Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashika Ranganath: ರೇಮೋ ಚಿತ್ರ ‘ಗೂಗ್ಲಿ 2’ನಾ?; ಆಶಿಕಾ ರಂಗನಾಥ್, ಪವನ್ ಒಡೆಯರ್ ಹೇಳಿದ್ದೇನು?

Raymo: ರೇಮೋ ಚಿತ್ರ ಚಿತ್ರೀಕರಣವನ್ನು ಪೂರೈಸಿದೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು. ಅದರಲ್ಲಿ ನಟಿ ಆಶಿಕಾ ರಂಗನಾಥ್ ಕುತೂಹಲಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Ashika Ranganath: ರೇಮೋ ಚಿತ್ರ ‘ಗೂಗ್ಲಿ 2’ನಾ?; ಆಶಿಕಾ ರಂಗನಾಥ್, ಪವನ್ ಒಡೆಯರ್ ಹೇಳಿದ್ದೇನು?
ಆಶಿಕಾ ರಂಗನಾಥ್
Follow us
TV9 Web
| Updated By: shivaprasad.hs

Updated on: Nov 14, 2021 | 4:38 PM

ಗೂಗ್ಲಿ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡ ನಿರ್ದೇಶಕ ಪವನ್ ಒಡೆಯರ್, ಇದೀಗ ರೇಮೋ ಚಿತ್ರ ತೆರೆಗೆ ತರಲು ಸಿದ್ಧರಾಗಿದ್ದಾರೆ. ಚಿತ್ರತಂಡ ಚಿತ್ರೀಕರಣ ಮುಗಿಸಿಕೊಂಡಿದ್ದು, ಡಿಸೆಂಬರ್​ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ನಾಯಕನಾಗಿ ಇಶಾನ್ ನಟಿಸಿದ್ದರೆ, ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿತ್ತು. ಆಗ ಮಾತನಾಡಿದ ನಟಿ ಆಶಿಕಾ ರಂಗನಾಥ್ ಅವರಿಗೆ ಚಿತ್ರ ಏಕೆ ಪ್ರಿಯವಾಯಿತು ಎಂಬುದನ್ನು ವಿವರಿಸಿದ್ದಾರೆ. ಚಿತ್ರದ ರೊಮ್ಯಾಂಟಿಕ್ ಕತೆ ಹಾಗೂ ಸ್ಕ್ರೀನ್ ಸ್ಪೇಸ್ ಅವರಿಗೆ ಬಹಳ ಹಿಡಿಸಿದೆಯಂತೆ. ಅಲ್ಲದೇ ಚಿತ್ರ ಅವರಿಗೆ ಗೂಗ್ಲಿ ಚಿತ್ರವನ್ನು ನೆನಪಿಸಿದೆಯಂತೆ. ಒಂದರ್ಥದಲ್ಲಿ ಗೂಗ್ಲಿ 2 ನಂತೆ ರೇಮೋ ತನಗನ್ನಿಸಿತು ಎಂದು ಹೇಳಿಕೊಂಡಿದ್ದಾರೆ.

ಆಶಿಕಾರ ಈ ಮಾತನ್ನು ಕೇಳಿದ ನಿರ್ದೇಶಕ ಪವನ್ ಒಡೆಯರ್ ‘ರೇಮೋ ಗೂಗ್ಲಿ 2ನಂತೆ ಹೇಳ್ಬೇಡಮ್ಮಾ. ಮೊದಲೇ ಎಲ್ಲಾ ಹಾಗೆ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ. ಆಗ ಆಶಿಕಾ ಅವರೂ ನಕ್ಕು, ‘ಇಲ್ಲ. ಮೊದಲಿಗೆ ಕತೆ ಕೇಳಿದಾಗ ತನಗೆ ಹಾಗನ್ನಿಸಿತು. ಈ ಚಿತ್ರವೂ ಗೂಗ್ಲಿಯಂತೆಯೇ ಬಹಳ ಚೆನ್ನಾಗಿ ಮೂಡಿಬಂದಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್ ರಾಜಕುಮಾರ್ ಜೊತೆ ನಟಿಸುವಾಸೆ ಈಡೇರದೆ ಹೋಗಿದ್ದಕ್ಕೆ ಆಶಿಕಾ ಪರಿತಪಿಸುತ್ತಾ ಆತ್ತುಬಿಟ್ಟರು

ಪ್ರಭಾಸ್ ಫ್ಯಾನ್​ ಆತ್ಮಹತ್ಯೆ ಪತ್ರಕ್ಕೆ ಬೆದರಿತಾ ಚಿತ್ರತಂಡ? ‘ರಾಧೆ ಶ್ಯಾಮ್​’​ ಕಡೆಯಿಂದ ಸಿಕ್ತು ಸೂಪರ್​ ಅಪ್​ಡೇಟ್​

ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ
ಬೇಸಿಗೆ ಕಾಲ ಶುರುವಾದರೆ ಜಾತ್ರೆಗಳದ್ದೇ ಜೋರು, ರೈತರು ಮಕ್ಕಳು ಖುಷ್!
ಬೇಸಿಗೆ ಕಾಲ ಶುರುವಾದರೆ ಜಾತ್ರೆಗಳದ್ದೇ ಜೋರು, ರೈತರು ಮಕ್ಕಳು ಖುಷ್!
ಇಡ್ಲಿಯಲ್ಲಿ ಕ್ಯಾನ್ಸರ್​ಕಾರಕ ಅಂಶ: ಹೋಟೆಲ್ ಮಾಲೀಕ ಶಾಕಿಂಗ್ ರಿಯಾಕ್ಷನ್
ಇಡ್ಲಿಯಲ್ಲಿ ಕ್ಯಾನ್ಸರ್​ಕಾರಕ ಅಂಶ: ಹೋಟೆಲ್ ಮಾಲೀಕ ಶಾಕಿಂಗ್ ರಿಯಾಕ್ಷನ್