AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾವಿಗೆ ಬಿತ್ತು ನಾಯಿ, ಪಕ್ಕದಲ್ಲೇ ಇತ್ತು ನಾಗರಹಾವು, ಮುಂದೇನಾಯ್ತು, ಜಯ ಯಾರಿಗೆ ಪ್ರಾಪ್ತಿಯಾಯ್ತು?

ಇತ್ತೀಚೆಗೆ ನಾಯಿಯೊಂದು ಬೃಹತ್ ನಾಗರಹಾವಿನೊಂದಿಗೆ ಜೀವನ್ಮರಣ ಹೋರಾಟ ನಡೆಸಿತ್ತು. ಆಕಸ್ಮಿಕವಾಗಿ ಬಾವಿಗೆ ಬಿದ್ದ ನಾಯಿ.. ಅಲ್ಲಿ ನಾಗರಹಾವು ಕಂಡಿತು. ನಾಗರ ಹಾವಿನ ಕಾಟ ತಪ್ಪಿಸಲು ನಾಯಿ ಸಾಕಷ್ಟು ಪ್ರಯತ್ನ ಮಾಡಿದೆ. ಜೀವಭಯದಿಂದ ಆ ವಿಷಕಾರಿ ಹಾವಿನೊಂದಿಗೆ ಹೋರಾಡಿದ್ದಾಳೆ.

Viral Video: ಬಾವಿಗೆ ಬಿತ್ತು ನಾಯಿ, ಪಕ್ಕದಲ್ಲೇ ಇತ್ತು ನಾಗರಹಾವು, ಮುಂದೇನಾಯ್ತು, ಜಯ ಯಾರಿಗೆ ಪ್ರಾಪ್ತಿಯಾಯ್ತು?
ಬಾವಿಗೆ ಬಿತ್ತು ನಾಯಿ, ಪಕ್ಕದಲ್ಲೇ ಇತ್ತು ಭಾರೀ ಗಾತ್ರದ ನಾಗರಹಾವು, ಮುಂದೇನಾಯ್ತು, ಜಯ ಯಾರಿಗೆ ಪ್ರಾಪ್ತಿಯಾಯ್ತು?
TV9 Web
| Updated By: ಸಾಧು ಶ್ರೀನಾಥ್​|

Updated on: Sep 06, 2022 | 10:28 PM

Share

ವೈರಲ್ ವಿಡಿಯೋ: ನಾಯಿಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದೇ ಬಂತು. ಬಾವಿಯ ಆಳದಲ್ಲಿ ಪಕ್ಕದಲ್ಲೇ ನೋಡಿದರೆ ಬೃಹತ್ ನಾಗರಹಾವು ಭುಸುಗುಡುತ್ತಾ ಲಾಸ್ಯವಾಡುತ್ತಾ ಇದೆ. ಶುರುವಾಯ್ತು ಜೀವನ್ಮರಣ ಹೋರಾಟ.. ಕೊನೆಗೆ ಏನಾಯ್ತು! ಜೀವದ ಭಯ ಮನುಷ್ಯ.. ಸಣ್ಣ ಕೀಟ.. ಕಾಡು ಪ್ರಾಣಿ ಎಲ್ಲರಲ್ಲೂ ಒಂದೇ ತೆರನಾಗಿರುತ್ತದೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಜಿದ್ದಾಜಿದ್ದಿ ಹೋರಾಡುತ್ತವೆ.

ನಾಯಿಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದೇ ಬಂತು. ಬಾವಿಯ ಆಳದಲ್ಲಿ ಪಕ್ಕದಲ್ಲೇ ನೋಡಿದರೆ ಬೃಹತ್ ನಾಗರಹಾವು ಭುಸುಗುಡುತ್ತಾ ಲಾಸ್ಯವಾಡುತ್ತಾ ಇದೆ. ಶುರುವಾಯ್ತು ಜೀವನ್ಮರಣ ಹೋರಾಟ.. ಕೊನೆಗೆ ಏನಾಯ್ತು! ಜೀವದ ಭಯ ಮನುಷ್ಯ.. ಸಣ್ಣ ಕೀಟ.. ಕಾಡು ಪ್ರಾಣಿ ಎಲ್ಲರಲ್ಲೂ ಒಂದೇ ತೆರನಾಗಿರುತ್ತದೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಜಿದ್ದಾಜಿದ್ದಿ ಹೋರಾಡುತ್ತವೆ. ತಮ್ಮ ಮೇಲೆ ದಾಳಿ ಮಾಡಲು ಬರುವ ಪ್ರಾಣಿಗಳನ್ನು ವಿರೋಧಿಸುತ್ತವೆ. ಇಬ್ಬರ ನಡುವೆ ಘೋರ ಕಾಳಗ ನಡೆದರೂ ಕೊನೆಗೆ ಜೀವಿಯೊಂದನ್ನು ಬಲಿ ಕೊಡಬೇಕಾಗುತ್ತದೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ದುಃಖಕರವಾಗಿದ್ದರೆ, ಮತ್ತೆ ಕೆಲವು ಆಘಾತಕಾರಿ.

ಇತ್ತೀಚೆಗೆ ನಾಯಿಯೊಂದು ಬೃಹತ್ ನಾಗರಹಾವಿನೊಂದಿಗೆ ಜೀವನ್ಮರಣ ಹೋರಾಟ ನಡೆಸಿತ್ತು. ಆಕಸ್ಮಿಕವಾಗಿ ಬಾವಿಗೆ ಬಿದ್ದ ನಾಯಿ.. ಅಲ್ಲಿ ನಾಗರಹಾವು ಕಂಡಿತು. ನಾಗರ ಹಾವಿನ ಕಾಟ ತಪ್ಪಿಸಲು ನಾಯಿ ಸಾಕಷ್ಟು ಪ್ರಯತ್ನ ಮಾಡಿದೆ. ಜೀವಭಯದಿಂದ ಆ ವಿಷಕಾರಿ ಹಾವಿನೊಂದಿಗೆ ಹೋರಾಡಿದ್ದಾಳೆ. ಆದರೆ ಸಮಯಕ್ಕೆ ಸರಿಯಾಗಿ ನಾಯಿಯ ಕಿರುಚಾಟವನ್ನು ಕಂಡು ಸ್ಥಳೀಯರು ಸಹಾಯ ಮಾಡಿದರು.

ಹಾವು ಹಿಡಿಯುವವರೂ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಿದ್ದರಿಂದ ಜಾಣತನದಿಂದ ಹಾವಿನ ಕಡಿತದಿಂದ ನಾಯಿಯನ್ನು ರಕ್ಷಿಸಿದ್ದಾರೆ. ಬಳಿಕ ನಾಗರ ಹಾವನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ಏತನ್ಮಧ್ಯೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾಕೆ ತಡ, ವಿಡಿಯೋ ನೋಡಿ.

ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ