AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾವಿಗೆ ಬಿತ್ತು ನಾಯಿ, ಪಕ್ಕದಲ್ಲೇ ಇತ್ತು ನಾಗರಹಾವು, ಮುಂದೇನಾಯ್ತು, ಜಯ ಯಾರಿಗೆ ಪ್ರಾಪ್ತಿಯಾಯ್ತು?

ಇತ್ತೀಚೆಗೆ ನಾಯಿಯೊಂದು ಬೃಹತ್ ನಾಗರಹಾವಿನೊಂದಿಗೆ ಜೀವನ್ಮರಣ ಹೋರಾಟ ನಡೆಸಿತ್ತು. ಆಕಸ್ಮಿಕವಾಗಿ ಬಾವಿಗೆ ಬಿದ್ದ ನಾಯಿ.. ಅಲ್ಲಿ ನಾಗರಹಾವು ಕಂಡಿತು. ನಾಗರ ಹಾವಿನ ಕಾಟ ತಪ್ಪಿಸಲು ನಾಯಿ ಸಾಕಷ್ಟು ಪ್ರಯತ್ನ ಮಾಡಿದೆ. ಜೀವಭಯದಿಂದ ಆ ವಿಷಕಾರಿ ಹಾವಿನೊಂದಿಗೆ ಹೋರಾಡಿದ್ದಾಳೆ.

Viral Video: ಬಾವಿಗೆ ಬಿತ್ತು ನಾಯಿ, ಪಕ್ಕದಲ್ಲೇ ಇತ್ತು ನಾಗರಹಾವು, ಮುಂದೇನಾಯ್ತು, ಜಯ ಯಾರಿಗೆ ಪ್ರಾಪ್ತಿಯಾಯ್ತು?
ಬಾವಿಗೆ ಬಿತ್ತು ನಾಯಿ, ಪಕ್ಕದಲ್ಲೇ ಇತ್ತು ಭಾರೀ ಗಾತ್ರದ ನಾಗರಹಾವು, ಮುಂದೇನಾಯ್ತು, ಜಯ ಯಾರಿಗೆ ಪ್ರಾಪ್ತಿಯಾಯ್ತು?
TV9 Web
| Edited By: ಸಾಧು ಶ್ರೀನಾಥ್​|

Updated on: Sep 06, 2022 | 10:28 PM

Share

ವೈರಲ್ ವಿಡಿಯೋ: ನಾಯಿಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದೇ ಬಂತು. ಬಾವಿಯ ಆಳದಲ್ಲಿ ಪಕ್ಕದಲ್ಲೇ ನೋಡಿದರೆ ಬೃಹತ್ ನಾಗರಹಾವು ಭುಸುಗುಡುತ್ತಾ ಲಾಸ್ಯವಾಡುತ್ತಾ ಇದೆ. ಶುರುವಾಯ್ತು ಜೀವನ್ಮರಣ ಹೋರಾಟ.. ಕೊನೆಗೆ ಏನಾಯ್ತು! ಜೀವದ ಭಯ ಮನುಷ್ಯ.. ಸಣ್ಣ ಕೀಟ.. ಕಾಡು ಪ್ರಾಣಿ ಎಲ್ಲರಲ್ಲೂ ಒಂದೇ ತೆರನಾಗಿರುತ್ತದೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಜಿದ್ದಾಜಿದ್ದಿ ಹೋರಾಡುತ್ತವೆ.

ನಾಯಿಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದೇ ಬಂತು. ಬಾವಿಯ ಆಳದಲ್ಲಿ ಪಕ್ಕದಲ್ಲೇ ನೋಡಿದರೆ ಬೃಹತ್ ನಾಗರಹಾವು ಭುಸುಗುಡುತ್ತಾ ಲಾಸ್ಯವಾಡುತ್ತಾ ಇದೆ. ಶುರುವಾಯ್ತು ಜೀವನ್ಮರಣ ಹೋರಾಟ.. ಕೊನೆಗೆ ಏನಾಯ್ತು! ಜೀವದ ಭಯ ಮನುಷ್ಯ.. ಸಣ್ಣ ಕೀಟ.. ಕಾಡು ಪ್ರಾಣಿ ಎಲ್ಲರಲ್ಲೂ ಒಂದೇ ತೆರನಾಗಿರುತ್ತದೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಜಿದ್ದಾಜಿದ್ದಿ ಹೋರಾಡುತ್ತವೆ. ತಮ್ಮ ಮೇಲೆ ದಾಳಿ ಮಾಡಲು ಬರುವ ಪ್ರಾಣಿಗಳನ್ನು ವಿರೋಧಿಸುತ್ತವೆ. ಇಬ್ಬರ ನಡುವೆ ಘೋರ ಕಾಳಗ ನಡೆದರೂ ಕೊನೆಗೆ ಜೀವಿಯೊಂದನ್ನು ಬಲಿ ಕೊಡಬೇಕಾಗುತ್ತದೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ದುಃಖಕರವಾಗಿದ್ದರೆ, ಮತ್ತೆ ಕೆಲವು ಆಘಾತಕಾರಿ.

ಇತ್ತೀಚೆಗೆ ನಾಯಿಯೊಂದು ಬೃಹತ್ ನಾಗರಹಾವಿನೊಂದಿಗೆ ಜೀವನ್ಮರಣ ಹೋರಾಟ ನಡೆಸಿತ್ತು. ಆಕಸ್ಮಿಕವಾಗಿ ಬಾವಿಗೆ ಬಿದ್ದ ನಾಯಿ.. ಅಲ್ಲಿ ನಾಗರಹಾವು ಕಂಡಿತು. ನಾಗರ ಹಾವಿನ ಕಾಟ ತಪ್ಪಿಸಲು ನಾಯಿ ಸಾಕಷ್ಟು ಪ್ರಯತ್ನ ಮಾಡಿದೆ. ಜೀವಭಯದಿಂದ ಆ ವಿಷಕಾರಿ ಹಾವಿನೊಂದಿಗೆ ಹೋರಾಡಿದ್ದಾಳೆ. ಆದರೆ ಸಮಯಕ್ಕೆ ಸರಿಯಾಗಿ ನಾಯಿಯ ಕಿರುಚಾಟವನ್ನು ಕಂಡು ಸ್ಥಳೀಯರು ಸಹಾಯ ಮಾಡಿದರು.

ಹಾವು ಹಿಡಿಯುವವರೂ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಿದ್ದರಿಂದ ಜಾಣತನದಿಂದ ಹಾವಿನ ಕಡಿತದಿಂದ ನಾಯಿಯನ್ನು ರಕ್ಷಿಸಿದ್ದಾರೆ. ಬಳಿಕ ನಾಗರ ಹಾವನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ಏತನ್ಮಧ್ಯೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾಕೆ ತಡ, ವಿಡಿಯೋ ನೋಡಿ.

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್