

ಇದೇನು ಹೊಸ ಕ್ರಮವಲ್ಲ. ನೂರಾರು ವರ್ಷಗಳಿಂದಲೂ ಇದೇ ರೀತಿಯಲ್ಲಿ ಟರ್ಕಿಷ್​ ಕಾಫಿಯನ್ನು ತಯಾರಿಸುತ್ತ ಬರಲಾಗಿದೆ. ಈ ಕಾಫಿಗಾಗಿ ಅರೇಬಿಕಾ ಬೀಜಗಳು ಮತ್ತು ಸ್ವಲ್ಪ ಸಕ್ಕರೆ ಹಾಕಲಾಗುತ್ತದೆ. ಕಾಫಿ ತಯಾರಿಕೆಗೆಂದೇ ಸೆಝ್ವೆ ಎಂಬ ವಿಶೇಷ ಪುಟ್ಟಪಾತ್ರೆಯನ್ನು ಇದಕ್ಕೆ ಬಳಸಲಾಗುತ್ತದೆ. ಇದನ್ನು ಮಂದಜ್ವಾಲೆಯಲ್ಲಿ ಕುದಿಸಲಾಗುತ್ತದೆ. ನಂತರ ಬಿಸೀಮರಳಿನ ಬಿಸಿ ಮಾಡಿ ಅದರ ಪರಿಮಳ ಹೊಮ್ಮಿಸಲಾಗುತ್ತದೆ.

ಹದಿನೈದು ಸೆಕೆಂಡುಗಳ ಈ ವಿಡಿಯೋ ನೋಡಿದ ಜನರು ತಾವೂ ಈ ಕಾಫಿ ತಯಾರಿಸಲು ಪ್ರಯತ್ನಿಸುವುದಾಗಿ ಹೇಳಿದ್ಧಾರೆ. ಅನೇಕರು ಇದು ಬಹಳ ರುಚಿಯಾಗಿರುತ್ತದೆ. ಸುವಾಸನೆಯೇ ನಿಮ್ಮನ್ನು ಮರಳುಮಾಡುತ್ತದೆ ಎಂದಿದ್ದಾರೆ. ನೀವೂ ಈ ಕಾಫಿ ಮಾಡಲು ಪ್ರಯತ್ನಿಸುತ್ತೀರಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್