Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಾಹ್ಹ್ ಈ ಬೊಂಬೆಯಾಟ ಸಖತಾಗಿದೆ, ಕತ್‌ಪುತ್ಲಿ ನೃತ್ಯ ನೀವ್ ನೋಡಿದ್ದೀರಾ?

ರಾಜಸ್ಥಾನಿ ಕತ್ಪುತ್ಲಿ ನೃತ್ಯವು ಒಂದು ಪ್ರಸಿದ್ಧ ಬೊಂಬೆ ನೃತ್ಯವಾಗಿದೆ. ರಾಜಸ್ಥಾನವು ಪುರಾತನ ಮತ್ತು ಐತಿಹಾಸಿಕ ಕಥೆಗಳನ್ನು ಬೊಂಬೆಗಳೊಂದಿಗೆ ಹೇಳುವ ಹಿಂದಿನಿಂದಲೂ ರೂಢಿಯಲ್ಲಿದೆ.

Viral Video: ವಾಹ್ಹ್ ಈ ಬೊಂಬೆಯಾಟ ಸಖತಾಗಿದೆ, ಕತ್‌ಪುತ್ಲಿ ನೃತ್ಯ ನೀವ್ ನೋಡಿದ್ದೀರಾ?
ವೈರಲ್ ವಿಡಿಯೊ
Follow us
ಅಕ್ಷಯ್​ ಪಲ್ಲಮಜಲು​​
|

Updated on: Feb 23, 2023 | 6:14 PM

ರಾಜಸ್ಥಾನವು ಭಾರತದಲ್ಲಿ ಪ್ರಯಾಣಿಸಲು ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ. ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಆಹಾರವು ಅನೇಕ ಜನರು ಇಷ್ಟಪಡುತ್ತಾರೆ. ಮತ್ತು ರಾಜ್ಯದಾದ್ಯಂತ ನಡೆಯುವ ಕತ್‌ಪುತ್ಲಿ ಪ್ರದರ್ಶನಗಳನ್ನು ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ. ರಾಜಸ್ಥಾನಿ ಕತ್ಪುತ್ಲಿ ನೃತ್ಯವು ಒಂದು ಪ್ರಸಿದ್ಧ ಬೊಂಬೆ ನೃತ್ಯವಾಗಿದೆ. ರಾಜಸ್ಥಾನವು ಪುರಾತನ ಮತ್ತು ಐತಿಹಾಸಿಕ ಕಥೆಗಳನ್ನು ಬೊಂಬೆಗಳೊಂದಿಗೆ ಹೇಳುವ ಹಿಂದಿನಿಂದಲೂ ರೂಢಿಯಲ್ಲಿದೆ. ಈ ಸಂಪ್ರದಾಯವು ಇತ್ತೀಚೆಗೆ ಬದಲಾವಣೆಯನ್ನು ಕಂಡಿದೆ ಮತ್ತು ಈ ವೀಡಿಯೊ ಅದನ್ನು ಸಾಬೀತುಪಡಿಸುತ್ತದೆ.

ಸಿಮ್ರಿತಾ ಎಂಬ ಮಹಿಳೆ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೈಪುರದ ಅಮೇರ್ ಕೋಟೆಯ ಮುಂಭಾಗದಲ್ಲಿ ಬೊಂಬೆಯಾಟ ಕಲಾವಿದ ಕಾಣಿಸಿಕೊಂಡಿದ್ದಾನೆ. ಬೊಂಬೆತಾಡಿಸುವವನು ಢೋಲಕ್ ಬಾರಿಸಿಕೊಂಡು ಮತ್ತು ಅವರ ವಾಕಾ ವಾಕಾ ಹಾಡುನ್ನು ಹಾಡಿರುವುದನ್ನು ಈ ವಿಡಿಯೊದಲ್ಲಿ ನೀವು ನೋಡಬಹುದು. ಆ ವ್ಯಕ್ತಿ ಪತ್ನಿ ಹಿಂದಿನಿಂದ ಬೊಂಬೆಗಳನ್ನು ನೃತ್ಯ ಮಾಡಿಸುವುದನ್ನು ಕಾಣಬಹುದು.

ಇದನ್ನೂ ಓದಿ:Viral Video : ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಪಡೆದದ್ದು ಆಲೂಗಡ್ಡೆ!

ಈ ವಿಡಿಯೊ ವಿನೋದಮಯವಾಗಿದೆ, ಅಲ್ಲವೇ? ಈ ವೀಡಿಯೊವನ್ನು ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದು ಒಂದು ಲಕ್ಷಕ್ಕೂ ಹೆಚ್ಚು ಲೈಕ್​ನ್ನು ಪಡೆದುಕೊಂಡಿದೆ. ಕ್ಲಿಪ್ ಹಲವಾರು ಕಾಮೆಂಟ್‌ಗಳನ್ನು ಸಹ ಹೊಂದಿದೆ.

View this post on Instagram

A post shared by simrita (@simrita.jpg)

ವೀಡಿಯೊದ ವಿಭಾಗದಲ್ಲಿ ಒಬ್ಬ ವ್ಯಕ್ತಿ “ಶಕೀರಾ ಬಾಯಿ ಸಾ” ಎಂದು ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ, “ಶಕೀರಾ ಭಾಭಿಸಾ ಇಲ್ಲಿ ಏನು ಮಾಡುತ್ತಿದ್ದಾರೆ?” ಇನ್ನೊಬ್ಬ ವ್ಯಕ್ತಿ “ಅವರು ಮೈಕೆಲ್ ಜಾಕ್ಸನ್ ಅವರನ್ನೂ ಹಾಡುತ್ತಾರೆ, lol,” ಇನ್ನು ಕೆಲವರು ನಗುವ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮತ್ತು ಇನ್ನೂ ಕೆಲವರು ಗಾಯಕನನ್ನು ಕಾಮೆಂಟ್‌ಗಳಲ್ಲಿ ಟ್ಯಾಗ್ ಮಾಡಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ